Sunday, September 8, 2024

jeeni millet

ಲೋಕಸಭೆ ಚುನಾವಣೆಯಲ್ಲಿ ನಾವು ಮಂಡ್ಯ ಕ್ಷೇತ್ರವನ್ನು ಕಳೆದುಕೊಂಡರೆ, ಇದ್ದೂ ಸತ್ತ ಹಾಗೆ: ಕುಮಾರಸ್ವಾಮಿ

Political News: ಇಂದು ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಸಿದ್ದು, ಈ ವೇಳೆ ಮಂಡ್ಯ ಜನರನ್ನು ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಾವು ಮಂಡ್ಯ ಕ್ಷೇತ್ರವನ್ನು ಕಳೆದುಕೊಂಡರೆ, ಇದ್ದೂ ಸತ್ತಹಾಗೆ ಎಂದಿದ್ದಾರೆ. ರಾಜಕೀಯದಲ್ಲಿ ನಮ್ಮಿಂದ ಸಣ್ಣ ಪುಟ್ಟ ತಪ್ಪುಗಳಾಗಿರಬಹುದು. ಅದನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ. ಆ ತಪ್ಪುಗಳನ್ನು ತಿದ್ದಿಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ. ನಮ್ಮ...

ಬಿಜೆಪಿ ಮತದಾರರೂ ಕಾಂಗ್ರೆಸ್ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಮೈಸೂರಿನಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಿಎಂ, ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳನ್ನು ಅವಮಾನಿಸಬೇಡಿ. ಗ್ಯಾರಂಟಿಗಳು ಕನ್ನಡ ನಾಡಿನ ಜನತೆಯ ಹಕ್ಕು. ಬೆಲೆ ಏರಿಕೆಯ ಬೆಂಕಿಯಲ್ಲಿ ಬಿದ್ದವರ ನೆರವಿಗಾಗಿ ಗ್ಯಾರಂಟಿ ಯೋಜನೆ ಘೋಷಿಸಿದ್ದೂ ಆಯ್ತು, ಜಾರಿ ಮಾಡಿದ್ದೂ ಆಯ್ತು....

ಮದುವೆಗೆ ನಿರಾಕರಿಸಿದ ಪ್ರಿಯಕರ, ಮನನೊಂದು ಯುವತಿ ಆತ್ಮ*ಹತ್ಯೆ

Hassan News: ಹಾಸನ : ಪ್ರಿಯಕರ ವಿವಾಹ ನಿರಾಕರಿಸಿದ್ದಕ್ಕೆ, ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ತಾಲೂಕಿನ, ಶಾಂತಿಗ್ರಾಮದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಕ್ಕನಹಳ್ಳಿಕೂಡು ಗ್ರಾಮದ ಅಮೃತ (19) ಮೃತ ಯುವತಿಯಾಗಿದ್ದು,  ಚನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆ ಹೋಬಳಿ ಮಸಕನಹಳ್ಳಿ ಗ್ರಾಮದ ದಿಲೀಪ್ ಎಂಬಾತನನ್ನು ಈಕೆ ಪ್ರೀತಿಸುತ್ತಿದ್ದಳು. ಹಾಸನದ ಗೋಕುಲದಾಸ್ ಗಾರ್ಮೆಂಟ್ಸ್‌ನಲ್ಲಿ ಇವರಿಬ್ಬರು ಕೆಲಸ ಮಾಡುತ್ತಿದ್ದರು. ಈ...

ಶ್ರೀಕೃಷ್ಣನ ಪ್ರಕಾರ ಮಾನವರು ಇಂಥ ಆಹಾರವನ್ನಷ್ಟೇ ಸೇವಿಸಬೇಕಂತೆ..

Spiritual Story: ಶ್ರೀಕೃಷ್ಣನ ಪ್ರಕಾರ, ಮಾನವರು ಮೂರು ಹಂತದಲ್ಲಿ ಆಹಾರವನ್ನು ಸೇವಿಸುತ್ತಾರೆ. ಆ ಮೂರು ಹಂತಗಳು ಯಾವುದು..? ಶ್ರೀಕೃಷ್ಣನ ಪ್ರಕಾರ, ಮನುಷ್ಯ ಎಂಥ ಆಹಾರ ಸೇವಿಸಬೇಕು ಎಂದು ತಿಳಿಯೋಣ ಬನ್ನಿ.. ಮೊದಲನೇಯದ್ದು ಸಾತ್ವಿಕ ಆಹಾರ. ಸಾತ್ವಿಕ ಆಹಾರ ಅಂದ್ರೆ, ಯಾರಿಗೂ ಹಿಂಸೆ ನೀಡದೇ, ಮಾಡಿದ ಅಡುಗೆ. ತರಕಾರಿ, ಹಣ್ಣು-ಹಂಪಲು, ಸೊಪ್ಪು, ಕಾಳು ಇತ್ಯಾದಿ ಸೇರಿಸಿ ಮಾಡಿದ...

ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual Story: ಕೆಲವರಿಗೆ ದೇವರ ಮೇಲೆ ನಂಬಿಕೆ ಇದ್ದು, ಅಂಥವರು ಗೊತ್ತಿಲ್ಲದೇ, ಕುತ್ತಿಗೆಯಲ್ಲಿ ದೇವರ ಚಿತ್ರವಿರುವ ಪೆಂಡೆಂಟ್ ಧರಿಸುತ್ತಾರೆ. ಮತ್ತೆ ಕೆಲವರು ಶೋಕಿಗಾಗಿ ದೇವರ ಫೋಟೋ ಇರುವ ಪೆಂಡೆಂಟ್ ಧರಿಸುತ್ತಾರೆ. ಆದರೆ ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ದೇವರ ಲಾಕೇಟ್ ಧರಿಸಿದರೆ, ಸ್ವಚ್ಛತೆ ಕಾಪಾಡಬೇಕಾಗುತ್ತದೆ. ನಾವು...

ಚಾಣಕ್ಯರ ಈ ಮೂರು ನೀತಿ ಅನುಸರಿಸಿ, ಜೀವನದಲ್ಲಿ ಉದ್ಧಾರವಾಗಿ

Spiritual Story:ಚಾಣಕ್ಯ ನೀತಿಗೆ ಸಂಬಂಧಿಸಿದಂತೆ ನಾವು ನಿಮಗೆ ಅನೇಕ ಸಂಗತಿಗಳನ್ನು ಹೇಳಿದ್ದೇವೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು,ಮದುವೆಗೆ ಹೆಣ್ಣು- ಗಂಡು ಹುಡುಕುವಾಗ, ಗೆಳೆಯರ ಸಹವಾಸ ಮಾಡುವಾಗ ಇತ್ಯಾದಿ ಕೆಲಸಗಳಲ್ಲಿ ಯಾವ ನೀತಿ ಅಳವಡಿಸಿಕೊಳ್ಳಬೇಕು ಅಂತಾ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಇನ್ನು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಚಾಣಕ್ಯರ ಮೂರು ನೀತಿಯನ್ನು ಅನುಸರಿಸಬೇಕು. ಅದು ಯಾವುದು ಅಂತಾ ತಿಳಿಯೋಣ...

ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡಬಹುದೇ..? ಇದರಿಂದ ನಷ್ಟವೇನಾದರೂ ಉಂಟೇ..?

Spiritual Story:  ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಪಡೆದಿರುವ ಗಿಡ ಅಂದ್ರೆ, ಅದು ತುಳಸಿ ಗಿಡ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಿನ ದಿನದಲ್ಲಿ ತುಳಸಿ ಗಿಡವನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ, ತುಳಸಿ ಗಿಡ ಬಾಡಿ ಹೋಗುತ್ತದೆ. ಅಲ್ಲದೇ ಮನೆಯಲ್ಲಿ ಏನಾದರೂ ದುರ್ಘಟನೆ, ಸಾವು ಸಂಭವಿಸುವ...

ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ..?

Spiritual Story: ಮನುಷ್ಯ ಎಂದ ಮೇಲೆ ಅವನಿಗೆ ಹಲವಾರು ಜನ ಪರಿಚಿತರಾಗುತ್ತಾರೆ. ಕೆಲವರು ಜೊತೆಯಲ್ಲೇ ಉಳಿಯುತ್ತಾರೆ. ಇನ್ನು ಕೆಲವರು ದೂರವಾಗುತ್ತಾರೆ. ಆದರೆ ಅದರಲ್ಲಿ ಕೆಲವರು ನಮಗೆ ಮೋಸ ಮಾಡಿರುತ್ತಾರೆ. ಹಾಗಾದ್ರೆ ನಮ್ಮ ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ ಅಂತಾ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ನೀವು ಯಾರದ್ದಾದರೂ ಸ್ನೇಹ ಮಾಡಿದಾಗ ಗಮನಿಸಬೇಕಾದ...

ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..

Spiritual story: ಮಂಗಳವಾರವೆಂದರೆ, ಈ ದಿನ ಹನುಮ, ಗಣೇಶನನ್ನು ಪೂಜಿಸುವ ದಿನ. ಆದರೆ ಈ ದಿನವನ್ನು ಯಾರೂ ಮಂಗಳಕರವೆಂದು ಹೇಳುವುದಿಲ್ಲ. ಏಕೆಂದರೆ, ಈ ದಿನ ಮಂಗಳಕರವಾದ ಕಾರ್ಯಾರಂಭ ಮಾಡಿದರೆ, ಆ ಕೆಲಸವನ್ನು ಮತ್ತೊಮ್ಮೆ ಮಾಡುವ ಸಂಭವ ಬರುತ್ತದೆ. ಹಾಾಗಾಗಿ ಮಂಗಳವಾರದ ದಿನ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಹಾಗಾದ್ರೆ ಮಂಗಳವಾರ ಇನ್ನೂ ಯಾವ ಯಾವ ಕೆಲಸಗಳನ್ನು...

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

Spiritual: ಮಹಾಲಯ ತಿಂಗಳು ಶುರುವಾಗಿ ಹಲವು ದಿನಗಳಾಗಿದೆ. ಈಗಾಗಲೇ ಹಲವರು ಪಿತೃಗಳ ಶ್ರಾದ್ಧಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ನಾಡಿದ್ದು 14ನೇ ತಾರೀಖಿನಂದು ನಡೆಯುವ ಮಹಾಲಯ ಅಮವಾಸ್ಯೆ ಪೂಜೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಪೂಜೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಪ್ರಸಿದ್ಧ ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ ಮಹಾಲಯ ಅಮವಾಸ್ಯೆ ಬಗ್ಗೆ ಮಾಹಿತಿ ನೀಡಿದ್ದು,...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img