Tuesday, December 23, 2025

karnataka film

ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!

Film News: ಅಪ್ಪು ಮರೆಯಲಾರದ ಕರುನಾಡ ಮಾಣಿಕ್ಯ . ಅಪ್ಪು ಅಕಾಲಿಕ ಮರಣಕ್ಕೆ ಕರುನಾಡು ಕಂಬನಿಯಾಗಿತ್ತು. ಅಭಿಮಾನಿಗಳ ನಿರಂತರ ಸ್ವಪ್ನವಾಗಿರೋ ರಾಜಕುಮಾರನ ಕನಸಿನ ಬಗ್ಗೆ  ಮಾತು ಕೇಳಿ ಬರುತ್ತಿದೆ. ಹೌದು  ಪುನೀತ್ ರಾಜ್ ಕುಮಾರ್ ನ ಈಡೇರದ ಕನಿನ ಬಗ್ಗೆ ಇಂದು ರಮ್ಯಾ ಮಾತಾಡಿದ್ದಾರೆ. ಅಭಿ ಚಿತ್ರದ ಮೂಲಕ  ಕರುನಾಡಿನ ಜನತೆ ಪರಿಚಿತವಾದ ರಮ್ಯಾ ಪುನೀತ್ ಜೋಡಿ...

“ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಮೊದಲ ಹಾಡು ಬಿಡುಗಡೆ.

ಉಷಾ ಗೋವಿಂದರಾಜು ನಿರ್ಮಾಣದ "ಎಲ್ರ ಕಾಲೆಳಿಯತ್ತೆ ಕಾಲ" ಚಿತ್ರದ ಪತ್ರಿಕಾಗೋಷ್ಠಿ ಶುಕ್ರವಾರ ಬನಶಂಕರಿಯಲ್ಲಿರುವ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಮತ್ತು ನಟ ಸುಜಯ್ ಶಾಸ್ತ್ರಿ, ನಾಯಕ ಚಂದನ್ ಶೆಟಿ, ನಾಯಕಿ ಅರ್ಚನಾ ಕೊಟ್ಟಿಗೆ, ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ರಾಜಗುರು ಹೊಸಕೋಟೆ, ಸಂಗೀತ ನಿರ್ದೇಶಕರಾದ ಪ್ರವೀಣ್-ಪ್ರದೀಪ್, ಬಿಗ್ ಬಾಸ್...
- Advertisement -spot_img

Latest News

ಟನಲ್ ರಸ್ತೆ ಟೆಂಡರ್‌ ವಿವಾದ, ಕಾಂಗ್ರೆಸ್ ಗೆ ಧರ್ಮ ಸಂಕಟ!

ಬೆಂಗಳೂರು ಟನಲ್ ರಸ್ತೆ ಯೋಜನೆ ಇದೀಗ ಕೇವಲ ಮೂಲಸೌಕರ್ಯ ವಿಚಾರವಾಗಿಲ್ಲ. ಇದು ರಾಜಕೀಯ ವಾದ–ವಿವಾದಕ್ಕೂ ಕಾರಣವಾಗಿದೆ. ಕಾರಣ, ಬೆಂಗಳೂರು ಟನಲ್ ರಸ್ತೆ ಟೆಂಡರ್‌ನಲ್ಲಿ ಅದಾನಿ ಗ್ರೂಪ್...
- Advertisement -spot_img