Thursday, March 5, 2026

karnataka news

ಊಟ ಮಾಡುವಾಗ ಈ ತಪ್ಪು ಮಾಡಿದರೆ, ಅನಾರೋಗ್ಯ ಕಟ್ಟಿಟ್ಟ ಬುತ್ತಿ..

ನಾವು ಆರೋಗ್ಯವಾಗಿರಬೇಕು, ಯಾವಾಗಲೂ ಲವಲವಿಕೆಯಿಂದ ಇರಬೇಕು ಅಂದ್ರೆ ಉತ್ತಮ ಆಹಾರವನ್ನು ಸೇವಿಸಬೇಕು. ಆದ್ರೆ ನಾವು ಆಹಾರ ಸೇವಿಸುವಾಗ ಮಾಡುವ ಕೆಲ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ.. https://youtu.be/5h0hCTYvTvA ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 ಎಂಜಿಲು ಆಹಾರವನ್ನು ಎಂದಿಗೂ ಸೇವಿಸಬಾರದು. ಅಂದರೆ ಯಾರಾದರೂ ತಿಂದ...

ಸೋಂಬೇರಿಗಳೆಂದು ಶ್ರೀಮಂತರಾಗುವುದಿಲ್ಲ ಎಂದಿದ್ದಾರೆ ಚಾಣಕ್ಯ…

ಚಾಣಕ್ಯ ನೀತಿಯ ಪ್ರಕಾರ ಸೋಮಾರಿತನವಿದ್ದವರು ಶ್ರೀಮಂತರಾಗುವುದಿಲ್ಲವಂತೆ. ಹಾಗಾದ್ರೆ ಶ್ರೀಮಂತರಾಗುವುದಕ್ಕೆ ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/EvoIV5vwMIo ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/5h0hCTYvTvA ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ತಪ್ಪು ಅನ್ನಲಾಗತ್ತೆ. ಅದೇ ರೀತಿ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ, ದುಡ್ಡು ಕೂಡಿಡಲಾಗುವುದಿಲ್ಲ. ಶ್ರೀಮಂತರಾಗುವುದಿಲ್ಲ. ಇದಕ್ಕೆ ಕಾರಣ...

ದಿಯೋರಿ ದೇವಸ್ಥಾನದ ಮಹತ್ವವೇನು ಗೊತ್ತೇ..?

ಭಾರತದಲ್ಲಿ ಹಲವಾರು ದುರ್ಗಾ ದೇವಿಯ ದೇವಸ್ಥಾನವಿದೆ. ಅಂಥ ದೇವಸ್ಥಾನಗಳಲ್ಲಿ ರಾಂಚಿಯ ದಿಯೋರಿ ಮಾ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಈ ದೇವಸ್ಥಾನದ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ರಾಂಚಿಯ ದಿಯೋರಿ ಮಾ ದೇವಸ್ಥಾನದಲ್ಲಿ ಹದಿನಾರು ಕೈಯುಳ್ಳ ದುರ್ಗಾದೇವಿಯನ್ನ ಪೂಜಿಸಲಾಗುತ್ತದೆ. ಪೂರ್ವ ಮಧ್ಯಕಾಲದ 1300ನೇ ಇಸವಿಯಲ್ಲಿ ಮುಂಡರಾಜ ಕೇರಾ...

ಈ ದೇವಾಲಯಕ್ಕೆ ಬರುವಂತಿಲ್ಲ ರಾಜ ವಂಶಸ್ಥರು..

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ...

ಶಬರಿ ಮಲೈ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಚಿಕ್ಕ ಮಾಹಿತಿ..

ಶಬರಿ ಮಲೈ ಸ್ಥಾಪನೆಯಾದ ಬಗ್ಗೆ ಕಥೆ ಇದೆ. ಈ ಕಥೆಯಲ್ಲಿ ಮಹಿಷಿ ಯಾವ ರೀತಿ ವರ ಪಡೆಯುತ್ತಾಳೆ..? ಅಯ್ಯಪ್ಪ ಮಹಿಷಿಯ ಜೊತೆ ಹೋರಾಡಿ, ಆಕೆಯ ಸೊಕ್ಕು ಹೇಗೆ ಮುರಿಯುತ್ತಾನೆ..? ತಾಯಿಗಾಗಿ ಹುಲಿಯ ಹಾಲನ್ನ ಹೇಗೆ ತರುತ್ತಾನೆ..? ಕೊನೆಗೆ ಶಬರಿ ಮಲೈ ಹೇಗೆ ಸ್ಥಾಪನೆಯಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ...

ಮನೆ ಮಗನಿಲ್ಲದಿದ್ದರೆ ಯಾರು ಶ್ರಾದ್ಧ ಮಾಡಬಹುದು..?

ಶ್ರಾದ್ಧ ಎಂದರೆ ದೈವಾಧೀನರಾದ ನಮ್ಮ ಪೂರ್ವಜರಿಗೆ ಮಾಡುವ ಪೂಜೆ, ಸಲ್ಲಿಸುವ ನಮನ. ಶ್ರಾದ್ಧ ಮಾಡಿದ ದಿನ ಪಿತೃಗಳ ಆತ್ಮ ಬಂದು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ, ಮನೆ ಜನರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆಂಬ ನಂಬಿಕೆ ಇದೆ. ಆ ದಿನ ಮನೆಯಲ್ಲಿ ಉತ್ತಮ ಭೋಜನ ಮಾಡಿ, ಬ್ರಾಹ್ಮಣರನ್ನು ಕರೆದು ಪೂಜೆ ಮಾಡಿ, ಪಿಂಡ ಪ್ರಧಾನ ಮಾಡಿ, ಮಂತ್ರಾಕ್ಷತೆ...

ಶ್ರೀ ವಿಷ್ಣು ಲಕ್ಷ್ಮೀ ಹಯಗ್ರೀವ ರೂಪ ತಾಳಲು ಕಾರಣವೇನು..?

ಪುರಾಣ ಕಥೆಗಳ ಪ್ರಕಾರ ಲೋಕ ಕಲ್ಯಾಣಕ್ಕಾಗಿ ವಿಷ್ಣು ಹಲವು ರೂಪಗಳನ್ನು ಎತ್ತಿದನು. ಅದರಲ್ಲಿ ಹಯಗ್ರೀವ ರೂಪ ಕೂಡ ಒಂದು. ಹಾಗಾದ್ರೆ ವಿಷ್ಣು ಏಕೆ ಹಯಗ್ರೀವ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ. ಕುದುರೆ ರೂಪ...

ದ್ರುಪದನಿಗೆ ಬುದ್ಧಿ ಕಲಿಸಬೇಕೆಂದು ದ್ರೋಣರು ಪಣ ತೊಟ್ಟಿದ್ದೇಕೆ..?

ದ್ರೋಣರು ಗೌತಮರ ಪುತ್ರಿ ಕೃಪಿಯನ್ನು ವಿವಾಹವಾಗಿ, ಪುತ್ರ ಸಂತಾನವನ್ನು ಪಡೆಯುತ್ತಾರೆ. ಆ ಪುತ್ರ ಹುಟ್ಟಿದಾಗ ಕುದುರೆಯಂತೆ ಧ್ವನಿ ಮಾಡುತ್ತದೆ. ಹಾಗಾಗಿ ಅವನಿಗೆ ಅಶ್ವತ್ಥಾಮ ಎಂದು ಹೆಸರಿಡುತ್ತಾರೆ. ಆದರೆ ಪುತ್ರನಿಗೆ ಹಾಲುಣಿಸಲು ಕೂಡ ದ್ರೋಣರ ಬಳಿ ದುಡ್ಡಿರುವುದಿಲ್ಲ. ಶ್ರೀಮಂತರು ನೀರಿನಲ್ಲಿ ಅಕ್ಕಿ ಹಿಟ್ಟನ್ನ ಹಾಕಿ, ಅಶ್ವತ್ಥಾಮನಿಗೆ ಹಾಲೆಂದು ಕುಡಿಸಿ ಗೇಲಿ ಮಾಡುತ್ತಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಗುರು ಚಾಂಡಾಲ ಯೋಗ ಎಂದರೇನು..? ಈ ಯೋಗ ಬಂದರೆ ಆಗುವ ಪರಿಣಾಮಗಳೇನು..?

ಕೆಲವರಿಗೆ 30 ವರ್ಷ ದಾಟಿದರೂ ಮದುವೆಯಾಗುವುದಿಲ್ಲ. ಯಾಕಂದ್ರೆ ಅವರಿಗೆ ಗುರುಬಲ ಕೂಡಿ ಬಂದಿರುವುದಿಲ್ಲ. ಯೋಗ ಚೆನ್ನಾಗಿದ್ದರೆ, ಗುರು ಬಲ ಕೂಡಿ ಬರುತ್ತದೆ. ಮದುವೆಯೂ ಆಗುತ್ತದೆ. ಆದ್ರೆ ಯೋಗ ಚೆನ್ನಾಗಿ ಇಲ್ಲದಿದ್ದರೆ ನೆಮ್ಮದಿಯೇ ಇರುವುದಿಲ್ಲ. ಕೆಲಸದ ಬಗ್ಗೆ ಯೋಚನೆ, ಕುಟುಂಬ, ಮದುವೆ, ಅಕ್ಕಪಕ್ಕದ ಮನೆಯವರ- ಸಂಬಂಧಿಕರ ಟೀಕೆಯ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಮನುಷ್ಯನ ನೆಮ್ಮದಿಯನ್ನ ಹಾಳು...

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರ ಉಪದೇಶಿಸಲು ಕಾರಣವೇನು..?

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರವನ್ನು ಉಪದೇಶಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನ ಬಿಟ್ಟು ಅರ್ಜುನನಿಗೆ ಅಷ್ಟೇ ಯಾಕೆ ದ್ರೋಣರು ಈ ವಿದ್ಯೆ ಉಪದೇಶಿಸಿದರು..? ದ್ರೋಣರು ಬೇಧಭಾವ ಮಾಡಿದರೇ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/CybCdww2cDY https://youtu.be/on3gOIVn510 ಒಮ್ಮೆ ದ್ರೋಣರು ಶಿಷ್ಯರೊಡನೆ ಸ್ನಾನಕ್ಕಾಗಿ ಗಂಗಾನದಿಗೆ ತೆರಳಿದರು. ಅವರು ಸ್ನಾನಕ್ಕೆ ಇಳಿದಾಗ,...
- Advertisement -spot_img

Latest News

ದೇವರಾಜ ಅರಸು & ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಬಾಗಿಲು-ಕಿಟಕಿಗಳೇ ಇಲ್ಲ: Ramesh Kumar

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯ, ಕಾಂಗ್ರೆಸ್ ಪಾರ್ಟಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/m8QrEg9yrhU ಇಂದಿನ ಕಾಲದಲ್ಲಿ...
- Advertisement -spot_img