Wednesday, March 4, 2026

karnataka news

ಈ ದೇವರಿಗೆ ಮದ್ಯವೇ ನೈವೇದ್ಯ: ಎಲ್ಲಿದೆ ಈ ದೇವಸ್ಥಾನ..?

ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಅಂಥ ದೇವಸ್ಥಾನಗಳಲ್ಲಿ ಉಜ್ಜಯಿನಿಯ ಕಾಲಭೈರವ ದೇವಸ್ಥಾನ ಕೂಡ ಒಂದು. ಇಲ್ಲಿ ದೇವರಿಗೆ ಮದ್ಯವನ್ನ ನೈವೇದ್ಯ ಮಾಡಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಈ ರಾಶಿಯವರಿಗೆ ಧೈರ್ಯ ಜಾಸ್ತಿ: ನಿಮ್ಮ ರಾಶಿನೂ ಇರಬಹುದು ನೋಡಿ..

ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸಿಟ್ಟು ಜಾಸ್ತಿ ಇದ್ರೆ, ಇನ್ನು ಕೆಲವರು ಯಾವಾಗಲೂ ನಗು ನಗುತ್ತಲೇ ಇರುತ್ತಾರೆ. ಹೀಗೆ ಒಂದೊಂದು ರಾಶಿಯವರು ಒಂದೊಂದು ರೀತಿ ಇರುತ್ತಾರೆ. ಇದೇ ರೀತಿ ಯಾವ ರಾಶಿಯವರಿಗೆ ಧೈರ್ಯ ಜಾಸ್ತಿ ಅನ್ನೋ ಬಗ್ಗೆ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಯಾವ ದಿನ ಯಾವ ವಸ್ತುಗಳನ್ನು ಕೊಂಡುಕೊಳ್ಳಬಾರದು ಗೊತ್ತಾ..?

ಯಾವುದಾದರೂ ಮುಖ್ಯ ವಸ್ತುಗಳನ್ನು ಕೊಂಡುಕೊಳ್ಳುವುದಿದ್ದರೆ, ಉತ್ತಮ ದಿನ, ಮುಹೂರ್ತವನ್ನು ನೋಡಬೇಕಾಗುತ್ತದೆ. ಹಾಗಾಗಿ ನಮಗೆ ಬೇಕಾದ ದಿನ ಬೇಕಾದ ವಸ್ತುಗಳನ್ನು ನಾವು ಕೊಂಡುಕೊಳ್ಳುವಂತಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಭಾನುವಾರ ಭಾನುವಿಗೆ ಅಂದರೆ ಸೂರ್ಯನಿಗೆ ಸಂಬಂಧಪಟ್ಟ ದಿನವಾಗಿದೆ. ಹಾಗಾಗಿ ಈ ದಿನ...

ಎಡಗೈಯಿಂದ ಯಾವ ವಸ್ತುಗಳನ್ನ ಸಹ ನೀಡಬಾರದು ಮತ್ತು ಪಡೆಯಬಾರದು..!

ಕೆಲವರಿಗೆ ಯಾವ ವಸ್ತು ತೆಗೆದುಕೊಳ್ಳುವುದಿದ್ದರೂ ಎಡಗೈ ಮುಂದೆ ಬರುತ್ತದೆ. ಮತ್ತು ಯಾವ ವಸ್ತು ಕೊಡುವಾಗಲೂ ಕೂಡ ಎಡಗೈಮುಂದೆ ಬರುತ್ತದೆ. ಇದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಹಿಂದೂ ಸಂಪ್ರದಾಯದಲ್ಲಿ, ಭಾರತೀಯ...

ಕೇಕ್ ಪ್ರಿಯರಿಗಾಗಿ ಶುರುವಾದ ಕೇಕ್ ಶೋ..

ಬೆಂಗಳೂರು : ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಆಚರಿಸಲು ಬಗೆ ಬಗೆಯ ಕೇಕ್‌ಗಳು ಎಲ್ಲೆಡೆ ಸಜ್ಜಾಗುತ್ತೆ.. ಅದರಲ್ಲೂ ಕೇಕ್ ಪ್ರಿಯರು ಕಾತುರದಿಂದ ಕಾಯುವ ಕೇಕ್ ಶೋ ಆಂಭವಾಗಿದೆ.. ಈ ಬಾರಿ ವಿಭಿನ್ನ ಹಾಗೂ ಪ್ರಸ್ತುತ ವಿಧ್ಯಮಾನದ ಥೀಮ್‌ನೊಂದಿಗೆ ಕೇಕ್‌ ಶೋ‌ ಆಯೋಜಿಸಲಾಗಿದೆ.. ಈ...

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಪೋರ..

ಬಿಗ್‌ ಬಿ ಅಮಿತಾಬಚ್ಚನ್ ನಡೆಸಿಕೊಡುವ ಕೋನ್ ಬನೇಗಾ ಕರೋಡ್‌ ಪತಿ ರಿಯಾಲಿಟಿ ಶೋನಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಅನಮಯ ಯೋಗೀಶ್ ದಿವಾಕರ್ ಅವರು ಭಾಗವಹಿಸಿದ್ದು, 50 ಲಕ್ಷ ಬಹುಮಾನ ಪಡೆದು ಬಂದಿದ್ದಾರೆ. https://youtu.be/1Rm5vKaU31Y ಈ ವಾರ ನಡೆದ ಸ್ಟೂಡೆಂಟ್ ವೀಕ್ ಸ್ಪೆಶಲ್‌ನಲ್ಲಿ ಅನಮಯ ಭಾಗವಹಿಸಿದ್ದರು. ಅದರಲ್ಲಿ ಸೆಲೆಕ್ಟ್ ಆಗಿದ್ದ ಅನಮಯ 14 ಪ್ರಶ್ನೆಗಳಿಗೆ ಉತ್ತರಿಸಿ...

ಚಾಣಕ್ಯರ ಪ್ರಕಾರ ಪುರುಷ ಯಶಸ್ವಿಯಾಗುವುದು ಈ ರೀತಿಯಿದ್ದಾಗ ಮಾತ್ರ ಸಾಧ್ಯ..

ಚಣಕನ ಮಗ ಚಾಣಕ್ಯ ಅತೀ ಬುದ್ಧಿವಂತರೆನ್ನಿಸಿಕೊಂಡವರು. ಅವರ ನೀತಿಯನ್ನು ಅನುಸರಿಸಿದವನು ಉದ್ಧಾರವಾಗೇ ಆಗುತ್ತಾನೆ ಎನ್ನಲಾಗುತ್ತದೆ. ಅಂಥ ಚಾಣಕ್ಯರು ಯಾವ ಪುರುಷ ತನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಸಂತೋಷದಿಂದಿರುತ್ತಾನೋ, ಅವನು ಯಶಸ್ಸನ್ನು ಕಾಣುತ್ತಾನೆ ಎಂದಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/U5mLdm3SXBQ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ನಿಮ್ಮ ಮನೆಯಲ್ಲಿರುವ ತುಳಸಿ ಗಿಡವನ್ನ ಎಂದಿಗೂ ಒಣಗಿಸಬೇಡಿ..

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆತ ಪ್ರಾಮುಖ್ಯತೆ ಇದೆ. ವಿಷ್ಣು ಪ್ರಿಯಳಾದ ಈಕೆ, ಲಕ್ಷ್ಮೀ ದೇವಿಯ ಸಹೋದರಿ ಅಂತಾನೂ ಹೇಳಲಾಗಿದೆ. ಇಂಥ ತುಳಸಿ ಗಿಡ ನಿಮ್ಮ ಮನೆಯಲ್ಲಿದ್ರೆ ಅದನ್ನ ಯಾವುದೇ ಕಾರಣಕ್ಕೂ ಒಣಗದಂತೆ ನೋಡಿಕೊಳ್ಳಿ, ಒಣಗಿದ್ದರೂ ಅದನ್ನು ತೆಗೆದು ಆ ಜಾಗದಲ್ಲಿ ಒಳ್ಳೆಯ ತುಳಸಿ ಗಿಡ ನೆಡಿ. ಯಾಕೆ ಹೀಗೆ ಅನ್ನೋ ಬಗ್ಗೆ...

ವೈಷ್ಣೋದೇವಿ ಯಾರು..? ಈಕೆ ತ್ರಿಕೂಟ ಪರ್ವತದಲ್ಲಿ ನೆಲೆ ನಿಲ್ಲಲು ಕಾರಣವೇನು..?

ಭಾರತದಲ್ಲಿ ಎಷ್ಟೋ ಶಕ್ತಿಪೀಠಗಳಿದೆ. ಅವುಗಳಲ್ಲಿ ವೈಷ್ಣೋದೇವಿ ದೇವಸ್ಥಾನ ಕೂಡ ಒಂದು. ಮನುಷ್ಯ ತನ್ನ ಹುಟ್ಟಿನಿಂದ ಸಾವಿನೊಳಗೆ ಒಮ್ಮೆಯಾದರೂ ವೈಷ್ಣೋದೇವಿಯ ದರ್ಶನ ಮಾಡಬೇಕು ಅನ್ನೋ ಮಾತಿದೆ. ಹಾಗಾದ್ರೆ ಯಾರು ಈ ವೈಷ್ಣೋದೇವಿ..? ಈ ದೇವಸ್ಥಾನದ ಹಿನ್ನೆಲೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ಚಂಪಾ ಷಷ್ಠಿಯ ಮಹತ್ವವೇನು..? ಯಾಕೆ ಇದನ್ನು ಆಚರಿಸಲಾಗುತ್ತದೆ..?

ಇದೇ ಡಿಸೆಂಬರ್ 20ರಂದು ಚಂಪಾ ಷಷ್ಠಿ ಬರಲಿದೆ. ಇದನ್ನು ಸುಬ್ರಹ್ಮಣ್ಯ ಸೃಷ್ಠಿ ಅಂತಾನೂ ಕರೆಯಲಾಗುತ್ತದೆ. ಯಾಕಂದ್ರೆ ಈ ದಿನ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಹಾಗಾದ್ರೆ ಚಂಪಾ ಷಷ್ಠಿಯ ಹಿಂದಿನ ಕಥೆಯೇನು..? ಚಂಪಾ ಷಷ್ಠಿಯ ಮಹತ್ವವೇನು..? ಯಾಕೆ ಇದನ್ನು ಆಚರಿಸಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ...
- Advertisement -spot_img

Latest News

ದೇವರಾಜ ಅರಸು & ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಬಾಗಿಲು-ಕಿಟಕಿಗಳೇ ಇಲ್ಲ: Ramesh Kumar

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯ, ಕಾಂಗ್ರೆಸ್ ಪಾರ್ಟಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/m8QrEg9yrhU ಇಂದಿನ ಕಾಲದಲ್ಲಿ...
- Advertisement -spot_img