Wednesday, February 25, 2026

karnataka news

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮೀನ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ವಿವರಿಸಿದ್ದು, 2026ರಲ್ಲಿ ಮೀನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ. 2026ರಲ್ಲಿ ಮೀನ ರಾಶಿಯವರಿಗೆ ಮಿಶ್ರ ಫಲಗಳಿದೆ. ಏಕೆಂದರೆ ಮೀನ ರಾಶಿಗೆ ಸದ್ಯ ಸಾಡೇಸಾಥಿ ಇದೆ. ಹೀಗಿದ್ದಾಗ ಆಲಸ್ಯ ಹೆಚ್ಚಾಗಿರುತ್ತದೆ. ನಿದ್ರೆ ಮಾಡುವುದರಲ್ಲಿಯೇ ಸಮಯ ಹೋಗುತ್ತದೆ. ಆದರೆ ಮೀನ ರಾಶಿಯವರಿಗೆ ಕೆಲವು...

Bigg Boss Kannada Season 12: ರಕ್ಷಿತಾ ಓವರ್ ಆಕ್ಟಿಂಗ್ | Jhanvi R Podcast

Bigg Boss Kannada Season 12:  ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ರಕ್ಷಿತಾ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರಕ್ಷಿತಾ ಓವರ್ ಸ್ಮಾರ್ಟ್ ಇದ್ದಾಳೆ. ಓವರ್ ಆ್ಯಕ್ಟ್ ಮಾಡ್ತಾಳೆ. ರಕ್ಷಿತಾದು ಎಲ್ಲವೂ ಓವರ್. ಆದರೆ ಗೆಲ್ಲಲು ಏನೇನು ಬೇಕೋ ಎಲ್ಲವೂ ಮಾಡುತ್ತಿದ್ದಾಳೆ. ಆಚೆ ಜನರಿಗೆ...

Bigg Boss Kannada Season 12: ಗಿಲ್ಲಿ ಗೆಲುವಿನ ಬಗ್ಗೆ ಜಾನ್ವಿ ಹೇಳಿದ್ದಿಷ್ಟು..

Bigg Boss Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಜಾನ್ವಿ ಅವರು, ಗಿಲ್ಲಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ಮನೆಯವರನ್ನೆಲ್ಲ ತುಂಬಾ ನಗಿಸುತ್ತಿದ್ದ. ಅವನು ಯಾವಾಗಲೂ ತಮಾಷೆ ಮಾಡುತ್ತಿದ್ದ. ಹಾಗಾಗಿ ಅವನಲ್ಲಿ ಬರೀ ಕಾಮಿಡಿ ಬಿಟ್ಟು ಬೇರೆ ಏನನ್ನು ನೋಡಿಲ್ಲ ಎಂದು ಹೇಳಿದ್ದಾರೆ ಜಾನ್ವಿ. ಆದರೆ ಆಚೆ ಎಲ್ಲರೂ ಗಿಲ್ಲಿನೇ ಬಿಗ್‌ಬಾಸ್ ಗೆಲ್ಲೋದು ಎಂದು ಹೇಳುತ್ತಿದ್ದಾರೆ....

Bigg Boss Kannada: ಗಿಲ್ಲಿ ಡ್ರಾಮಾ ಮಾಡ್ತಿದ್ದಾನೆ: ನಿರೂಪಕಿ ಜಾನ್ವಿ

Bigg Boss Kannada: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಜಾನ್ವಿ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ. ಅಶ್ವಿನಿ ಬಗ್ಗೆ ಮಾತನಾಡಿರುವ ಜಾನ್ವಿ, ಇದ್ದದ್ದು ಇದ್ದ ಹಾಗೆ ಇದ್ದಾರೆ. ಆಚೆ ವಿಲನ್ ರೀತಿ ಕಾಣುತ್ತಾರೆ. ಆದರೆ ಯಾರೂ ನೋಡದ ಅವರನ್ನು ನಾನು ನೋಡಿದ್ದೇನೆ. ನನಗೆ ಬಿಗ್‌ಬಾಸ್ ಮನೆಯಲ್ಲಿ ಸಿಕ್ಕ ಗೆಳತಿ ಅಶ್ವಿನಿ ಎಂದಿದ್ದಾರೆ...

Dubai: ಯಶಸ್ವಿಯಾಗಿ ನಡೆದ ಒಕ್ಕಲಿಗರ ಸಂಘದ Dubai UAE ‘ಸ್ನೇಹ ಸಮ್ಮಿಲನ’!

International News: ಒಕ್ಕಲಿಗರ ಸಂಘ ದುಬೈ ವತಿಯಿಂದ ಅನಿವಾಸಿ ಗೌಡ ಕುಲ ಬಾಂಧವರು ಸೇರಿಕೊಂಡು ನಡೆಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮ, ಡಿಸೆಂಬರ್ 2ರಂದು ದುಬೈ ಬಸೇರ ಫಾರ್ಮ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಯುಎಇ ಒಕ್ಕಲಿಗರ ಅಧಿಕೃತ ವೇದಿಕೆಯಾಗಿರುವ ಒಕ್ಕಲಿಗರ ಸಂಘ ದುಬೈನ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಗುರುದೇವ ನಿರ್ಮಲಾನಂದ ಸ್ವಾಮೀಜಿಯವರ ಆಶಿರ್ವಾದೊಂದಿಗೆ ಪ್ರಾರಂಭವಾಯಿತು. ಸಮುದಾಯ...

Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ಮಕರ ರಾಶಿ

Spiritual: 2026ರ ಜಾತಕ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದಾರೆ. ಹಾಗಾದ್ರೆ ಈ ವರ್ಷ ಮಕರ ರಾಶಿಯ ಗ್ರಹಗತಿ ಹೇಗಿದೆ ಅಂತಾ ತಿಳಿಯೋಣ ಬನ್ನಿ.. 2025ರಲ್ಲಿ ಮಕರ ರಾಶಿಯವರಿಗೆ ಸಾಡೇಸಾಥಿ ಮುಗಿದು ಉತ್ತಮ ವರ್ಷ ಕಂಡಿದ್ದರು. ಆದರೆ 2026ರಲ್ಲಿ ಅವರ ಜೀವನ ಹಲವು ರೀತಿಯ ತಿರುವು ಪಡೆಯಲಿದೆ. ತಂದೆ ಮಕ್ಕಳಲ್ಲಿ ದ್ವೇಷ ಭಾವನೆ, ಸಂಸಾರದಲ್ಲಿ...

Mandya: ಮಂಡ್ಯ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

Mandya News: ಮಂಡ್ಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರ ಇತ್ತೆ ಹೊರತು ಕೃಷಿಯ ಸಮಗ್ರ ಅಧ್ಯಯನಕ್ಕಾಗಿ ಒಂದು ವಿವಿ ಆಗಬೇಕು ಎಂಬ ಈ ಭಾಗದ ಜನರ ಬಹು ದಿನಗಳ ಬೇಡಿಕೆ ಕಡೆಗೂ ನೆರವೇರಿದೆ. ರಾಜ್ಯ ಸರ್ಕಾರ ಮಂಡ್ಯದಲ್ಲಿದ್ದ ಕೃಷಿ ಸಂಶೋಧನಾ ಕೇಂದ್ರವನ್ನೇ ಕೃಷಿ ವಿವಿಯಾಗಿ ಮಾರ್ಪಾಡು ಮಾಡಿದ್ದು ಕೃಷಿ ವಿವಿ ಆದ ಮೊದಲ ಬಾರಿಗೆ...

Biggboss Kannada: ನಮ್ಮಿಂದ ಗಿಲ್ಲಿ ಫೇಮಸ್! ಹಿಂಗಂದಿದ್ಯಾಕೆ ಜಾನ್ವಿ..?

Biggboss Kannada: ಬಿಗ್‌ಬಾಸ್‌ನಿಂದ ಈ ವಾರ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಫೇಮಸ್ ಆಗಿರುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕ``ಂಡಿದ್ದಾರೆ. https://youtu.be/8vMdPT5P7I0 ಗಿಲ್ಲಿ ಹೆಸರು ತುಂಬ ಕೇಳಿ ಬರುತ್ತಿದ್ದು, ಗಿಲ್ಲಿಯಿಂದ ನೀವು ಮತ್ತು ಅಶ್ವಿನಿ ಫೇಮಸ್ ಆಗಿದ್ದಾ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ಜಾನ್ವಿ, ಇಲ್ಲ ನಮ್ಮಿಂದ ಅವನು ಫೇಮಸ್ ಆಗಿದ್ದು. ಗೆಜ್ಜೆ...

BiggBoss Kannada 12: ನನಗೂ ಅವಳಿಗೂ ಆಗ್ತಿರ್ಲಿಲ್ಲಾ: ರಾಶಿಕಾ ಬಗ್ಗೆ ನಿರೂಪಕಿ ಜಾನ್ವಿ ಮಾತು

Bigg Boss Kannada: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಮತ್ತು ಅಶ್ವಿನಿ ಗೆಳೆತನದ ಬಗ್ಗೆ ಮತ್ತು ರಾಶಿಕಾ ಬಗ್ಗೆ ಮಾತನಾಡಿದ್ದಾರೆ. https://youtu.be/9MG5YX3SLUo ಅಶ್ವಿನಿ ಮತ್ತು ನನ್ನ ಸ್ನೇಹದಿಂದಲೇ ನಾನು ಆಚೆ ಬಂದೆ ಅನ್ನೋದನ್ನು ನಾನು ನಂಬೋದಿಲ್ಲ. ಏಕೆಂದರೆ ನಮ್ಮ ಬಗ್ಗೆ ಹಲವು ಹಾಡುಗಳು, ಮೆಮೆಸ್ ಎಲ್ಲವೂ...

ಗಿಲ್ಲಿ ಜತೆಗೇ ಇದ್ರೆ ಅದು ಡ್ರಾಮಾ ಅಂತಾ ಅನ್ನಿಸುತ್ತೆ: ಬಿಗ್‌ಬಾಸ್‌ನಿಂದ ಆಚೆ ಬಂದ ಜಾನ್ವಿ ಮಾತು

Bigg Boss Kannada:  ಈ ಬಾರಿ ಬಿಗ್‌ಬಾಸ್‌ನಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಜತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಜಾನ್ವಿ, ನಾವು ಜತೆಗಿದ್ದರೂ ನಾವು ನಾಮಿನೇಟ್ ಮಾಡುವ ವ್ಯಕ್ತಿ ಬೇರೆ ಬೇರೆಯವರಾಗಿರುತ್ತಿದ್ದರು. ನನಗಾಗದವರನ್ನು ಅವರು ಮಾತನಾಡಿಸುತ್ತಿದ್ದರು. ಅವರಿಗಾಗದವರನ್ನು ನಾನು ಮಾತನಾಡಿಸುತ್ತಿದ್ದೆ. ಮಧ್ಯದಲ್ಲಿ ಜಗಳವಾಯ್ತು. ಮತ್ತೆ ನಾವು ಜತೆಯಾದ್ವಿ....
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img