Wednesday, October 15, 2025

#jammu kashmeer

ರಾಷ್ಟ್ರ ಲಾಂಛನಕ್ಕೆ ಅವಮಾನ! ಶ್ರೀನಗರದಲ್ಲಿ ನಡೆದಿದ್ದೇನು?

ಜಮ್ಮುಕಾಶ್ಮೀರದಲ್ಲಿ ನವೀಕೃತ ಮಸೀದಿಯೊಂದರ ನಾಮಫಲಕದಲ್ಲಿ ಅಳವಡಿಸಿದ್ದ ರಾಷ್ಟ್ರ ಲಾಂಛನವನ್ನು, ಮುಸ್ಲಿಮರ ಗುಂಪೊಂದು ವಿರೂಪಗೊಳಿಸಿದೆ. ಶ್ರೀನಗರದ ಹಜರತ್‌ ಬಲ್‌ ದರ್ಗಾದಲ್ಲಿದ್ದ ಅಶೋಕ ಲಾಂಛನವಿದ್ದ ಶಿಲಾಫಲಕವನ್ನು, ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದ್ದಾರೆ. ಜಮ್ಮುಕಾಶ್ಮೀರದ ವಕ್ಫ್‌ ಮಂಡಳಿಯಿಂದ ದರ್ಗಾವನ್ನು, ನವೀಕರಣ ಮಾಡಲಾಗಿತ್ತು. ದರ್ಗಾದ ಎದುರು ಶಿಲಾಫಲಕ ಸ್ಥಾಪಿಸಲಾಗಿತ್ತು. ಅದರಲ್ಲಿ ಒಂದು ಕಡೆ ಅಶೋಕ ಸ್ತಂಭದ ಲಾಂಛನವನ್ನು ಕೆತ್ತಲಾಗಿತ್ತು. ಇದು ಇಸ್ಲಾಂ ತತ್ವಗಳಿಗೆ...

Indian Army : ಕಣಿವೆ ನಾಡಿನಲ್ಲಿ ಮೂವರು ಉಗ್ರರ ಹತ್ಯೆ

National News : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಭಯೋತ್ಪಾದಕರು ಮತ್ತು ಸೇನಾಪಡೆ ನಡುವೆ ಇಂದು ಬೆಳಿಗ್ಗೆ ಎನ್‌ಕೌಂಟರ್ ನಡೆದಿದೆ. ಈ ವೇಳೆ ಸೇನಾಪಡೆಗಳ ಕಾರ್ಯಾಚರಣೆಗೆ ಬಾರಾಮುಲ್ಲಾ ಪೊಲೀಸರು ಕೂಡ ಕೈಜೋಡಿಸಿದ್ರು. ಈ ವೇಳೆ ಉಗ್ರರ ಅಡಗಿ ಕುಳಿತಿರುವ...
- Advertisement -spot_img

Latest News

ಅಂಗವಿಕಲ ಸೈನಿಕನ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಧ್ವನಿ ಎತ್ತಿದ ನಾರಿ!

  ಧಾರವಾಡದಲ್ಲಿ ನಿವೃತ್ತ ಅಂಗವಿಕಲ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಅಸ್ವಸ್ಥನಾಗಿರುವ...
- Advertisement -spot_img