Health Tips: ಅಂಗಡಿಯಲ್ಲಿ ಸಿಗುವ ಔಷಧಿಗಳು ಬಡವರ ಕೈಗೆಕ್ಕಬೇಕು ಎಂದು ಕೇಂದ್ರ ಸರ್ಕಾರ, ಜನೌಷಧಿ ಕೇಂದ್ರದ ಸ್ಥಾಪನೆ ಮಾಡಿತ್ತು. ಅದರಲ್ಲಿ ಹಲವು ಮಧ್ಯಮ ವರ್ಗ, ಬಡವರ್ಗದವರು ಔಷಧಿ ಖರೀದಿಸುತ್ತಿದ್ದಾರೆ. ಆದರೆ ನೀವು ಕೆಲವು ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ, ಅವರು ಜನೌಷಧಿ ಕೇಂದ್ರದಿಂದ ಔಷಧಿ ಖರೀದಿಸಬೇಡಿ ಎಂದು ಹೇಳುತ್ತಾರೆ. ಹಾಗಾದ್ರೆ ಜನೌಷಧಿ ಕೇಂದ್ರದ ಔಷಧಿ...
ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...