Friday, July 4, 2025

kannada movie #new movie #kannada film

ಮಂಚ’ ಚಿತ್ರದ ‘ದೇಗುಲದಿ …’ ಲಿರಿಕಲ್​ ಹಾಡು ಬಿಡುಗಡೆ

ಸಿದ್​ ಶ್ರೀರಾಮ್​ ಹಾಡಿರುವ 'ಮಂಚ' ಚಿತ್ರದ 'ದೇಗುಲದಿ ...' ಲಿರಿಕಲ್​ ಹಾಡು ಬಿಡುಗಡೆ ಇ.ವಿ. ಗಣೇಶ್​ ಬಾಬು ನಿರ್ದೇಶನದ 'ಮಂಚ' ಚಿತ್ರದ 'ದೇಗುಲದಿ' ಎಂಬ ಲಿರಿಕಲ್​ ಹಾಡು ಇದೀಗ ಯೂಟ್ಯೂಬ್​ನ ಎಂ.ಆರ್.​ಟಿ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ. 'ಜಗವೇ ನೀನು' ಖ್ಯಾತಿಯ ಸಿದ್​ ಶ್ರೀರಾಮ್​ ಈ ಹಾಡಿಗೆ ಧ್ವನಿಯಾಗಿದ್ದು, 'ಪುಷ್ಪ' ಚಿತ್ರದ ಜನಪ್ರಿಯ ಗೀತೆಯಾದ 'ಶ್ರೀವಳ್ಳಿ' ಹಾಡಿಗೆ...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img