Saturday, July 27, 2024

kannada news pdates

ಕೊರೊನಾ ಮತ್ತಷ್ಟು ಕಾಡಲಿದೆ ಗಂಭೀರವಾಗಲಿದೆ ಪ್ರಪಂಚದ ಸ್ಥಿತಿ..!

ಕರ್ನಾಟಕ ಟಿವಿ : ಕೊರೊನಾ ಈಗಾಗಲೇ ಪ್ರಪಂಚವನ್ನ ಹಿಂಡಿ ಹಿಪ್ಪೆಕಾಯತಿ ಮಾಡಿದೆ. 25 ಲಕ್ಷ ಜನರಿಗೆ ಸೋಂಕು ತಗುಲಿ 1 ಲಕ್ಷದ 71 ಸಾವಿರ ಜನರನ್ನ ಬಲಿತೆಗೆದುಕೊಂಡಿದೆ. ಇದು ಯಾವಾಗ ಅಂತ್ಯವಾಗುತ್ತೋಅನ್ನುವ ಕೂಗು ಶುರುವಾಗಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಹೇಳಿಕೆ ಪ್ರಕರ ಕೊರೊನಾ ಮತ್ತಷ್ಟು ಕರಾಳ ಮುಖ ಪ್ರದರ್ಶನ ಮಾಡಲಿದೆ. ಮುಂದೆ ಸನ್ನಿವೇಶ ಮತ್ತಷ್ಟು ಕಠಿಣ ವಾಗಲಿದೆ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img