Thursday, March 5, 2026

karnataka news

ಕರ್ಕಾಟಕ ರಾಶಿ, ಪುಷ್ಯ ನಕ್ಷತ್ರದವರು ಯಶಸ್ಸು ಕಾಣಬೇಕಂದ್ರೆ ಹೀಗೆ ಮಾಡಿ..

ಜೀವನದಲ್ಲಿ ಯಶಸ್ಸು ಸಾಧಿಸಬೇಕು, ಅಭಿವೃದ್ಧಿ ಹೊಂದಬೇಕೆಂದು ಯಾರಿಗೆ ತಾನೇ ಆಸೆ ಇರುವುದಿಲ್ಲ..? ಆದ್ರೆ ಯಶಸ್ಸು ಅನ್ನೋದು ಅಷ್ಟು ಸುಲಭವಾಗಿ ಸಿಗುವಂಥದ್ದಲ್ಲ. ಹಾಗಾದ್ರೆ ಕರ್ಕಾಟಕ ರಾಶಿ, ಪುಷ್ಯ ನಕ್ಷತ್ರದವರು ಯಶಸ್ಸು ಸಾಧಿಸಲು ಏನು ಮಾಡಬೇಕು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/on3gOIVn510 ಒಂದು ಮಗುವಿನ ಜನನದ ಬಳಿಕ,...

ವಿವಾಹಿತ ಮಹಿಳೆಯರು ಬಳೆ ಧರಿಸಲೇಬೇಕು: ಯಾಕೆ ಗೊತ್ತಾ..?

ವಿವಾಹಿತ ಮಹಿಳೆಯರು ಬಳೆ ಧರಿಸುವುದರಿಂದ ಪತಿಯ ಆಯಸ್ಸು ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಗಾಜಿನ ಬಳೆ ಧರಿಸಿದರೆ ಇನ್ನೂ ಉತ್ತಮ ಎಂದು ಹೇಳಲಾಗಿದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ಹಸಿರು ಎಂಬುದು ಫಲವತ್ತತೆಯ ಸಂಕೇತವಾಗಿದೆ. ವಿವಾಹಿತ ಮಹಿಳೆಯರು ಚುಕ್ಕೆ ಇರುವ ಹಸಿರು ಬಣ್ಣದ ಬಳೆಗಳನ್ನು ಬೆಸ ಸಂಖ್ಯೆಯಲ್ಲಿ ಧರಿಸುತ್ತಾರೆ. ಇನ್ನು ಉತ್ತರ...

ವಿಷ್ಣುವಿನ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಪುರಾಣ ಕಥೆಗಳ ಪ್ರಕಾರ ಶ್ರೀ ವಿಷ್ಣು ಪ್ರಪಂಚದ ಒಳಿತಿಗಾಗಿ 23 ಅವತಾರಗಳನ್ನು ಎತ್ತಿದ. ಕಲಿಯುಗದ ಕೊನೆಯಲ್ಲಿ ವಿಶ್ವದ ಒಳಿತಿಗಾಗಿ 24ನೇ ಅವತಾರವನ್ನು ಎತ್ತುತ್ತಾನೆಂದು ಹೇಳಲಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548ಶ್ರೀ ವಿಷ್ಣುವಿನ ಮೊದಲನೇಯ ಅವತಾರ ಆದಿಪುರುಷ. ಆದಿ ಎಂದರೆ ಮೊದಲು ಎಂದರ್ಥ. ಈ...

ಹಣ, ಗುಣ, ರೂಪದ ಬಗ್ಗೆ ಏನು ಹೇಳ್ತಾರೆ ಗೊತ್ತಾ ಚಾಣಕ್ಯರು..?

ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿರುವ ಚಾಣಕ್ಯರು, ಹಣ, ಗುಣ, ರೂಪದ ಬಗ್ಗೆಯೂ ಕೆಲ ವಿಷಯಗಳನ್ನು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/on3gOIVn510 ಚಾಣಕ್ಯರ ಪ್ರಕಾರ, ಹಣ ಮತ್ತು ರೂಪಕ್ಕಿಂತ ಗುಣವೇ ದೊಡ್ಡದು. ಯಾಕಂದ್ರೆ ಹಣ ಮತ್ತು ರೂಪ ಯಾವಾಗ...

ಉತ್ತಮ ಉದ್ಯಮಿಯಾಗಬೇಕೆ..? ಯಶಸ್ಸು ಸಾಧಿಸಬೇಕೆ..? ಹಾಗಾದ್ರೆ ಚಾಣಕ್ಯನ ನಿಯಮ ಪಾಲಿಸಿ..

ಎಷ್ಟೋ ಜನ ತಾನು ಉತ್ತಮ ಉದ್ಯೋಗಿಯಾಗಬೇಕು ಎಂದು ಶಾಲಾ ಕಾಲೇಜನ್ನು ಅರ್ಧಕ್ಕೆ ಬಿಟ್ಟು, ಕೆಲಸಕ್ಕೆ ಸೇರುತ್ತಾರೆ. ಶ್ರೀಮಂತರಾದವರು ಒಂದಿಷ್ಟು ಬಂಡವಾಳ ಹೂಡಿ, ಬ್ಯುಸಿನೆಸ್ ಶುರು ಮಾಡ್ತಾರೆ. ಆದ್ರೆ ಅದರಲ್ಲಿ ಯಶಸ್ಸು ಕಾಣೋದು ಕೆಲವರು ಮಾತ್ರ. ಹಾಗಾದ್ರೆ ಉತ್ತಮ ಉದ್ಯಮಿಯಾಗಬೇಕು, ಯಶಸ್ಸು ಸಾಧಿಸಬೇಕಂದ್ರೆ ಚಾಣಕ್ಯ ನೀತಿಯನ್ನು ಅನುಸರಿಸಬೇಕು. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ...

ನಿಮ್ಮ ಮಕ್ಕಳಿಗೆ ಈ ಹೆಸರುಗಳನ್ನ ಇಟ್ಟರೆ, ಅವರ ಜೀವನವೂ ಕಷ್ಟಕರವಾಗಿರುತ್ತದೆ ಎಚ್ಚರ…!

ಇಂದಿನ ಕಾಲದಲ್ಲಿ ಮಕ್ಕಳಿಗೆ ಒಂದು ಚೆಂದದ, ಡಿಫ್ರೆಂಟ್ ಆದ ಹೆಸರನ್ನ ಇಡಲು ಪೋಷಕರು ಬಯಸುತ್ತಾರೆ. ತಮಗೆ ಯಾವ ಹೆಸರು ಇಷ್ಟವಾಗಿಬಿಡುತ್ತದೆಯೋ ಆ ಹೆಸರು ಇಡುತ್ತಾರೆ. ಆದ್ರೆ ಆ ಹೆಸರಿನ ಅರ್ಥ ತಿಳಿದುಕೊಳ್ಳಲು ಯತ್ನಿಸುವವರು ತುಂಬಾ ಕಡಿಮೆ. ಆದ್ರೆ ಕೆಲವು ಹೆಸರುಗಳನ್ನ ಮಕ್ಕಳಿಗೆ ಇಡಬಾರದು. ಹಾಗಾದ್ರೆ ಬನ್ನಿ, ಮಕ್ಕಳಿಗೆ ಯಾವ ಹೆಸರುಗಳನ್ನು ಇಡಬಾರದೆಂದು ನೋಡೋಣ.. ಓಂ ಶ್ರೀ...

ವಿಷ್ಣುವಿಗೆ ಹಾಸಿಗೆಯಾಗಿರುವ ಶೇಷನಾಗ ಯಾರು..?

ಇಂದಿನ ಕಾಲದಲ್ಲಿ ಮಕ್ಕಳಿಗೆ ಒಂದು ಚೆಂದದ, ಡಿಫ್ರೆಂಟ್ ಆದ ಹೆಸರನ್ನ ಇಡಲು ಪೋಷಕರು ಬಯಸುತ್ತಾರೆ. ತಮಗೆ ಯಾವ ಹೆಸರು ಇಷ್ಟವಾಗಿಬಿಡುತ್ತದೆಯೋ ಆ ಹೆಸರು ಇಡುತ್ತಾರೆ. ಆದ್ರೆ ಆ ಹೆಸರಿನ ಅರ್ಥ ತಿಳಿದುಕೊಳ್ಳಲು ಯತ್ನಿಸುವವರು ತುಂಬಾ ಕಡಿಮೆ. ಆದ್ರೆ ಕೆಲವು ಹೆಸರುಗಳನ್ನ ಮಕ್ಕಳಿಗೆ ಇಡಬಾರದು. ಹಾಗಾದ್ರೆ ಬನ್ನಿ, ಮಕ್ಕಳಿಗೆ ಯಾವ ಹೆಸರುಗಳನ್ನು ಇಡಬಾರದೆಂದು ನೋಡೋಣ.. ಓಂ ಶ್ರೀ...

ಭಾರತದ ಈ ದೇವಸ್ಥಾನಗಳಲ್ಲಿ ಸ್ತ್ರೀಯರಿಗೆ ಪ್ರವೇಶವಿಲ್ಲ..

ಕೆಲ ದಿನಗಳ ಹಿಂದಷ್ಟೇ ನಾವು ನಿಮಗೆ ಪುರುಷರಿಗೆ ಪ್ರವೇಶವಿಲ್ಲದ ದೇವಸ್ಥಾನಗಳ ಬಗ್ಗೆ ಹೇಳಿದ್ವಿ. ಇಂದು ನಾವು ಮಹಿಳೆಯರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/on3gOIVn510 ಭಾರತದಲ್ಲಿ ಹೆಣ್ಣು- ಗಂಡು ಸರಿಸಮರು ಎಂಬ ನೀತಿ ಇದ್ದರೂ, ಧಾರ್ಮಿಕತೆಯ ವಿಷಯ ಬಂದರೆ, ಕೆಲ ದೇವಸ್ಥಾನಗಳಲ್ಲಿ ಹೆಣ್ಣು...

ಪುಷ್ಯ ಮಾಸದಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..?

ಪುಷ್ಯ ಮಾಸದಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..? ಈ ಮಾಸದ ಮಹತ್ವವೇನು..? ಪುಷ್ಯ ಮಾಸದಲ್ಲಿ ಏನು ಮಾಡಬೇಕು..? ಏನು ಮಾಡಬಾರದು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/CybCdww2cDY https://youtu.be/on3gOIVn510 ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/ze9EqobCU2c ಜನವರಿ 14ರಿಂದ ಪುಷ್ಯ ಮಾಸ ಆರಂಭವಾಗಿದೆ. ಈ ದಿನ ದಕ್ಷಿಣಾಯಣ ಮುಗಿದು ಉತ್ತರಾಯಣ ಶುರುವಾಗಿದೆ. ಪುಷ್ಯ ಮಾಸದಲ್ಲಿ...

ತಿರುಪತಿ ತಿಮ್ಮಪ್ಪನಿಗೆ ಮುಡಿ ಏಕೆ ಕೊಡುತ್ತಾರೆ ಗೊತ್ತೇ..?

ತಿರುಪತಿ ತಿಮ್ಮಪ್ಪ ಅಂದಮೇಲೆ ನಮಗೆ ನೆನಪಿಗೆ ಬರುವುದು, ತಿರುಪತಿ ಲಾಡು, 7 ಬೆಟ್ಟಗಳು, ಅಲ್ಲಿ ಸಿಗುವ ಪುಳಿಯೋಗರೆ, ಮೊಸರನ್ನ, ಪೊಂಗಲ್ ಪ್ರಸಾದಗಳು. ಇದರ ಜೊತೆಗೆ ಅಲ್ಲಿನ ಇನ್ನೊಂದು ವಿಶೇಷ ಅಂದ್ರೆ ಮುಡಿಕೊಡುವುದು. ಹಾಗಾದ್ರೆ ಯಾಕೆ ತಿಮ್ಮಪ್ಪನಿಗೆ ಮುಡಿ ಕೊಡುತ್ತಾರೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...
- Advertisement -spot_img

Latest News

20 ವರ್ಷಗಳಿಂದ ಸಂಕಷ್ಟದಲ್ಲಿರುವ ಬಡ ಕುಟುಂಬ!

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ಬಡ ಕುಟುಂಬವೊಂದು ಕಳೆದ ಎರಡು ದಶಕಗಳಿಂದ ತಾತ್ಕಾಲಿಕ ಮೇಲ್ಚಾವಣಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಗ್ರಾಮದ ಸಿದ್ದಮ್ಮ ಅವರ ಕುಟುಂಬ...
- Advertisement -spot_img