Mandya News:
ಬಿಜೆಪಿ ವಿರುದ್ದ ಮಳವಳ್ಳಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ. 'ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್',ಅವರಿಗೆ ಅನುಕೂಲವಾದ ರೀತಿಯಲ್ಲಿ ಮಾಡ್ಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕು ಮಂತ್ರಿಯಾಗಿದ್ದಾರೆ ಸರ್ಕಾರ ಅವರ ಪರ ಇದೆ. ಮಳೆ ಬಿದ್ದು ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ.ಧಾರ್ಮಿಕ ಕಾರ್ಯಕ್ರಮ ಲೇಟ್ ಹಾಗಿ ಮಾತನಾಡಬಹುದು.ದೇವರು ನಮಗೆ ಶಿಕ್ಷಿಸಲ್ಲ, ರಾಜ್ಯದಲ್ಲಿ ಮಳೆ ಅವಾಂತರವಾಗಿದೆ.ಪರಿಸ್ಥಿತಿ ಗೊತ್ತಿದ್ದು ಗೊತ್ತಿದ್ದು ಕುಂಭಮೇಳ...
Health Tips: ಇಂದಿನ ಕಾಲದಲ್ಲಿ ಶುಗರ್ ಕಾಮನ್ ಖಾಯಿಲೆಯಾಗಿದ್ದರೂ ಸಹ. ಅದರ ಪರಿಣಾಮ ಮಾತ್ರ ಮಾರಕವಾಗಿರುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದರೆ ಅದನ್ನು ನಿರ್ಲಕ್ಷಿಸದೇ, ಸರಿಯಾದ...