Thursday, March 5, 2026

karnataka news

ಕರ್ಕ ರಾಶಿಯವರು ಈ ಪ್ರಾಣಿಗೆ ಆಹಾರ ತಿನ್ನಿಸಿದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ..

ಯಶಸ್ಸು ಸಾಧಿಸಿ ಜೀವನದಲ್ಲಿ ಮುಂದೆ ಬರಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಆದ್ರೆ ಅದನ್ನ ಸಾಧಿಸುವವರು ಕೆಲವೇ ಕೆಲವರು ಮಾತ್ರ. ಅಂಥ ಯಶಸ್ಸು ಕಾಣುವ ಸಾಮರ್ಥ್ಯ ಇರುವವರೆಂದರೆ, ಕರ್ಕಾಟಕ ರಾಶಿಯವರು. ಈ ರಾಶಿಯವರು, ಜೀವನದಲ್ಲಿ ಯಶಸ್ಸು ಸಾಧಿಸಬೇಕಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್...

ಎಸ್ ವಿಶ್ವನಾಥ್‌ಗೆ ಭಾರೀ ಶಾಕ್ ಕೊಟ್ಟ ಸುಪ್ರೀಂಕೋರ್ಟ್..

ಸಚಿವನಾಗುವ ಕನಸು ಕಂಡಿದ್ದ ಎಸ್. ವಿಶ್ವನಾಥ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ವಿಶ್ವನಾಥ್ ವಿಧಾನಸಭೆಗೆ ಮರು ಆಯ್ಕೆಯಾಗುವವರೆಗೂ ಅವರಿಗೆ ಸಚಿವರಾಗುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. https://youtu.be/iA0YMP26ekk ಮೊದಲು ಕಾಂಗ್ರೆಸ್, ನಂತರ ಜೆಡಿಎಸ್, ತದನಂತರ ಬಿಜೆಪಿ ಸೇರಿ, ಆಪರೇಶನ್ ಕಮಲ ಸಕ್ಸಸ್ ಮಾಡಲು ಸಾಥ್ ಕೊಟ್ಟವರಲ್ಲಿ ವಿಶ್ವನಾಥ್ ಕೂಡ ಒಬ್ಬರು. ಮುಂದೆ ನಾನು ಕೂಡ ಸಚಿವನಾಗ್ತೇನೆ ಎಂದುಕೊಂಡಿದ್ದ...

ನೇಪಾಳದ ಪಶುಪತಿನಾಥ, ಆ ಜಾಗದಲ್ಲಿ ನೆಲೆನಿಂತಿದ್ದು ಹೇಗೆ..?

ನೇಪಾಳದ ಪ್ರಸಿದ್ಧ ದೇವಸ್ಥಾನವಾದ ಪಶುಪತಿನಾಥ ದೇವಸ್ಥಾನದಲ್ಲಿ ಮಹಾಶಿವ ಅಂದ್ರೆ ಪಶುಪತಿನಾಥ ಪೂಜಿಸಲ್ಪಡುತ್ತಾನೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ಭಾಗಮತಿ ನದಿಯ ದಡದ ಮೇಲೆ ಪಶುಪತಿನಾಥ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬರೀ ನೇಪಾಳಿಗರಷ್ಟೇ ಅಲ್ಲ, ಭಾರತೀಯರು ಸೇರಿ ವಿದೇಶಗಳಿಂದಲೂ ಜನ...

ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು..?

ಶಿವನ ಕಣ್ಣೀರ ಹನಿಯೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸಿ, ಅದನ್ನು ಮಡಿಯಿಂದ ನೋಡಿಕೊಂಡರೆ, ನಿಧನದ ನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಮೊದಲನೇಯದಾಗಿ ಗೌರಿ ಶಂಕರ ರುದ್ರಾಕ್ಷಿ ಹೇಗಿರತ್ತೆ ಅನ್ನೋ ಬಗ್ಗೆ...

ತುಳಸಿದಾಸರು ಹನುಮಾನ್ ಚಾಲೀಸಾವನ್ನು ರಚಿಸಿದ್ದು ಹೇಗೆ..? ಎಲ್ಲಿ.?

ಹನುಮಾನ್ ಚಾಲೀಸಾ ಪಠಿಸುವುದರಿಂದ ಧೈರ್ಯ ಹೆಚ್ಚಾಗುತ್ತದೆ. ವಾಮಾಚಾರದ ಕಾಟವಿದ್ದರೆ, ಅದರಿಂದ ಮುಕ್ತಿ ಸಿಗುತ್ತದೆ. ಜೀವಭಯ, ಶತ್ರುಭಯವಿದ್ದರೆ ಅದು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ತುಳಸಿದಾಸರು ಯಾವ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ರಚಿಸಿದರು, ಎಲ್ಲಿ ರಚಿಸಿದರು, ಹನುಮಾನ್ ಚಾಲೀಸಾ ರಚಿಸಿ, ಪಠಿಸಿದ ಬಳಿಕ ಅದರಿಂದ ಏನು ಪರಿಣಾಮವಾಯಿತು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ...

ಗರ್ಭಿಣಿಯಾದಾಗ ಮನೆಜನ ಯಾವ ಕೆಲಸವನ್ನು ಮಾಡಬಾರದು..?

ಮನೆಯ ಸೊಸೆ ಅಥವಾ ಮಗಳು ಗರ್ಭಿಣಿಯಾದಾಗ, ಕೆಲ ಪದ್ಧತಿಗಳನ್ನು ಅನುಸರಿಸುವ ಕ್ರಮ ಕೆಲವೆಡೆ ಇದೆ. ಹಾಗಂತ ಈ ಪದ್ಧತಿಯನ್ನ ಎಲ್ಲರೂ ಅನುಸರಿಸುವುದಿಲ್ಲ. ಇದನ್ನ ನಂಬುವವರು ಮಾತ್ರ ಈ ನಿಯಮವನ್ನು ಅನುಸರಿಸುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 ಒಂದು ಮನೆಯಲ್ಲಿ ಎರಡು ಗರ್ಭಿಣಿಯರು ಇರಬಾರದೆಂದು ಹೇಳುತ್ತಾರೆ....

ಅಪವಿತ್ರ ವಸ್ತುವು ಕೂಡ ಪೂಜೆಗೆ ಪವಿತ್ರವಾಗುವುದು ಹೇಗೆ ಗೊತ್ತಾ..?

ನಾವು ದೇವರ ಪೂಜೆ ಬಳಸುವ ಎಷ್ಟೋ ವಸ್ತುಗಳು ಅಪವಿತ್ರ ಎಂದು ಭಾವಿಸಲಾಗುತ್ತದೆ. ಆದ್ರೆ ದೇವರ ಪೂಜೆ ಶ್ರೇಷ್ಠವೆಂದೇ ಪರಿಗಣಿಸಲಾಗುತ್ತದೆ. ಅಂಥ ವಸ್ತುಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/-TwIjtv8GC4 ಹಾಲು, ಮೊಸರು, ತುಪ್ಪ. ಈ ಮೂರು ವಸ್ತುಗಳು ಒಂದು ರೀತಿಯಲ್ಲಿ ಅಪವಿತ್ರವೇ. ಯಾಕಂದ್ರೆ ಹಸುವಿನ ಕರು ಮೊದಲೆ ಹಸುವಿನ...

ಪ್ರತಿನಿತ್ಯ ಹೇಳಬೇಕಾದ ಶ್ಲೋಕಗಳಿವು: ನಿಮ್ಮ ಮಕ್ಕಳಿಗೂ ಹೇಳಿಕೊಡಿ

ಪ್ರತಿನಿತ್ಯ ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ನಾವು ಕೆಲ ಶ್ಲೋಕಗಳನ್ನು ಹೇಳಬೇಕು. ನಮ್ಮ ಜೊತೆ ನಮ್ಮ ಮಕ್ಕಳಿಗೂ ಅದನ್ನು ಕಲಿಸಕೊಡುವುದು ಉತ್ತಮ. ಹಾಗಾದ್ರೆ ಪ್ರತಿದಿನ ಯಾವ ಶ್ಲೋಕವನ್ನು ಹೇಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಬೆಳಿಗ್ಗೆ ಎದ್ದ ತಕ್ಷಣ ಎರಡೂ ಕೈ ನೋಡಿಕೊಂಡು,ಕರಾಗ್ರೆ...

ಕೇಕ್ ಕನಸಿನ ಬಗ್ಗೆ ಕೇಳಿದ್ದೀರಾ..? ಕೇಕ್ ಕನಸು ಬಿದ್ದರೆ ಏನರ್ಥ..?

ನಾವು ನಿಮಗೆ ಸ್ವಪ್ನ ಶಾಸ್ತ್ರದ ಬಗ್ಗೆ ಹಲವು ಮಾಹಿತಿಗಳನ್ನ ನೀಡಿದ್ದೇವೆ. ಕನಸ್ಸಿನಲ್ಲಿ ಯಾವ ಪ್ರಾಣಿ ಬಂದ್ರೆ ಶುಭ ಅಥವಾ ಅಶುಭ..? ಎಂಥ ಕನಸು ಬಿದ್ದರೆ ಅದೃಷ್ಟ ನಿಮ್ಮ ಪಾಲಾಗತ್ತೆ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಿಮಗೆ ಕೇಕ್ ಕನಸು ಬಿದ್ದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್...

ಕನಸಿನಲ್ಲಿ ನಾಯಿಯನ್ನ ಕಂಡರೆ ಏನರ್ಥ..? ಇದು ಶುಭವೋ..? ಅಶುಭವೋ..?

ಕನಸ್ಸು ಅನ್ನೋದು ನಾವಂದುಕೊಂಡಂತೆ ಬೀಳುವುದಲ್ಲ. ನಮ್ಮ ಹಣೆಬರಹಕ್ಕೆ ತಕ್ಕಂತೆ ಬೀಳುತ್ತದೆ. ಒಮ್ಮೊಮ್ಮೆ ಆ ಕನಸು ನಮ್ಮ ಹಣೆಬರಹವನ್ನು ಒಳ್ಳೆಯ ರೀತಿಯಲ್ಲಿ ಮತ್ತು ಕೆಟ್ಟ ರೀತಿಯಲ್ಲಿ ಬದಲಾಯಿಸಲೂಬಹುದು. ಹಾಗಾದ್ರೆ ಕನಸಿನಲ್ಲಿ ನಾಯಿಯನ್ನ ಕಂಡರೆ ಶುಭವೋ, ಲಾಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/eiHNq1eKqRQ ನಾಯಿ ಅಂದ್ರೆ ನಿಯತ್ತಿನ ಪ್ರಾಣಿ. ನಾಯಿಗಿರುವ...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img