Tuesday, August 18, 2026

kannada movie #new movie #kannada film

ಮಂಚ’ ಚಿತ್ರದ ‘ದೇಗುಲದಿ …’ ಲಿರಿಕಲ್​ ಹಾಡು ಬಿಡುಗಡೆ

ಸಿದ್​ ಶ್ರೀರಾಮ್​ ಹಾಡಿರುವ 'ಮಂಚ' ಚಿತ್ರದ 'ದೇಗುಲದಿ ...' ಲಿರಿಕಲ್​ ಹಾಡು ಬಿಡುಗಡೆ ಇ.ವಿ. ಗಣೇಶ್​ ಬಾಬು ನಿರ್ದೇಶನದ 'ಮಂಚ' ಚಿತ್ರದ 'ದೇಗುಲದಿ' ಎಂಬ ಲಿರಿಕಲ್​ ಹಾಡು ಇದೀಗ ಯೂಟ್ಯೂಬ್​ನ ಎಂ.ಆರ್.​ಟಿ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ. 'ಜಗವೇ ನೀನು' ಖ್ಯಾತಿಯ ಸಿದ್​ ಶ್ರೀರಾಮ್​ ಈ ಹಾಡಿಗೆ ಧ್ವನಿಯಾಗಿದ್ದು, 'ಪುಷ್ಪ' ಚಿತ್ರದ ಜನಪ್ರಿಯ ಗೀತೆಯಾದ 'ಶ್ರೀವಳ್ಳಿ' ಹಾಡಿಗೆ...
- Advertisement -spot_img

Latest News

ಕಾವೇರಿ ನೀರು ಹರಿಸುವ ತೀರ್ಪು – ಸುಪ್ರೀಂಕೋರ್ಟ್ ಮುಂದೆ ರಾಜ್ಯದ ಬರ ಪರಿಸ್ಥಿತಿ ತಿಳಿಸುತ್ತೇವೆ ಎಂದ ಶಾಸಕ ರಂಗನಾಥ್

ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ನೀರಿನ ಪರಿಸ್ಥಿತಿ ಹಾಗೂ ಬರದ ಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು...
- Advertisement -spot_img