Saturday, November 29, 2025

kabini river

ಕಬಿನಿಯಲ್ಲಿ ‘ಮಂಜುಮ್ಮೆಲ್’ ಸ್ಟೋರಿ:20 ಅಡಿ ಹಳ್ಳದಿಂದ ಸುರಕ್ಷಿತವಾಗಿ ಎದ್ದು ಬದ ಹಸು

ಮಂಜುಮ್ಮೆಲ್‌ ಸಿನಿಮಾದ ರೀತಿಯಲ್ಲಿ ಕಬಿನಿಯಲ್ಲಿ ಹಸು ರಕ್ಷಣೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಬಳಿ ಹಳ್ಳಕ್ಕೆ ಬಿದ್ದಿದ್ದ ಹಸುವನ್ನು ಸುಮಾರು 1 ಗಂಟೆಯ ಕಾರ್ಯಚರಣೆಯ ನಂತರ ರಕ್ಷಣೆ ಮಾಡಲಾಯಿತು. ಹಳ್ಳಕ್ಕೆ ಹಸು ಬಿದ್ದಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮದ ಸ್ಥಳೀಯರು ಒಟ್ಟಾಗಿ ಹಸವನ್ನು ಮೇಲೆ ಎತ್ತುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಬೀದರಹಳ್ಳಿ ಗ್ರಾಮದ ಶಿವಲಿಂಗ ನಾಯಕ...

HD Revanna: ರಾತ್ರಿ ಹೊತ್ತು ಕದ್ದು ತಮಿಳುನಾಡಿಗೆ ನೀರು ಬಿಡುತ್ತಾರೆ; ಹೆಚ್ ಡಿ ರೇವಣ್ಣ..!

ಹಾಸನ. ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ನದಿಗಳೆಲ್ಲ ಬತ್ತಿ ಹೋಗಿ ಆಣೆಕಟ್ಟಿನಲ್ಲಿರುವ ನೀರು ಖಾಲಿಯಾಗಿ ಹೋಗುತ್ತಿವೆ. ಇತ್ತ ರೈತ ಬೆಳೆದಿರುವ ಬೆಳೆಗೆ ಸರಿಯಾಗಿ ನೀರನ್ನು ಹರಿಸಲು ಅಸಾಹಾಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಆದರೆ ಕೃಷಿ ಮತ್ತು ನೀರಾವರಿ ಇಲಾಖೆಯವರು ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ಹಾರಂಗಿ,...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img