www.karnatakatv.com:ನಾವೇಲ್ಲಾ ಇಂದು ನೆಮ್ಮದಿಯಾಗಿ ಇರಲು ಮುಖ್ಯಕಾರಣವೆಂದರೆ ಅದು ಸೈನಿಕರು. ಬಿಸಿಲು,ಮಳೆ,ಗಾಳಿ,ಚಳಿ ಯಾವುದನ್ನು ಲೆಕ್ಕಿಸದೆ ಗಡಿಯಲ್ಲಿನಿಂತು ದೇಶದೊಳಗಿರುವ ಜನರನ್ನು ರಕ್ಷಿಸುವ ಸೈನಿಕನ ತ್ಯಾಗ ಪರಿಶ್ರಮಕ್ಕೆ ಒಂದು ಸಲಾಮ್ ಹೇಳಲೆಂದೇ ಬಂದಿದೆ "ಜಯಹೇ" ಕನ್ನಡ ಆಲ್ಬಮ್ ಸಾಂಗ್. ಸೈನಿಕರು ನಮಗಾಗಿ ಮಾಡಿರುವ ತ್ಯಾಗ,ಬಲಿದಾನ ಇವೆಲ್ಲವುಗಳಿಗೆ ಒಂದು ಕೃತಗ್ನತೆ ಸಲ್ಲಿಸಲು ಈ ಹಾಡನ್ನು ರಚಿಸಿದ್ದಾರೆ. ಒಂದು ಸುಂದರ ಪರಿಕಲ್ಪನೆಯೊಂದಿಗೆ...
National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....