Monday, April 13, 2026

karnataka news

ಪವಿತ್ರವಾದ ಭಾಷೆ ನಮ್ಮದು, ಎಲ್ಲೊದ್ರೂ ಜನ ಸಫರ್‌ ಆಗ್ತಾರೆ: Saahil Podcast

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಹೇಗೆ ಚೈನೀಸ್ ಭಾಷೆ ಕಲಿತಿದ್ದು ಅಂತಾ ವಿವರಿಸಿದ್ದಾರೆ. https://youtu.be/nMEuB-0ZrA4 1 ಬಾರಿ ಸಾಹಿಲ್ ಮತ್ತು ಅವರ ಚೈನೀಸ್ ಫ್ರೆಂಡ್ಸ್, ಆಚೆಗಡೆ...

Health Tips: ಗರ್ಭಿಣಿಯರೇ ಎಚ್ಚರ! ಪ್ರೆಗ್ನೆನ್ಸಿ ಸಮಯದಲ್ಲಿ ಈ ಕ್ರೀಮ್‌ಗಳನ್ನು ಬಳಸಲೇಬೇಡಿ

Health Tips: ಮುಖದ ಸೌಂದರ್ಯ ಕಾಪಾಡುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ, ಕೆಲವು ಕ್ರೀಮ್‌ಗಳು ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಬಹುದು. https://youtu.be/eV1wMFh2flM ಉದಾಹರಣೆಗೆ ಗರ್ಭಿಣಿಯರು ಕೆಲವು ಕ್ರೀಮ್‌ಗಳನ್ನು ಬಳಸುವಂತಿಲ್ಲ. ಹಾಗೆ ಬಳಸಿದ್ದಲ್ಲಿ, ಗರ್ಭದಲ್ಲಿರುವ ಮಗುವಿನ ಪ್ರಾಣಕ್ಕೆ ಹಾನಿಯಾಗುತ್ತದೆ. ಹಾಗಾಗಿ ನೀವು ವೈದ್ಯರ ಬಳಿ, ತ್ವಚೆಯ ಸಮಸ್ಯೆ ಹೇಳುವಾಗ, ನೀವು...

Health Tips: ಐಸ್ ಕ್ಯೂಬ್ ರಬ್ ಮಾಡ್ಕೊಂಡ್ರೆ ಸ್ಕಿನ್ ಬರ್ನ್ ಆಗುತ್ತೆ ಹುಷಾರ್!

Health Tips: ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ, ಮುಖ ಕ್ಲೀನ್ ಆಗುತ್ತದೆ. ಫ್ರೆಶ್ ಆಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ಅದೇ ಐಸ್‌ ಕ್ಯೂಬ್‌ನಿಂದ ಮಾಡುವ ಮಸಾಜ್ ಅಗತ್ಯಕ್ಕಿಂತ ಹೆಚ್ಚಾದ್ರೂ ಅದರಿಂದಲೂ ತ್ವಚೆಯ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾರೆ ವೈದ್ಯರು. https://youtu.be/6SlYWH_WoDc ಐಸ್‌ ಕ್ಯೂಬ್‌ನಿಂದ ಹೆಚ್ಚು ಮುಖಕ್ಕೆ ಮಸಾಜ್ ಮಾಡಿದ್ರೆ, ಸ್ಕಿನ್ ಬರ್ನ್ ಆಗತ್ತೆ ಅಂತಾರೆ ವೈದ್ಯರು. ಅಲ್ಲದೇ ನೀವು...

Health Tips: ಚರ್ಮದ ಕಾಯಿಲೆ ತಡೆಯಬೇಕೆ? ಈ ಆಹಾರಗಳಿಂದ ದೂರವಿರಿ!

Health Tips: ವಯಸ್ಸಿಗೆ ಬಂದಾಗ ನಮ್ಮ ಮುಖದ ಮೇಲೆ ಗುಳ್ಳೆಗಳಾಗೋದು, ಪಿಂಪಲ್ಸ್ ಆಗೋದು, ಕೂದಲು ಬರೋದು ಇದೆಲ್ಲ ಕಾಮನ್ ಆಗಿರುತ್ತದೆ. ಆದರೆ ಚರ್ಮದ ಖಾಯಿಲೆಯನ್ನು ಮಾತ್ರ ನಾವೆಂದಿಗೂ ಕಡೆಗಣಿಸಬಾರದು ಅಂತಾರೆ ವೈದ್ಯರು. https://youtu.be/0eUrQAV5XVI ಅದರಲ್ಲೂ ಸೋರಿಯಾಸಿಸ್ ಖಾಯಿಲೆ ಇದ್ದಾಗ, ತುರಿಕೆ ಹೆಚ್ಚಾಗಿ, ಚರ್ಮ ಹಾನಿಯಾಗುತ್ತದೆ. ಹಾಗಾಗಿ ಸೋರಿಯಾಸಿಸ್ ಖಾಯಿಲೆ ಬಂದಿದೆ ಎಂಬ ಅನುಮಾನ ಬಂದಾಗಲೇ, ವೈದ್ಯರ ಬಳಿ...

Health Tips: ಏನಿದು ಬೊಟೊಕ್ಸ್ ಚಿಕಿತ್ಸೆ? ಸೌಂದರ್ಯ ಹೆಚ್ಚಿಸಿಕೊಳ್ಳಲು ಇದು ಬೇಕೇ?

Health Tips: ಮುಖದ ಸೌಂದರ್ಯ ಹೆಚ್ಚಬೇಕು ಅಂತಾ ಪಡೆಯೋ ಚಿಕಿತ್ಸೆಯಲ್ಲಿ ಬೊಟೊಕ್ಸ್ ಚಿಕಿತ್ಸೆ ಕೂಡ 1. ಹಾಗಾಗಿ ವೈದ್ಯರು ಈ ಚಿಕಿತ್ಸೆ ಪಡಯುವ ರೀತಿ ಬಗ್ಗೆ ವಿವರಿಸಿದ್ದಾರೆ. https://youtu.be/YKEO27Zowc8 ಹಣೆಯ ಮೇಲೆ ಬರುವ ನೆರಿಗೆಗಳನ್ನು ತೆಗೆಯುವ ಚಿಕಿತ್ಸೆಗಳನ್ನು ಬೊಟೊಕ್ಸ್ ಚಿಕಿತ್ಸೆ ಎನ್ನಲಾಗುತ್ತದೆ. ಬೊಟೊಕ್ಸ್ ಚಿಕಿತ್ಸೆ ನೀಡುವಾಗ ನಾವು ಸರಿಯಾದ ಪ್ರಮಾಣದಲ್ಲಿ ನೀಡಿದಾಗ, ಹಣೆಯ ಮೇಲೆ ಅಗತ್ಯವಿರುವಷ್ಟು ಮಾತ್ರ...

Web Story: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್..?

Web Story: ನೀವು ಇತ್ತೀಚೆಗೆ ಕೋರಿಯನ್ ಗೇಮ್ ಆಡಿ, ಕೆಲ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ್ದೀರಿ. ಹಾಗಾದ್ರೆ ಈ ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್ ಅಂತಾ ತಿಳಿಯೋಣ ಬನ್ನಿ. ಕೋರಿಯನ್ನರ ಬಗ್ಗೆ ಕೆಲವು ಭಾರತೀಯರು ಇತ್ತೀಚೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇನ್ನೂ ಹೈಸ್ಕೂಲ್ ಹೋಗದ ಮಕ್ಕಳು, ವಯಸ್ಕರು,...

National News: ವಂದೇ ಭಾರತ್ ರೈಲಿನಲ್ಲಿ ಹಾವು ಬಿಟ್ಟಿದ್ದ ಆರೋಪಿ ಬಂಧನ

National News: ಮುಂಬೈ -ಸೋಲಾಪುರ ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಓರ್ವ ವ್ಯಕ್ತಿ ಹಾವನ್ನು ಬಿಟ್ಟು ಮಜಾ ತೆಗೆದುಕ``ಳ್ಳುವ ಪ್ರಯತ್ನ ಮಾಡಿದ್ದಾನೆ. ಸದ್ಯ ರೈಲ್ವೆ ರಕ್ಷಣಾ ಇಲಾಖೆ ಆತನನ್ನು ಬಂಧಿಸಿದ್ದಾರೆ. 50 ದಿನಗಳ ಹಿಂದೆ ಈತ ಹಾವಿನ ಜತೆ ಮುಂಬೈ-ಸೋಲಾಪುರ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಶೌಚಾಲಯದಲ್ಲಿ ಬೇಕಂತಲೇ ಹಾವು ಬಿಟ್ಟು ,...

Political News: ರಾಜ್ಯದ ಜಿಡಿಪಿ ಯನ್ನು ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ: ಸಿಎಂ

Political News: ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬಂದು 1 ಸಾವಿರ ದಿನಗಳು ಕಳೆದಿದ್ದು, 1000 ದಿನಗಳನ್ನು ಪೂರೈಸಿರುವ ಹಿನ್ನೆಲೆ ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ...

ಆರೋಗ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಲಿಲ್ಲ, ಇದು ಸುಳ್ಳು ಸುದ್ದಿ: ಸಿಎಂ ಸಿದ್ದರಾಮಯ್ಯ

Political News: ನಿನ್ನೆ ಖುದ್ದು ಸಿಎಂ ಸಿದ್ದರಾಮಯ್ಯನವರೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ಕೆ.ಮೋಹನ್ ಅವರನ್ನು ಮೋಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್‌ತರಾಗಿ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಬಿಜೆಪಿ ನಾಯಕರು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ವ್ಯಂಗ್ಯವಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಸುದ್ದಿ ಹರಿದಾಡಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾರೋ...

ಹಾವೇರಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶ ಶೂನ್ಯ ಸಾಧನೆಯ ಸಮಾವೇಶ: ಬಸವರಾಜ ಬೊಮ್ಮಾಯಿ

Political News: ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬಂದು 1 ಸಾವಿರ ದಿನಗಳು ಕಳೆದಿದ್ದು, 1000 ದಿನಗಳನ್ನು ಪೂರೈಸಿರುವ ಹಿನ್ನೆಲೆ ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆಯಿತು. ಈ ಬಗ್ಗೆ ಅಸಮಾಧಾನ ವ್ಕ್ತಪಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇವತ್ತು ಹಾವೇರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಶೂನ್ಯ ಸಾಧನೆಯ ಸಮಾವೇಶ ಮಾಡಿದ್ದಾರೆ. ಈ ಸಮಾವೇಶಕ್ಕೆ...
- Advertisement -spot_img

Latest News

ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?: ಆರ್.ಅಶೋಕ್ ವಾಗ್ದಾಳಿ

Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ...
- Advertisement -spot_img