Sunday, July 6, 2025

kabandha

ಶ್ರೀರಾಮನಿಗೆ ಕಬಂಧ ರಾಕ್ಷಸನೂ ಉಪಕಾರ ಮಾಡಿದ್ದನಂತೆ.. ಯಾಕೆ ಗೊತ್ತೇ..? ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಶ್ರೀರಾಮ ಮತ್ತು ಲಕ್ಷ್ಮಣ ಕಾಡಿಗೆ ಹೋದ ಬಗ್ಗೆ, ಅಲ್ಲಿ ಕಬಂಧ ಬಾಹು ಸಿಕ್ಕ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಯಾವ ರೀತಿ ಕಬಂಧ ರಾಕ್ಷಸ ಶ್ರೀರಾಮನಿಗೆ ಉಪಕಾರಮ ಮಾಡಿದ ಅನ್ನೋ ಬಗ್ಗೆ ತಿಳಿಯೋಣ.. ಸೀತೆಯನ್ನ ಹುಡುಕಿ ಹೊರಟ ರಾಮ ಲಕ್ಷ್ಮಣರಿಗೆ, ಕಬಂಧ ರಾಕ್ಷಸ ಸಿಕ್ಕುತ್ತಾನೆ. ಅವನು ರಾಮ...

ಶ್ರೀರಾಮನಿಗೆ ಕಬಂಧ ರಾಕ್ಷಸನೂ ಉಪಕಾರ ಮಾಡಿದ್ದನಂತೆ.. ಯಾಕೆ ಗೊತ್ತೇ..? ಭಾಗ 1

ನಾವು ಹಿಂದೂ ಧರ್ಮದ ಪೌರಾಣಿಕ ಕಥೆಗಳನ್ನ ಓದಿದ್ದೇವೆ. ಕೇಳಿದ್ದೇವೆ. ಎಲ್ಲದರಲ್ಲೂ ದೇವತೆಗಳು ಮತ್ತು ರಾಕ್ಷಸರು ಕಾದಾಡಿದ್ದನ್ನ, ದೇವತೆಗಳು ರಾಕ್ಷಸರಿಗೆ ಶಾಪ ಕೊಟ್ಟಿದ್ದರ ಬಗ್ಗೆ ಅಷ್ಟೇ ಕೇಳಿದ್ದೆವು. ಆದ್ರೆ ಶ್ರೀರಾಮನ ಕಥೆಯೊಂದರಲ್ಲಿ ಕಬಂಧ ರಾಕ್ಷಸ, ಶ್ರೀರಾಮನಿಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದೆ. ಅದೇ ರೀತಿ ಶ್ರೀರಾಮ, ಆ ರಾಕ್ಷಸನ ಉದ್ಧಾರ ಮಾಡಿದ್ದನಂತೆ. ಹಾಗಾದ್ರೆ ಈ ಕಥೆಯ ಬಗ್ಗೆ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img