Tuesday, June 23, 2026

karnatak

ಫೆಬ್ರುವರಿ ೧೭ ಕ್ಕೆ ರಾಜ್ಯ ಬಜೆಟ್ ಮಂಡನೆ.

financial news ಅAತೂ ಇಂತೂ ಅಂತಿಮ ರಾಜ್ಯ ಬಜೆಟ್ ಮಂಡನೆ ಘೋಷಣೆಯಾಗಿದ್ದೂ ಮುಂದಿನ ತಿಂಗಳು ಫೆಬ್ರುವರಿ ೧೭ ಕ್ಕೆ ಬಜೆಟ್ ಮಂಡನೆ ಮಾಡಲಾಗುವುದು ಎಂದು ರಾಜ್ಯ ಕಾನೂನು ಸಚಿವ ಜೆಸಿ ಮಾದುಸ್ವಾಮಿ ಬಹಿರಂಗ ಪಡಿಸಿದ್ದಾರೆ.ಇನ್ನಾ ಫೆಬ್ರುಬರಿ ೧೦ ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದೂ ಎಷಗ್ಟು ದಿನಗಳ ಕಾಲ ನಡೆಯಲಿದೆ ಎಂಬ ಅಧಿಕೃತ ಮಾಹಿತಿ ಇಲ್ಲಕಾರ್ಯಕಲಾಪಗಳ ಸಲಹಾ...

ಅಗಸ್ಟ್ 15 ರ ನಂತರ ಮತ್ತೆ ಲಾಕ್ ಡೌನ್ ..?

ಬೆಂಗಳೂರು : ಮೊದಲನೇ ಅಲೆ, ಎರಡನೇ ಅಲೆ ಬಂದು ನಮ್ಮ ದೇಶವನ್ನೆ ಬೆಚ್ಚಿ ಬಿಳಿಸಿದ ಈ ಕೊರೊನಾ ಈಗ ಮತ್ತೆ ತನ್ನ ಅಟ್ಟ ಹಾಸವನ್ನು ಮೆರಿಯುತ್ತಿದೆ. ವೀಕೆಂಡ್  ಕರ್ಫೂ ನಂತರ ಸಂಪೂರ್ಣವಾಗಿ ಬೆಂಗಳೂರನ್ನು ಬಂದ್ ಮಾಡುವ ಸಾಧ್ಯತೆಗಳು ಹೆಚ್ಚಿದ್ದು , ಗಡಿ ಭಾಗದಲ್ಲಿ ಕೊರೊನಾ ತನ್ನ ದರ್ಪವನ್ನು ತೋರಿಸುತ್ತಿದೆ. ಮೂರನೇ ಅಲೆಯು ಮಕ್ಕಳಿಗೆ ತುಂಬಾ ಪರಿಣಾಮಕಾರಿ ...
- Advertisement -spot_img

Latest News

Sandalwood: ತ್ರಿಪುರಾ ಮಾಜಿ ಸಿಎಂ ಜೊತೆ ಸಪ್ತಪದಿ ತುಳಿದ ಟಗರು ಖ್ಯಾತಿಯ ತ್ರಿವೇಣಿ ರಾವ್..?

Sandalwood: ನಟಿ ತ್ರಿವೇಣಿ ರಾವ್ ಟಗರು ಸಿನಿಮಾದಲ್ಲಿ ಕಾನ್‌ಸ್ಟೇಬಲ್ ಸರೋಜಾ ಪಾತ್ರದಲ್ಲಿ ಮಿಂಚಿ, ಪ್ರಸಿದ್ಧರಾಗಿದ್ದರು. ಬಳಿಕ ಅವರಿಗೆ ಕನ್ನಡ, ತೆಲುಗು ಸೇರಿ ಹಲವು ಸಿನಿಮಾದಲ್ಲಿ ನಟಿಸಲು...
- Advertisement -spot_img