Sunday, September 8, 2024

jeeni millet health mix

ಬ್ರೇಕ್‌ಫಾಸ್ಟ್‌ಗೆ ತಯಾರಿಸಿ ಟೇಸ್ಟಿ ಮತ್ತು ಹೆಲ್ದಿ ಪಾಲಕ್ ಪಲಾವ್..

https://youtu.be/yHC77nw7lk4 ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇನ್ನು ಹಲವರಿಗೆ ಪಾಲಕ್ ಅಂದ್ರೆ ಇಷ್ಟಾ ಆಗಲ್ಲ. ಹಾಗಾಗಿ ನಾವಿಂದು ಪಾಲಕ್ ಇಷ್ಟಪಡವದರು, ಇಷ್ಟಪಟ್ಟೂ ತಿನ್ನೋ ರೀತಿ ಒಂದು ರೆಸಿಪಿ ಹೇಳಲಿದ್ದೇವೆ. ಅದೇ ಪಾಲಕ್ ಪಲಾವ್. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಗಳೇನು..?...

ಮನೆಯಲ್ಲೇ ತಯಾರಿಸಿ ಹೊಟೇಲ್ ಸ್ಟೈಲ್ ಪನೀರ್ ಪಲಾವ್..

https://youtu.be/8ftDO2FmQZw ಪಲಾವ್ ಅಂದ್ರೆ ಹಲವರಿಗೆ ಪ್ರೀತಿಪಾತ್ರವಾದ ತಿಂಡಿ. ಕೊಟ್ರೆ ಮೂರು ಹೊತ್ತು ಪಲಾವ್ ತಿಂತೀನಿ ಅನ್ನುವವರೂ ಇದ್ದಾರೆ. ಹಾಗಾಗಿ ನಾವಿವತ್ತು, ಪನೀರ್ ಪಲಾವ್ ಮಾಡೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋದನ್ನ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಬೌಲ್ ಪನೀರ್, ಎರಡು ಸ್ಪೂನ್ ಮೊಸರು, ಮೂರು ಕಪ್ ರೈಸ್, ಶುಂಠಿ- ಬೆಳ್ಳುಳ್ಳು- ಹಸಿಮೆಣಸಿನಕಾಯಿ ಪೇಸ್ಟ್, ಅರಿಶಿನ ಪುಡಿ,...

ಸ್ಕೂಲ್‌ನಲ್ಲಿದ್ದಾಗ ಗೌತಮಿಗೆ ಇವರ ಮೇಲೆ ಕ್ರಶ್ ಆಗಿತ್ತಂತೆ..

https://youtu.be/WLSLRa496hQ ಸತ್ಯ ಸಿರಿಯಲ್‌ನ ನಟಿ ಗೌತಮಿ ಜಾಧವ್‌ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ. 1.ನಿಮ್ಮ ಫಸ್ಟ್‌ ಕ್ರಶ್‌ ಯಾರು..? ನನಗೆ ಕ್ರಶ್‌ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ...

ರಾತ್ರಿ ಬೇಟೆಯಾಡುವ ವಿಚಿತ್ರ ಜೀವಿಗಳ ಬಗ್ಗೆ ಸಂಪೂರ್ಣ ಮಾಹಿತಿ..

https://youtu.be/EGzzCWcPIts ಈ ಭೂಮಿಯ ಮೇಲೆ ಬೇಟೆಯಾಡುವ ಹಲವು ಜೀವಿಗಳಿದೆ. ಹಲವು ರೀತಿಯ ಪ್ರಾಣಿ ಪಕ್ಷಿಗಳು ಬೇಟೆಯಾಡಿ, ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತದೆ. ಇಂದು ನಾವು ಇದೇ ರೀತಿ ರಾತ್ರಿ ಸಮಯದಲ್ಲಿ ಬೇಟೆಯಾಡುವ ಪ್ರಾಣಿ ಪಕ್ಷಿಗಳ ಬಗ್ಗೆ ಸಣ್ಣ ಮಾಹಿತಿ ನೀಡಲಿದ್ದೇವೆ. ಗ್ರೇಟ್ ಹಾರ್ನ್ಡ್‌ ಓವಲ್: ಸೌತ್ ಅಮೆರಿಕಾದಲ್ಲಿ ಈ ಗೂಬೆ ಹೆಚ್ಚಾಗಿ ಕಂಡು ಬರುತ್ತದೆ. ಹಳದಿ ಕಣ್ಣುಗಳುಳ್ಳ ಈ...

ಗರುಡ ಪುರಾಣದಲ್ಲಿ ಹೇಳಲಾಗಿರುವ ಈ 7 ಮಾತನ್ನ ಸದಾ ನೆನಪಿಡಿ..

https://youtu.be/DVot_rPJ-jM ಸನಾತನ ಧರ್ಮ ಗ್ರಂಥವಾಗಿರುವ ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಶಿಕ್ಷೆ ಸಿಗುತ್ತದೆ..? ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡಲಾಗುತ್ತದೆ..? ಹಿಂದೂ ಧರ್ಮದಲ್ಲಿ ಯಾವುದು ನಿಷೇಧವಿದೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ರೆ ನಾವಿಂದು ಗರುಡ ಪುರಾಣದಲ್ಲಿ ಹೇಳಿರುವ 7ಮಾತುಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಈ 7 ವಿಷಯವನ್ನು ನಾವು ಸದಾ ನೆನಪಿನಲ್ಲಿಡಬೇಕು....

ಕುಡಿಯುವ ಚಟವಿದ್ದವರಿಗೆ, ಮುಂದೆ ಯಾವ ಜನ್ಮ ಸಿಗುತ್ತದೆ ಗೊತ್ತಾ..?

https://youtu.be/dDimmqH6h04 ಇಂದಿನ ಕಾಲದಲ್ಲಿ ಗಂಡಸರಷ್ಟೇ ಅಲ್ಲದೇ, ಹೆಣ್ಣು ಮಕ್ಕಳೂ ಕುಡಿಯುವುದನ್ನು ಕಲಿತಿದ್ದಾರೆ. ಕೆಲವರಿಗೆ ಕುಡಿಯುವುದು ಒಂದು ಪ್ರತಿಷ್ಟೆಯಾಗಿಬಿಟ್ಟಿದೆ. ಕುಡಿದು ಸುಮ್ಮನಿದ್ದರೆ ಓಕೆ. ಆದ್ರೆ ಕುಡಿದು, ಹಿಂಸೆ ಕೊಡುವವರಿಗೆ ಎಂದು ಕ್ಷಮೆ ಇಲ್ಲ. ಇಂಥ ರಾಕ್ಷಸಸರಿಗೆ ಮುಂದೆ ಯಾವ ಜನ್ಮ ಸಿಗುತ್ತದೆ ಅನ್ನೋ ಬಗ್ಗೆ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಚಟವಿರುವವನಿಗೆ...

ಮಹಾಭಾರತದಲ್ಲಿ ಇವರನ್ನು ಮೋಸದಿಂದ ಕೊಲ್ಲದೇ ಬೇರೆ ಉಪಾಯವಿರಲಿಲ್ಲ- ಭಾಗ 2

https://youtu.be/gZpLEz41hGw ಕಳೆದ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕಪಟದಿಂದ ಕೊಲ್ಲಲ್ಪಟ್ಟ ಶೂರರಲ್ಲಿ ಮೂವರ ಬಗ್ಗೆ ಸಂಪೂರ್ಣ ವಿವರ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಶೂರರ ಬಗ್ಗೆ ಮಾಹಿತಿ ತಿಳಿಯೋಣ.. ಜಯಧೃತ: ದುರ್ಯೋಧನನ ಮಾವ ಜಯಧೃತನ ಕಾರಣ,, ಅಭಿಮನ್ಯು ಕಪಟದಿಂದ ಸಾಯಬೇಕಾಯಿತು. ಈ ಸಂಗತಿ ತಿಳಿದ ಅರ್ಜುನ, ತನ್ನ ಮಗನ ಸಾವಿನ ಸೇಡಿಗಾಗಿ ಜಯಧೃತನನ್ನು ಕೊಲ್ಲಲು...

ಮಹಾಭಾರತದಲ್ಲಿ ಇವರನ್ನು ಮೋಸದಿಂದ ಕೊಲ್ಲದೇ ಬೇರೆ ಉಪಾಯವಿರಲಿಲ್ಲ- ಭಾಗ 1

https://youtu.be/5cEzZNexrUs ಮಹಾಭಾರತ ಯುದ್ಧದಲ್ಲಿ ಹಲವಾರು ಜನ ಮರಣ ಹೊಂದಿದರು. ಇದರಲ್ಲಿ ಕೆಲವು ಶೂರರನ್ನು ಮೋಸದಿಂದ ಕೊಲ್ಲಲಾಯಿತು. ಹೀಗೆ ಕೊಂದಿದ್ದಕ್ಕೆ, ಪಾಂಡವರು ಗೆಲ್ಲುವಂತಾಯಿತು. ಹಾಗಾದ್ರೆ, ಯಾರ್ಯಾರನ್ನು ಮೋಸದಿಂದ ಕೊಲ್ಲಲಾಯಿತು, ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಭೀಷ್ಮ ಪಿತಾಮಹ: ಭೀಷ್ಮರು ಮಹಾಭಾರತದ ಅನುಭವಿ ಹಿರಿಯರು. ಶೂರ ವೀರನಾಗಿದ್ದ ಭೀಷ್ಮನಿಗೆ ಇಚ್ಛಾಮರಣದ ವರವಿತ್ತು. ಹಾಗಾಗಿ ಇವರಿಗೆ ಅಷ್ಟು ಸುಲಭವಾಗಿ...

ಶ್ರೀರಾಮ ಹನುಮನನ್ನು ಮೊದಲ ಬಾರಿ ಎಲ್ಲಿ ಮತ್ತು ಹೇಗೆ ಭೇಟಿಯಾದ..?

https://youtu.be/NkebUFtO-6M ರಾಮನ ಪರಮಭಕ್ತ ಯಾರು ಎಂದು ಯಾರನ್ನು ಕೇಳಿದ್ರೂ, ಅವರು ಹೇಳುವ ಮೊದಲ ಹೆಸರು ಹನುಮನೆಂದು. ಅಲ್ಲದೇ, ರಾಮನೆಲ್ಲಿ, ಹನುಮನಲ್ಲಿ ಅನ್ನೋ ಮಾತು ಎಲ್ಲರಿಗೂ ಗೊತ್ತು. ಹಾಗಾದ್ರೆ ಹನುಮ ರಾಮನ ಭಕ್ತನಾಗಿದ್ದು ಹೇಗೆ..? ರಾಮ ಹನುಮನನ್ನು ಮೊದಲ ಬಾರಿ ಭೇಟಿ ಮಾಡಿದ್ದು ಹೇಗೆ..? ಆಗ ಏನಾಗಿತ್ತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ದುಷ್ಟ ರಾವಣ, ಸೀತೆಯನ್ನು...

ಇಂಥ ವಿಷಯಗಳನ್ನು ಯಾರಲ್ಲಿಯೂ ಶೇರ್ ಮಾಡಿಕೊಳ್ಳಬೇಡಿ.. ಭಾಗ 2

https://youtu.be/C3HrtG5W3cs ಕಳೆದ ಭಾಗದಲ್ಲಿ ನಾವು ಯಾವ ವಿಷಯವನ್ನು ಸ್ನೇಹಿತರು, ಸಂಬಂಧಿಕರು ಅಥವಾ ಯಾರಲ್ಲಿಯೂ ಹೇಳಿಕೊಳ್ಳಬಾರದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 4 ಮಾತಿನ ಬಗ್ಗೆ ಮಾಹಿತಿ ನೀಡಿದ್ದೇವು. ಇನ್ನುಳಿದ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಸಿಕ್ರೇಟ್:  ಅವನು ನಂಗೆ ತುಂಬಾ ಬೆಸ್ಟ್ ಫ್ರೆಂಡ್, ಅವಳು ನನ್ನ ತಂಗಿ ಇದ್ದ ಹಾಗೆ ಅನ್ನೋ ಭಾವನೆಯನ್ನಿರಿಸಿಕೊಂಡು ನೀವು ನಿಮ್ಮ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img