Friday, November 28, 2025

#kantara movie

ಕಾಂತಾರಕ್ಕೆ ದೈವದ ಅಭಯದ ನುಡಿ : ವಿವಾದಕ್ಕೆ ಆಡಳಿತ ಮಂಡಳಿ ಸ್ಪಷ್ಟನೆ

ಕಾಂತಾರ ಚಾಪ್ಟರ್‌–1 ಸಿನಿಮಾ ಬಿಡುಗಡೆಯಾದ ಬಳಿಕ ಕರಾವಳಿಯಲ್ಲಿ ಕಾಂತಾರ ಚಿತ್ರ ಮತ್ತು ದೈವರಾಧನೆ ಕುರಿತ ಚರ್ಚೆ ಜೋರಾಗಿದೆ. ಚಿತ್ರವನ್ನು ನೋಡಿ ಹಲವರು ದೈವದ ವೇಷ ಧರಿಸಿ, ದೈವದ ನಡವಳಿಕೆಯನ್ನು ಅನುಕರಿಸಲು ಮುಂದಾದರು. ಥಿಯೇಟರ್‌ಗಳ ಮುಂದೆ ದೈವ ಬಂದಂತೆ ನಡೆದುಕೊಳ್ಳುವ ಈ ಕೃತ್ಯಗಳಿಂದ ದೈವರಾಧಕರಲ್ಲಿ ಆಕ್ರೋಶ ಉಂಟಾಯಿತು. ದೈವದ ಅನುಕರಣೆ ಅಪಚಾರವಾಗುತ್ತಿದೆ ಎಂಬ ಆರೋಪಗಳು ಮುಂದಿಡಲ್ಪಟ್ಟವು. ಈ...

ಶಾರುಖ್‌ ಖಾನ್‌ ಹಿಂದಿಕ್ಕಿದ ಕನ್ನಡಿಗ ರಿಷಬ್‌ ಶೆಟ್ರು!

ತುಳುನಾಡಿನ ದೈವದ ಕಥೆಯಾಧಾರಿತ ಕಾಂತಾರಾ ಚಾಪ್ಟರ್‌ 1 ಸಿನಿಮಾ, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಪ್ರಿಮಿಯರ್‌ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ, ಇಷ್ಟು ದೊಡ್ಡ ಮೊತ್ತ ಸಂಪಾದಿಸಿರುವುದು ಹೊಸ ದಾಖಲೆಯಾಗಿದೆ. ಭಾರತದಲ್ಲಿ ಒಟ್ಟು 6,500 ಸ್ಕ್ರೀನ್‌ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿದೆ. ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ...

ಐತಿಹಾಸಿಕ ಹಲಗಲಿ ಚಿತ್ರಕ್ಕೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ನಾಯಕಿ

Sandalwood News: ಪ್ಯಾನ್ ಇಂಡಿಯಾ ಸಿನಿಮಾ ನಾಯಕಿ ಸಪ್ತಮಿ ಗೌಡ ಈಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದ ನಾಯಕಿ. ಕನ್ನಡದ ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ ಹೈಲೆಟ್ ಅನ್ನೋದು ಎಲ್ಲರಿಗೂ ಗೊತ್ತು. ಈಗ ಆ ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಆಯ್ಕೆಯಾಗಿದ್ದಾರೆ. ಸುಕೇಶ್ ಡಿ ಕೆ ನಿರ್ದೇಶನದ ಯುವ ಉದ್ಯಮಿ...

ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?

ಕಾಂತಾರ ಸಿನಿಮಾದಲ್ಲಿ ನಟ ಶಿವನಿಗೆ ಜೈಲಿನಲ್ಲಿರುವಾಗ ತಾನು ಮರಣ ಹೊಂದಿದ ವಿಷಯ ತಿಳಿಸಲು ಅಳುತ್ತಾ ಕುಳಿತ ದೈವವನ್ನು ಕಂಡು ಬೆಚ್ಚಿಬಿದ್ದ ಶಿವ. ಜೈಲಿನಿಂದ ತಪ್ಪಿಸಿಕೊಳ್ಳಲು  ಪ್ಲಾನ್ ಮಾಡಿದ  ಶಿವನ ಸ್ನೇಹಿತರು ಇದೆಲ್ಲವನ್ನು ನೀವು ಕಾಂತಾರ ಸಿನಿಮಾದಲ್ಲಿ ನೋಡಿರುತ್ತೀರಿ  ಈ ಜೈಲಿರರುವುದು ಉಡುಪಿ ಜಿಲ್ಲೆಯ ಹೃದಯ ಭಾಗದಲ್ಲಿ. ಇದೊಂದು  ಸುಮಾರು 20 ದಶಕಗಳ ಹಳೆಯ ಕಟ್ಟಡವಾಗಿದ್ದು ಬ್ರಿಟೀಷರು...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img