Friday, October 18, 2024

Kannada kala tilaka

ಕಿಚ್ಚನ ಮುಡಿಗೇರಿದ ಮತ್ತೊಂದು ಬಿರುದು… ಸುದೀಪ್ ಇನ್ಮುಂದೆ ‘ಕನ್ನಡದ ಕಲಾ ತಿಲಕ’…!

ಕನ್ನಡದ ಆರಡಿ ಕಟೌಟ್.. ಬಾದ್ ಷಾ.. ಮಾಣಿಕ್ಯ, ಅಭಿನಯ ಚಕ್ರವರ್ತಿ.. ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ, ಕನ್ನಡ ಕಲಾಭೂಷಣ, ರನ್ನ, ನಟನಾ ಚತುರಾಧಿಪತಿ ಹೀಗೆ ಸಾಕಷ್ಟು ಬಿರುದುಗಳನ್ನು ಮುಡಿಗೇರಿಸಿಕೊಂಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಕ್ರೀಡೆಗೂ ಸೈ, ಕುಕ್ಕಿಂಗೂ ಜೈ ಎನ್ನುವ ಸಕಲಕಲಾವಲ್ಲಭ ಕಿಚ್ಚ ಸುದೀಪ್. ಇತ್ತೀಚೆಗಷ್ಟೇ ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲಿಫಾದಲ್ಲಿ...
- Advertisement -spot_img

Latest News

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ...
- Advertisement -spot_img