Friday, November 14, 2025

karnataka assembly by election

ಹೀರೆಕೆರೂರಲ್ಲಿ ಪಾಟೀಲ್ ಕನಸಿಗೆ ಬಣಕಾರ್ ಬಿಸಿ..!

ಕಾಂಗ್ರೆಸ್ ಜೆಡಿಎಸ್ ನ 17 ಶಾಸಕರು ರಾಜೀನಾಮೆ ಕೊಟ್ಟ ಪರಿಣಾಮ ಕುಮಾರಸ್ವಾಮಿ ಸಿಎಂ ಕುರ್ಚಿಕಳೆದುಕೊಂಡ್ರು.. ನಂತರ ಆ ಶಾಸಕರ ರಾಜೀನಾಮೆ ಅಂಗೀಕಾರವಾಗದೆ ಅನರ್ಹರಾದ್ರು. ಆ ಅನರ್ಹ ಶಾಸಕರ ಬಲಿದಾನ ಫಲವೇ ಬಿಎಸ್ ಯಡಿಯೂರಪ್ಪ ಸಿಎಂ ಆಗಿರೋದು.. ಬಿಜೆಪಿ ಪಾಲಿಗೆ 17 ಶಾಸಕರೂ ಇಂಪಾರ್ಟೆಂಟ್ ಅದರಲ್ಲಿ ಹೀರೆಕೆರೂರು ಕ್ಷೇತ್ರದ ಬಿ.ಸಿ ಪಾಟೀಲ್ ಕೂಡ ಒಬ್ರು.. ಅನರ್ಹಗೊಂಡ ಶಾಸಕರ ಗುಂಪಿನಲ್ಲಿ ಹೀರೆಕೆರೂರು ಕಾಂಗ್ರೆಸ್ ಶಾಸಕರಾಗಿದ್ದ...
- Advertisement -spot_img

Latest News

ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕಿಲ್ಲ – ನ. 24ಕ್ಕೆ ವಿಚಾರಣೆ ಮುಂದೂಡಿಕೆ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...
- Advertisement -spot_img