Sunday, May 18, 2025

junk food

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ಚಾಕೋಲೇಟ್ಸ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ವಾರಕ್ಕೊಮ್ಮೆ ಅಥವಾ ತಿಂಗಳಿಗೆರಡು ಬಾರಿ ಚಾಕೋಲೇಟ್ಸ್ ತಿಂದ್ರೆ ಅಷ್ಟೇನು ತೊಂದರೆ ಇಲ್ಲ. ಆದ್ರೆ ನೀವು ಪ್ರತಿದಿನ ಚಾಕೋಲೇಟ್ಸ್ ತಿಂದ್ರೆ ಅಥವಾ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಚಾಕೋಲೇಟ್ಸ್ ತಿಂದ್ರೆ, ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ನೀವು ಚಾಕೋಲೇಟ್ಸೇ ತಿನ್ನಬೇಕು ಅಂತಿಲ್ಲ. ಚಾಕೋಲೇಟ್ ಫ್ಲೆವರ್ ಕೇಕ್, ಮಿಲ್ಕ್‌ಶೇಕ್,...

ಸ್ಟ್ರೀಟ್ ಸ್ಟೈಲ್ ಕಚೋರಿ ಈಗ ಮನೆಯಲ್ಲೇ ತಯಾರಿಸಿ..

https://youtu.be/UdqbgDu9fo0 ಈಗಿನ ಕಾಲದಲ್ಲಿ ಸ್ಟ್ರೀಟ್ ಫುಡ್ ಇಷ್ಟಪಡದ ಜನ ಇಲ್ಲವೇ ಇಲ್ಲ. ಪಾನೀಪುರಿ, ಮಸಾಲೆ ಪುಡಿ, ಸಮೋಸಾ, ಸ್ಯಾಂಡ್‌ವಿಚ್, ಗೋಬಿ ಹೀಗೆ ಸುಮಾರು ರೀತಿಯ ಸ್ಟ್ರೀಟ್ ಫುಡ್‌ಗಳು ಇಂದಿನ ಯುವಜನತೆಯ ಫೇವರಿಟ್ ತಿಂಡಿಗಳಾಗಿದೆ. ಇದರೊಂದಿಗೆ ಕಚೋರಿ ಪ್ರಿಯರ ಸಂಖ್ಯೆಯೇನು ಕಮ್ಮಿ ಇಲ್ಲ. ಆದ್ರೆ ನೀವಿಗ ಸ್ಟ್ರೀಟ್ ಸ್ಟೈಲ್ ಕಚೋರಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋ...

25 ರೂ. ವಡಾಪಾವ್ 250 ರೂ.ಗೆ ಮಾರಾಟ, ಇದನ್ನ ತಿಂದ್ರೆ ನನ್ನನ್ನು ಪ್ಲೇನ್ನಿಂದ ಎಸೆಯಿರಿ ಎಂದ ಪ್ರಯಾಣಿಕ..

ಫೈವ್ ಸ್ಟಾರ್ ಹೊಟೇಲ್‌ನಲ್ಲಿ, ಪ್ಲೇನ್‌ನಲ್ಲಿ, ದೊಡ್ಡ ದೊಡ್ಡ ಮಾಲ್‌ನಲ್ಲೆಲ್ಲಾ ತಿಂಡಿ ರೇಟ್ ಜಾಸ್ತಿ ಇರುವ ಬಗ್ಗೆ ಹಲವರು ಧ್ವನಿ ಎತ್ತಿದ್ದನ್ನ ನಾವು ನೋಡಿದ್ದೇವೆ. ಆದ್ರೆ ಏನೂ ಪ್ರಯೋಜನವಿಲ್ಲ. ಯಾಕಂದ್ರೆ ಈ ಸ್ಥಳಗಳಲ್ಲಿ ಇಷ್ಟೇ ರೇಟ್‌ನ ತಿಂಡಿನೇ ಸಿಗೋದು. ಇಂದು ಪ್ಲೇನ್‌ ಒಂದರಲ್ಲಿ ವಡಾಪಾವ್‌ ಬೆಲೆ 250 ರೂಪಾಯಿ ಇದ್ದು, ಇದನ್ನ ನಾನು ತಿಂದದ್ದು ಕಂಡ್ರೆ,...

ನೀವು ತೂಕ ಇಳಿಸೋಕ್ಕೆ ಟ್ರೈ ಮಾಡ್ತಿದ್ರೆ, ಈ ಆಹಾರಗಳನ್ನ ತಿನ್ನಲೇಬೇಡಿ…

ಮೊದಲೆಲ್ಲ ದಪ್ಪಗಿದ್ದವರು ಮನೆ ಕೆಲಸ ಮಾಡಿಕೊಂಡೇ, ತೂಕ ಇಳಿಸಿಕೊಳ್ಳುತ್ತಿದ್ದರು. ಅಂದಿನ ಆಹಾರ ಪದ್ಧತಿ ಕೂಡ ಹಾಗೇ ಇತ್ತು. ಆದ್ರೆ ಇಂದಿನ ಆಹಾರ ಪದ್ಧತಿ ಬದಲಾಗಿದೆ. ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡಿರುವ ನಾವೆಲ್ಲ ಮನೆಯಲ್ಲಿ, ಮಿಕ್ಸರ್, ಗ್ರೈಂಡರ್, ಓವನ್, ಫ್ರಿಜ್, ವಾಶಿಂಗ್ ಮಷಿನ್ ಎಲ್ಲವನ್ನೂ ಬಳಸುತ್ತಿದ್ದೇವೆ. ಅದರಿಂದ ಎಲ್ಲ ಕೆಲಸಗಳೂ ಸುಲಭವಾಗಿ ಬಿಟ್ಟಿದೆ.  ಹಾಗಾಗಿ ಮೈ...

ಕಳಪೆ ಗುಣಮಟ್ಟದ ಜಂಕ್ ಫುಡ್ ಮಾರುವವರಿಗೆ ಶಾಕ್

ಕರ್ನಾಟಕ ಟಿವಿ ಮಂಡ್ಯ : ಕಳಪೆ ಗುಣಮಟ್ಟದ ಜಂಕ್ ಫುಡ್, ಕುರ್ ಕುರೆ ಹಾಗೂ ಬೋಟಿ ಮಾರಾಟ ಅಂಗಡಿಗಳ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಪಟ್ಟಣಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಆರೋಗ್ಯ ಸಿಬ್ಬಂಧಿಗಳ ದಾಳಿ...ಅಂಗಡಿಗಳಿಗೆ ಬೀಗ ಮುದ್ರೆ .. https://www.youtube.com/watch?v=Se7WL4PSgJc ಕೃಷ್ಣರಾಜಪೇಟೆ ಪಟ್ಟಣದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜಂಕ್ ಫುಡ್ ಗಳು, ತಂಬಾಕು...
- Advertisement -spot_img

Latest News

Political News: ಮಳವಳ್ಳಿ ಮಾಜಿ- ಹಾಲಿ ಶಾಸಕರ ನಡುವೆ ಜಿದ್ದಾಜಿದ್ದಿನ ವಾಕ್ಸಮರ

Mandya Political News: ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ ಮತ್ತು ಮಾಜಿ ಶಾಸಕರಾದ ಅನ್ನದಾನಿ ನಡುವೆ ಜಿದ್ದಾಜಿದ್ದಿನ ವಾಕ್ಸಮರ...
- Advertisement -spot_img