Tuesday, October 14, 2025

kannada politics

ಜಿ.ಟಿ ದೇವೇಗೌಡರ ರಾಜಕೀಯ ಜೀವನ ಅಂತ್ಯ..!?

ಕರ್ನಾಟಕ ಟಿವಿ ಸಂಪಾದಕೀಯ : ಶಿವಕುಮಾರ್ ಬೆಸಗರಹಳ್ಳಿ ಜಿಟಿ ದೇವೇಗೌಡ ಜೆಡಿಎಸ್ ನಾಯಕರ ವಿರುದ್ಧ ತೊಡೆತಟ್ಟಿದ್ದಾರೆ.. ಜೆಡಿಎಸ್ ವಿರೋಧಿಗಳು ಜಿ.ಟಿ ದೇವೇಗೌಡ ಮತ್ತು ಪುತ್ರ ಹರೀಶ್ ಗೌಡ ದಳಪತಿಗಳಿಗೆ ಸಖತ್ ಕೌಂಟರ್ ಕೊಡ್ತಿದ್ದಾರೆ ಅಂತ ಖುಷಿಯಾಗಿದ್ದಾರೆ.. ಆದ್ರೆ ಜಿ.ಟಿ ದೇವೇಗೌಡರ ಸ್ಥಿತಿ ಒಳಗೊಳಗೆ ಯಾರಿಗೂ ಬೇಡವಾದ ವ್ಯಕ್ತಿಯಾಗಿದ್ದಾರೆ.. ಬೆಳಗ್ಗೆ ಬಿಜೆಪಿ, ಕತ್ತಲಾದ್ಮೇಲೆ ಕಾಂಗ್ರೆಸ್ ಅನ್ನುವ...
- Advertisement -spot_img

Latest News

ರಾಜಕೀಯದ ಸುಳಿವು ನೀಡಿದ್ರಾ ಸೈನಾ ನೆಹವಾಲ್​?

ರಾಜಕೀಯಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ರಾಜಕೀಯಕಿಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ಎಲ್ಲ ಊಹಾಪೋಹಗಳಿಗೆ ಅವರೇ ಉತ್ತರ ಕೊಟ್ಟಿದ್ದಾರೆ. ಉಡುಪಿಯಲ್ಲಿ...
- Advertisement -spot_img