Thursday, March 5, 2026

karnataka news

ನೀಲಿ ಹರಳನ್ನ ಯಾರು ಬೇಕೋ ಅವರು ಧರಿಸುವಂತಿಲ್ಲ: ಅದಕ್ಕೆ ತನ್ನದೇ ಆದ ನಿಯಮವಿದೆ..

ಜ್ಯೋತಿಷ್ಯವನ್ನು ನಂಬುವವರು ಹರಳಿನ ಉಂಗುರವನ್ನು ಧರಿಸುತ್ತಾರೆ. ಅಂಥ ಹರಳುಗಳಲ್ಲಿ ನೀಲಿ ಹರಳು ಕೂಡ ಒಂದು. ಈ ಹರಳನ್ನ ಯಾರು ಬೇಕಾದ್ರೂ ಹಾಕಿಕೊಳ್ಳುವಂತಿಲ್ಲ. ನಿಮ್ಮ ಜಾತಕದಲ್ಲಿ ನೀಲಿ ಹರಳು ಹಾಕಿಕೊಳ್ಳಬಹುದಾಗಿದ್ದರೆ ಮಾತ್ರ ಆ ಹರಳನ್ನ ಧರಿಸಬಹುದು. ಇಲ್ಲದಿದ್ದಲ್ಲಿ ಧರಿಸಬಾರದು. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಕುಂಕುಮವನ್ನು ಏಕೆ ಹಚ್ಚಬೇಕು..? ಪೂಜೆಯಲ್ಲಿ ಅಕ್ಷತೆಗೇಕೆ ಅಷ್ಟು ಮಹತ್ವ..?

ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ. ಪೂಜೆ ಪುನಸ್ಕಾರಗಳಲ್ಲಿ ಕುಂಕುಮ ಇರಲೇಬೇಕು. ಮದುವೆ ಮುಂಜಿ, ಗೃಹಪ್ರವೇಶ, ನಾಮಕರಣ ಇತ್ಯಾದಿ ಸಮಾರಂಭಗಳಲ್ಲಿ ಕುಂಕುಮ ಇರಲೇಬೇಕು. ಇನ್ನು ಮುತ್ತೈದೇಯರಿಗೆ ಪೂಜೆಗೆ ಕರೆದಾಗ, ಅರಿಶಿನ ಕುಂಕುಮ ನೀಡುವ ಪದ್ಧತಿ ಕೂಡ ಇದೆ. ಹಾಗಾದ್ರೆ ಕುಂಕುಮವನ್ನು ಏಕೆ ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಭಗವದ್ಗೀತೆಯ ಮಹತ್ವ ಗೊತ್ತೇ..? ಇದನ್ನು ಓದಿದವರು ಏನಂತಾರೆ..?

ಭಗವದ್ಗೀತೆ ಓದಿದವರು ಹೇಳುವುದೇನೆಂದರೆ, ಈ ಗ್ರಂಥವನ್ನು ಓದಿದರೆ, ಜೀವನವೇ ಬದಲಾಗುತ್ತದೆ. ಆಧ್ಯಾತ್ಮದ ಕಡೆಗೆ ಒಲವಾಗುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ನಮ್ಮದಾಗುತ್ತದೆ. ನಮ್ಮ ಜೀವನ ಉದ್ಧಾರವಾಗಲು ಇದು ಸಹಕಾರಿಯಾಗಿದೆ. ಹಾಗಾದ್ರೆ ಭಗವದ್ಗೀತೆಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Qgd3UzatwfU https://youtu.be/cpFejRfNRfs ಏಕಾಗೃತೆ ಹೆಚ್ಚಾಗಬೇಕು....

ಹಸುಗಳಿಗೆ ಈ ಆಹಾರವನ್ನು ನೀಡಿದರೆ ಎಷ್ಟು ಒಳ್ಳೆಯದು ಗೊತ್ತೇ..?

ಹಸು ಅಂದ್ರೆ ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಅದನ್ನು ಗೋಮಾತೆ ಎಂದು ಕರೆಯಲಾಗುತ್ತದೆ. ಗೋಮೂತ್ರ, ಹಾಲು, ಅದರಿಂದ ಮಾಡುವ ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಎಲ್ಲವೂ ಕೂಡ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Qgd3UzatwfU https://youtu.be/cpFejRfNRfs ಗೋವಿನಲ್ಲಿ 33 ಕೋಟಿ ದೇವತೆಗಳು...

ಅಮರನಾಥ ಗುಹೆಯ ಬಗ್ಗೆ ನಿಮಗೆಷ್ಟು ಗೊತ್ತು..?

ಭಾರತದಲ್ಲಿ ಸಾವಿರಾರು ಶಿವನ ದೇವಸ್ಥಾನಗಳಿದೆ. ಅವುಗಳಲ್ಲಿ ಪ್ರಮುಖವಾದ ತೀರ್ಥಸ್ಥಳ ಅಂದ್ರೆ ಅಮರನಾಥ. ಈ ಅಮರನಾಥ ಗುಹೆಯಲ್ಲಿರುವ ಬಾಬಾ ಬರ್ಫಾನಿಯಾ ಶಿವಲಿಂಗ ಒಂದು ಅದ್ಭುತವೇ ಹೌದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/gavCnPPV5rY ಈ ಸ್ಥಳಕ್ಕೆ ಅಮರನಾಥ ಅನ್ನೋ ಹೆಸರು ಯಾಕೆ...

ಕಾಶಿಗೆ ಹೋದರೆ ಭೇಟಿ ನೀಡಲೇಬೇಕಾದ ಸ್ಥಳಗಳಿವು..

ಕಾಶಿ ವಿಶ್ವನಾಥನ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾದಂತೆ ಎಂಬ ಮಾತಿದೆ. ಹಾಗಾಗಿ ಮೊದಲೆಲ್ಲ ವೃದ್ಧರು ಕಾಲ್ನಡಿಗೆಯಲ್ಲಿ ಕಾಶಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದು, ಮಾರ್ಗಮಧ್ಯವೇ ನಿಧನರಾಗುತ್ತಿದ್ದರು. ಕೆಲವರು ದರ್ಶನ ಪಡೆಯುವ ಮೊದಲೇ ನಿಧನರಾಗುತ್ತಿದ್ದರು. ಈಗೆಲ್ಲ ಬಸ್ ವ್ಯವಸ್ಥೆ ಇರುವ ಕಾರಣ ವೃದ್ಧರು ಕುಟುಂಬಸ್ಥರ ಜೊತೆ ಕಾಶಿ ಪ್ರವಾಸ ಮಾಡಬಹುದಾಗಿದೆ. ಕಾಶಿಯಲ್ಲಿರುವ ಸ್ಥಳಗಳ ಬಗ್ಗೆ ಮಾಹಿತಿ...

‘ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ ಮಾತುಗಳು ಭರವಸೆ ಮೂಡಿಸುವಂತಿವೆ’

ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಬರೀ ಭಾರತವಷ್ಟೇ ಅಲ್ಲದೇ, ವಿದೇಶದಲ್ಲಿ ಕೂಡ ಸದ್ದು ಮಾಡುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ...

ನಿಮ್ಮ ಜೀವನದಲ್ಲಿ ಯಾವುದು ಕೆಟ್ಟದ್ದು..? ರಾಮಚರಿತ ಮಾನಸದಲ್ಲಿ ಹೇಳಿದ್ದೇನು..?

ಜೀವನದಲ್ಲಿ ಉನ್ನತ ಯಶಸ್ಸು ಗಳಿಸಬೇಕು. ನಾಲ್ಕು ಜನರ ನಂಬಿಕೆ ಗಳಿಸಬೇಕು. ಮನೆ ಮಂದಿಯ ಪ್ರೀತಿ ಗಳಿಸಬೇಕು. ಜೀವನದಲ್ಲಿ ನೆಮ್ಮದಿ, ಶಾಂತಿ ನೆಲೆಸಿರಬೇಕು ಅಂದ್ರೆ ನಮ್ಮಲ್ಲಿ ಕೆಲ ಗುಣಗಳಿರಬಾರದು. ಯಾವುದು ಆ ಕೆಟ್ಟ ಗುಣಗಳು ಅನ್ನೋ ಬಗ್ಗೆ ರಾಮಚರಿತ ಮಾನಸದಲ್ಲಿ ತಿಳಿಸಲಾಗಿದೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಗೆಳೆತನ ಮಾಡುವಾಗ ಈ ತಪ್ಪು ಮಾಡಬೇಡಿ, ಇಂಥ ಗೆಳೆಯರ ಸಹವಾಸ ಬೇಡ..

ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಶಿವನ ನೆಚ್ಚಿನ ಅಂಕಿ ಯಾವುದು..? ಯಾಕೆ ಆ ಅಂಕಿ ಶಿವನಿಗೆ ಇಷ್ಟ..?

ಕೆಲವರಿಗೆ ಲಕ್ಕಿ ನಂಬರ್ ಅಂತಾ ಇರುತ್ತದೆ. ಅವರು ಯಾವ ಉತ್ತಮ ಕೆಲಸ ಮಾಡುವುದಿದ್ದರೂ ಆ ದಿನಾಂಕದಂದೇ ತಮ್ಮ ಕೆಲಸ ಶುರು ಮಾಡುತ್ತಾರೆ. ಯಾಕಂದ್ರೆ ಆ ದಿನಾಂಕವನ್ನ, ಆ ಅಂಕಿಯನ್ನ ಅನುಸರಿಸಿದ್ರೆ ಅವರಿಗೆ ಶುಭವಾಗುತ್ತದೆ. ಇದೇ ರೀತಿ ದೇವರಾದ ಶಿವನಿಗೂ ಕೂಡ ಲಕ್ಕಿ ನಂಬರ್ ಇದೆ. ಅದು ಯಾವ ನಂಬರ್..? ಯಾಕೆ ಆ ಅಂಕಿ ಶಿವನಿಗೆ...
- Advertisement -spot_img

Latest News

ದೇವರಾಜ ಅರಸು & ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಬಾಗಿಲು-ಕಿಟಕಿಗಳೇ ಇಲ್ಲ: Ramesh Kumar

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯ, ಕಾಂಗ್ರೆಸ್ ಪಾರ್ಟಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/m8QrEg9yrhU ಇಂದಿನ ಕಾಲದಲ್ಲಿ...
- Advertisement -spot_img