Monday, October 27, 2025

Karnataja TV

Temple: ಬದರಿನಾಥದಲ್ಲಿ ಶಂಖ ಊದದಿರಲು ಕಾರಣವೇನು..?

Spiritual: ಉತ್ತರಾಖಂಡನ ಚಮೋಲಿ ಜಿಲ್ಲೆಯ ಅಲಕಾನಂದ ನದಿ ದಡದಲ್ಲಿ ಬದರಿನಾಥ ದೇವಸ್ಥಾನವಿದೆ. ಚಾರ್‌ಧಾಮ್ ಯಾತ್ರೆಯಲ್ಲಿ ಬದರಿನಾಥ್ ಕೂಡ ಒಂದು. ಬದರಿನಾಥ್‌ನಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಪೂಜೆಯ ವೇಳೆ ಗಂಟೆ, ಜಾಗಟೆ, ಆರತಿ ಎಲ್ಲವೂ ಬಳಸಲಾಗುತ್ತದೆ. ಆದರೆ ಶಂಖ ಮಾತ್ರ ಊದಲಾಗುವುದಿಲ್ಲ. ಹಾಗಾದ್ರೆ ಬದರಿನಾಥದಲ್ಲಿ ಶಂಖ ಊದದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. https://youtu.be/BablVeB3IKI ಶ್ರೀ ವಿಷ್ಣು ಶಂಖಚೂರ್ಣ ಎಂಬ...
- Advertisement -spot_img

Latest News

ದೇಶದ ರೈಲ್ವೆ ವಿಭಾಗಗಳಲ್ಲಿ ಹುಬ್ಬಳ್ಳಿ ನಂ.1

ಪ್ರತಿವರ್ಷವೂ ಹೊಸ ಸಾಧನೆಗಳನ್ನು ದಾಖಲಿಸುತ್ತಿರುವ ಹುಬ್ಬಳ್ಳಿ ರೈಲ್ವೆ ವಿಭಾಗವು ಈ ಬಾರಿ ದೇಶದ ರೈಲ್ವೆ ವಿಭಾಗಗಳ ಪೈಕಿ ಪ್ರಮುಖ ಸಾಧನೆಯನ್ನು ಸಾಧಿಸಿದೆ. ಸರಕು ಲೋಡಿಂಗ್‌ನಲ್ಲಿ ದೇಶದ...
- Advertisement -spot_img