Wednesday, November 26, 2025

Kali Maa

Mumbai News: ಕಾಳಿ ಪ್ರತಿಮೆಗೆ ಮೇರಿ ಮಾತೆ ವೇಷ ಹಾಕಿದ ಅರ್ಚಕ ಬಂಧನ

Mumbai: ಮುಂಬೈನ ಕಾಳಿ ದೇವಿ ದೇವಸ್ಥಾನದಲ್ಲಿ ಕಾಳಿ ಪ್ರತಿಮೆಗೆ ಮದರ್ ಮೇರಿ ವೇಷ ಹಾಕಲಾಗಿತ್ತು. ಈ ಕಾರಣಕ್ಕೆ ದೇವಸ್ಥಾನದ ಅರ್ಚಕನನ್ನು ಬಂಧಿಸಲಾಗಿದೆ. ಚೆಂಬೂರ್ ಪ್ರದೇಶದ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಇಂದು ದೇವಸ್ಥಾನಕ್ಕೆ ಬಂದಿದ್ದ ಭಕ್ತರು ದೇವಿ ವೇಷ ಕಂಡು ಆತಂಕಕ್ಕೀಡಾಗಿದ್ದಾರೆ. ಬಳಿಕ ಇದು ಅರ್ಚಕರ ಕೆಲಸವೆಂದು ತಿಳಿದು, ಆಡಳಿತ ಮಂಡಳಿಗೆ ಈ ಬಗ್ಗೆ ದೂರು...
- Advertisement -spot_img

Latest News

ನಾಯಕತ್ವ ಪೈಪೋಟಿ ನಡುವೆ ಜಾರಕಿಹೊಳಿ ‘ಡಿನ್ನರ್‌ ಮೀಟಿಂಗ್‌’

ರಾಜಕೀಯ ಹಿನ್ನಲೆಯಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆ, ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾದ ಕೆಲ ಗಂಟೆಗಳಲ್ಲೇ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರೊಂದಿಗೆ ನಗರದಲ್ಲಿರುವ ಗೋಲ್ಡ್‌...
- Advertisement -spot_img