Thursday, March 5, 2026

karnataka news

ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೃಪೆ ತೋರಿಸುವ ಮುನ್ನ ಈ ಸೂಚನೆ ನೀಡುತ್ತಾಳಂತೆ..

ಯಾರ ಮನೆಯಲ್ಲಿ ಶುದ್ಧತೆ ಇರುತ್ತದೆಯೋ, ಯಾರಿಗೆ ಶುದ್ಧ ಮನಸ್ಸಿರುತ್ತದೆಯೋ, ಯಾರು ಭಕ್ತಿಯಿಂದ ಪೂಜಿಸುತ್ತಾರೋ, ಅಂಥವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಆದ್ರೆ ಲಕ್ಷ್ಮೀ ದೇವಿ ತನ್ನ ಕೃಪೆ ತೋರಿಸುವ ಮುನ್ನ ಕೆಲ ಸೂಚನೆಗಳನ್ನ ನೀಡುತ್ತಾಳಂತೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್...

ಭುವನೇಶ್ವರದ ಲಿಂಗರಾಜ ದೇವಸ್ಥಾನದ ವಿಶೇಷತೆಗಳೇನು ಗೊತ್ತೇ..?

ಭಾರತ ಅಂದ್ರೇನೇ ದೇವಾಲಯಗಳ ತವರು. ಇಲ್ಲಿರುವಷ್ಟು ದೇವಸ್ಥಾನಗಳು, ಶಿಲ್ಪ ಕಲೆಗಳು, ಪದ್ಧತಿಗಳು, ಹಬ್ಬ ಹರಿದಿನ ಬೇರೆ ಯಾವ ದೇಶದಲ್ಲೂ ಮಾಡುವುದಿಲ್ಲ. ಇದೇ ರೀತಿ ಭಾರತದಲ್ಲಿ ಶಿವನ ದೇವಸ್ಥಾನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಆದ್ರೆ ಇವತ್ತು ನಾವು ಸಾವಿರ ವರ್ಷಗಳ ಹಿಂದಿನ ಶಿವನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...

ನೇಪಾಳದ ಚೆಂಗುವಿನಲ್ಲಿ ವಿಷ್ಣು ಬಂದು ನೆಲೆನಿಂತಿದ್ದು ಹೇಗೆ ಗೊತ್ತಾ..?

ನೇಪಾಳದಲ್ಲಿ ಅನೇಕ ಹಿಂದೂ ದೇವಸ್ಥಾನಗಳಿದೆ. ಈ ದೇಶ ಹಿಂದೂ ದೇಶ ಅಂತಾ ಕರೆಯಲ್ಪಟ್ಟಿದೆ. ನೇಪಾಳದ ಕಠ್ಮಂಡುವಿನಲ್ಲಿ ವಿಷ್ಣುವಿಗೆ ಸೇರಿದ ದೇವಸ್ಥಾನವಿದೆ. ಈ ದೇವಸ್ಥಾನದ ಕಥೆ ತಿರುಪತಿಯ ಕಥೆಯ ಹಾಗೆ ಇದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/30PHqX8Wb3Y ಕಠ್ಮಂಡುವಿನ ಚೆಂಗು ಎಂಬ ಸ್ಥಳದಲ್ಲಿ ವಿಷ್ಣುವಿನ ದೇವಸ್ಥಾನವಿದೆ....

ಮನೆಗೆ ಈ ಪ್ರಾಣಿ-ಪಕ್ಷಿ ಬಂದರೆ ಅದೃಷ್ಟವೇ ಖುಲಾಯಿಸಿದಂತೆ..

ನಾವು ಈಗಾಗಲೇ ನಿಮಗೆ ಎರಡು ತಲೆಯ ಹಾವು, ಕಪ್ಪು ಇರುವೆ ಮತ್ತು ಹಲ್ಲಿ ಇವೆಲ್ಲ ಲಕ್ಷ್ಮೀ ಕೃಪೆ ಶುರುವಾಗುವ ಸಂಕೇತ ಅಂತಾ ಹೇಳಿದ್ದವು. ಇವತ್ತು ಅದೇ ರೀತಿ ಕೆಲ ಪ್ರಾಣಿ ಪಕ್ಷಿಗಳು ಮನೆಗೆ ಬಂದ್ರೆ ಅದೃಷ್ಟ ಖುಲಾಯಿಸುವ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಅದು ಯಾವ ಪ್ರಾಣಿ-ಪಕ್ಷಿ ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ನವಿಲು ಗರಿಯಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ..?

ನವಿಲು ಗರಿ ಅಂದ್ರೆ ಸುಮ್ಮನೆ ಶೋಕಿಗೆ ಮನೆಯಲ್ಲಿ ಇರಿಸಿಕೊಳ್ಳುವ ವಸ್ತುವಲ್ಲ. ನಿಜವಾದ ನವಿಲು ಗರಿ ಮನೆಯಲ್ಲಿದ್ದರೆ ಎಷ್ಟು ಲಾಭ ಅನ್ನೋದರ ಬಗ್ಗೆ ನಾವಿಂದು ಹೇಳ್ತೀವಿ ಕೇಳಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/kbDJpiBtZno ನವಿಲು ಗರಿ ಅಂದ್ರೆ ಹಲವು ದೇವರಿಗೆ ಪ್ರಿಯವಾದ ವಸ್ತು. ಇಸ್ಲಾಂ ಧರ್ಮದಲ್ಲೂ ಕೂಡ ನಿವಿಲು ಗರಿಯನ್ನ...

ಬಲಶಾಲಿ ಭೀಮ ಬಕ ರಾಕ್ಷಸನನ್ನು ಕೊಂದಿದ್ದು ಹೇಗೆ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು, ಹಿಡಿಂಬನನ್ನು ವಧಿಸಿ, ಹಿಡಿಂಬೆಯ ಜೊತೆ ವಿಹರಿಸಿ, ಘಟೋತ್ಕಜನ ಜನ್ಮದ ನಂತರ ಪಾಂಡವರು ಬ್ರಾಹ್ಮಣರ ವೇಷ ಧರಿಸಿ, ಬ್ರಾಹ್ಮಣನೋರ್ವನ ಕುಟೀರದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬ್ರಾಹ್ಮಣ ಮತ್ತು ಆತನ ಪತ್ನಿ ಮಕ್ಕಳು ಜೋರಾಗಿ ಅಳುತ್ತಿದ್ದರು. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಅವರ ಅಳುವಿಗೆ ಕಾರಣವೇನು...

ಭೀಮ-ಹಿಡಿಂಬೆಯ ಭೇಟಿಯಾಗಿದ್ದು ಹೇಗೆ..? ಪುತ್ರ ಘಟೋತ್ಕಜ ರಾಕ್ಷಸನಾ..? ಪಾಂಡವರ ಪರನಾ..?

ಅರಗಿನ ಮನೆಯಿಂದ ತಪ್ಪಿಸಿಕೊಂಡು ಸುರಂಗದ ಮೂಲಕ ಹೊರಬಂದ ಪಾಂಡವರು, ಒಂದು ಕಾನನಕ್ಕೆ ಬರುತ್ತಾರೆ. ಅದು ಹಿಡಿಂಬ ರಾಕ್ಷಸನಿಗೆ ಸೇರಿದ ವನವಾಗಿರುತ್ತದೆ. ಆ ಕಾಡಿನಲ್ಲಿ ಯುಧಿಷ್ಠಿರ, ಅರ್ಜುನ ನಕುಲ-ಸಹದೇವ ಮತ್ತು ಕುಂತಿದೇವಿ ವಿಶ್ರಮಿಸುತ್ತಾರೆ. ಮತ್ತು ಭೀಮ ಅವರನ್ನು ಕಾಯುತ್ತಾನೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/fOJ0l77j4NI ಹೀಗಿರುವಾಗ ಕಾಡಿಗೆ ಪಾಂಡವರು ಬಂದ...

ವಾಮಾಚಾರಕ್ಕೊಳಗಾದ ವ್ಯಕ್ತಿಯಲ್ಲಿ ಇಂಥ ಬದಲಾವಣೆಗಳಾಗುತ್ತದೆ ನೋಡಿ..

ನಾವು ಈ ಮೊದಲೇ ವಾಮಾಚಾರ ಮಾಡಲು, ಕೆಲವರು ಊಟದಲ್ಲಿ ಮದ್ದು ಹಾಕಿ ಕೊಡುತ್ತಾರೆ. ಹಾಗಾಗಿ ಗ್ರಹಣ, ಹುಣ್ಣಿಮೆ, ಅಮವಾಸ್ಯೆ, ಮಂಗಳವಾರ ಮತ್ತು ಶನಿವಾರದಂದು ಯಾರ ಮನೆಯಲ್ಲೂ ಊಟ ಮಾಡಬಾರದು ಅಂತಾ ಹೇಳಿದ್ದೆವು. ಇವತ್ತು ವಾಮಾಚಾರಕ್ಕೊಳಗಾದ ವ್ಯಕ್ತಿ ಹೇಗಿರುತ್ತಾನೆ..? ಅವನಲ್ಲಾಗುವ ಬದಲಾವಣೆಗಳೇನು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/fOJ0l77j4NI ಮೊದಲನೇಯದಾಗಿ ಆ...

ಒಳ್ಳೆ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಈ ವಾಕ್ಯ ಹೇಳಿ..

ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಅಡ್ಡ ಬೆಕ್ಕು ಹೋದರೆ, ಆ ಕೆಲಸ ಆಗುವುದಿಲ್ಲ ಎಂದು ಹಲವರು ನಂಬುತ್ತಾರೆ. ಮೊದಲನೇಯದಾಗಿ ಬೆಕ್ಕನ್ನ ಅಪಶಕುನ ಅಂತಾ ಹಲವರು ನಂಬಿದ್ದಾರೆ. ಹಾಗಾಗಿ ಅದು ಅಡ್ಡ ಹೋದ್ರೆ ಯಾವ ಕೆಲಸವೂ ಕೈಗೂಡುವುದಿಲ್ಲ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಅಡ್ಡ ಬೆಕ್ಕು ಹೋದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...

ಯಾವುದೇ ಕಾರಣಕ್ಕೂ ಮುಂಜಾನೆ ಎದ್ದು ಈ ವಸ್ತುಗಳನ್ನು ನೋಡಲೇಬೇಡಿ..

ಬೆಳಿಗ್ಗೆ ಎದ್ದ ತಕ್ಷಣ, ನಾವು ಯಾವ ವಸ್ತುವನ್ನು ನೋಡುತ್ತೇವೋ, ಅದರ ಮೇಲೆ ನಮ್ಮ ದಿನ ಉತ್ತಮವೂ, ದರಿದ್ರವೋ ಅನ್ನೋದು ತೀರ್ಮಾನವಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕೆಲ ವಸ್ತುಗಳನ್ನು ನೋಡಬಾರದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ಬೆಳಿಗ್ಗೆ ಎದ್ದ ತಕ್ಷಣ ನಾವು, ದೇವರ ಫೋಟೋವನ್ನ...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img