Saturday, July 27, 2024

kannad news

‘ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್’: ಶಾಸಕ ಅನ್ನದಾನಿ ವಾಗ್ದಾಳಿ

Mandya News: ಬಿಜೆಪಿ ವಿರುದ್ದ ಮಳವಳ್ಳಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ. 'ಕುಂಭಮೇಳ ಆಯೋಜನೆ ಚುನಾವಣೆ ಗಿಮಿಕ್',ಅವರಿಗೆ ಅನುಕೂಲವಾದ ರೀತಿಯಲ್ಲಿ ಮಾಡ್ಕೊಂಡಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕು ಮಂತ್ರಿಯಾಗಿದ್ದಾರೆ ಸರ್ಕಾರ ಅವರ ಪರ ಇದೆ. ಮಳೆ ಬಿದ್ದು ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ.ಧಾರ್ಮಿಕ ಕಾರ್ಯಕ್ರಮ ಲೇಟ್ ಹಾಗಿ ಮಾತನಾಡಬಹುದು.ದೇವರು ನಮಗೆ ಶಿಕ್ಷಿಸಲ್ಲ, ರಾಜ್ಯದಲ್ಲಿ ಮಳೆ ಅವಾಂತರವಾಗಿದೆ.ಪರಿಸ್ಥಿತಿ ಗೊತ್ತಿದ್ದು ಗೊತ್ತಿದ್ದು ಕುಂಭಮೇಳ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img