Friday, December 26, 2025

kaliyuga

ಕಲಿಯುಗ ಹೀಗೆ ಇರುತ್ತದೆ ಎಂದು ತ್ರೇತಾಯುಗದಲ್ಲೇ ರಾಮ ಸೀತೆಯಲ್ಲಿ ಹೇಳಿದ್ದರಂತೆ..

ಮಹಾಭಾರತದಲ್ಲಿ ಏನಾಗಬಹುದು ಎಂದು ತ್ರೇತಾಯುಗದಲ್ಲೇ ವ್ಯಾಸರು ಬರೆದಿಟ್ಟಿದ್ದರು. ಅದೇ ರೀತಿ ಶ್ರೀಕೃಷ್ಣ, ಕಲಿಯುಗದಲ್ಲಿ ಏನೇನಾಗಬಹುದು ಎಂದು ಹೇಳಿದ ಸತ್ಯದ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಶ್ರೀರಾಮ ಸೀತೆಯ ಬಳಿ, ಕಲಿಯುಗದಲ್ಲಿ ಎಂಥ ಜನರಿರುತ್ತಾರೆ ಅನ್ನೋ ಬಗ್ಗೆ ಹೇಳಿದ್ದರಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ವಿಷಯ ಅಸ್ತ್ರ ತಯಾರಿಸುವುದು....
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img