Wednesday, March 4, 2026

karnataka news

ಇಂಥ ಪಾಪಗಳನ್ನು ಮಾಡಿದ್ರೆ ನರಕಕ್ಕೇ ಹೋಗುತ್ತೀರಿ ಹುಷಾರ್..!

ಗರುಡ ಪುರಾಣದಲ್ಲಿ ಪಾಪಕರ್ಮಗಳ ಬಗ್ಗೆ ಮತ್ತು ಅವುಗಳಿಗೆ ಆಗುವ ಶಿಕ್ಷೆ ಬಗ್ಗೆ ತುಂಬ ಉತ್ತಮವಾಗಿ ವಿವರಿಸಲಾಗಿದೆ. ಅಂಥವುಗಳಲ್ಲಿ ಕೆಲ ತಪ್ಪುಗಳ ಬಗ್ಗೆ ನಾವಿಂದು ವಿವರಿಸಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಗರುಡ ಮತ್ತು ವಿಷ್ಣುವಿನ ಸಂಭಾಷಣೆಯೇ ಗರುಡ ಪುರಾಣ. ಗರುಡ ಪುರಾಣದ ಪ್ರಕಾರ...

ಹಿಂದೂ ಧರ್ಮದಲ್ಲಿ ಕಲಶಕ್ಕಿರುವ ಮಹತ್ವ..

ಹಿಂದೂ ಧರ್ಮದಲ್ಲಿ ಪೂಜೆ, ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಗಳಲ್ಲಿ ಮುಖ್ಯವಾಗಿ ಬಳಕೆಯಾಗುವ ವಸ್ತು ಅಂದ್ರೆ ಕಳಶ. ದೇವಿಗೆ ಸಂಬಂಧಿಸಿದ ವೃತ ಮಾಡಿ, ಪೂಜೆ ಮಾಡುವಾಗ ಕಲಶವನ್ನ ಬಳಸಲಾಗುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/sFHDkW8SgAs ಪೂಜೆಗೆ ಬೆಳ್ಳಿ, ತಾಮ್ರ, ಅಥವಾ ಹಿತ್ತಾಳೆಯ ಕಲಶವನ್ನು ಬಳಸಲಾಗುತ್ತದೆ. ಕಲಶದಲ್ಲಿ ನೀರು...

ಬ್ರಹ್ಮನನ್ನು ಪೂಜಿಸದಿರಲು ಕಾರಣವೇನು ಗೊತ್ತಾ..?

ಶಿವನಿಗೆ ದೇವಸ್ಥಾನಗಳಿದೆ. ವಿಷ್ಣುವಿನ ರೂಪದಲ್ಲಿರುವ ಬಾಲಾಜಿಗೂ ದೇವಸ್ಥಾನಗಳಿದೆ ಆದ್ರೆ ಬ್ರಹ್ಮನಿಗೆ ಮಾತ್ರ ದೇವಸ್ಥಾನವಿರುವುದು ತುಂಬಾ ಅಪರೂಪ. ಪೂಜೆ ಸಲ್ಲಿಸುವುದು ಅಪರೂಪ . ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/sFHDkW8SgAs ಬ್ರಹ್ಮ ಮತ್ತು ವಿಷ್ಣುವಿನ ನಡುವೆ ತಮ್ಮ ಸಾಮರ್ಥ್ಯದ...

ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ರಶ್ಮಿಕಾ ಮಂದಣ್ಣ..!

ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರು ಮಾಡಿ, ಟಾಲಿವುಡ್, ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ. https://youtu.be/l2xgWc8USb0 ಎರಡು ಬಾರಿ ಬಾಲಿವುಡ್‌ ಸಿನಿಮಾಗೆ ಸೆಲೆಕ್ಟ್ ಆಗಿ ಮತ್ತೆ ರಿಜೆಕ್ಟ್ ಆಗಿದ್ದರು ಎಂದು ರಶ್ಮಿಕಾ ಬಗ್ಗೆ ಕೆಲ ಸುದ್ದಿಗಳು ಹರಿದಾಡತೊಡಗಿತ್ತು. ಇದೀಗ ಮತ್ತೆ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ...

ರಾಕ್ಷಸರ ಸಂಹಾರಕ್ಕಾಗಿ 8 ರೂಪವನ್ನ ತಾಳಿದ ಗಣೇಶ: ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಪ್ರಥಮ ಪೂಜಿತ ಗಣೇಶನಿಗೆ ಹಲವಾರು ಹೆಸರುಗಳಿದೆ. ಒಂದೊಂದು ಹೆಸರಿಗೂ ಒಂದೊಂದು ಅರ್ಥವಿದೆ. ಅಂತವುಗಳಲ್ಲಿ ನಾವಿಂದು ಗಣೇಶನ 8 ರೂಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಏಕದಂತ: ದೇವತೆಗಳಿಗೆ ಮದಾಸುರನೆಂಬ ರಾಕ್ಷಸ ತೊಂದರೆ ನೀಡುತ್ತಿದ್ದ. ಇದರಿಂದ ದೇವತೆಗಳು ತಮ್ಮನ್ನು ರಕ್ಷಿಸುವಂತೆ ಗಣಪನಲ್ಲಿ ಕೇಳಿಕೊಳ್ಳುತ್ತಾರೆ....

ಲಲಿತಾ ದೇವಿ ಕೈಯಲ್ಲಿ ಕಬ್ಬಿನ ಜಲ್ಲೆ ಏಕೆ ಹಿಡಿದಿದ್ದಾಳೆ ಗೊತ್ತೇ..?

ಹಿಂದೂ ಸಂಪ್ರದಾಯದಲ್ಲಿ ದೇವಿಗೆ ಉನ್ನತ ಮಹತ್ವವನ್ನೇ ನೀಡಲಾಗಿದೆ. ಬ್ರಹ್ಮ ವಿಷ್ಣು ಪರಮೇಶ್ವರರೂ ಕೂಡ ದೇವಿಯರನ್ನ ಪೂಜಿಸುತ್ತಿದ್ದರು. ಇನ್ನು ಹೀಗೆ ಪೂಜಿತರಾಗುವ ದೇವಿಯರು ತಮ್ಮ ಕೈಯಲ್ಲಿ ಕೆಲ ಆಯುಧಗಳನ್ನು ಹಿಡಿದುಕೊಳ್ಳುತ್ತಿದ್ದರು. ಹಾಗೆ ಆಯುಧಗಳನ್ನು ಹಿಡಿದುಕೊಳ್ಳುವುದಕ್ಕೆ ಕೆಲ ಕಾರಣಗಳು ಇರುತ್ತದೆ. ಇದೇ ರೀತಿ ದೇವಿ ಲಲಿತಾ ಪರಮೇಶ್ವರಿ ಕೂಡ ತನ್ನ ಕೈಯಲ್ಲಿ ಕಬ್ಬಿನ ಜಲ್ಲೆಯನ್ನು ಹಿಡಿದುಕೊಂಡಿದ್ದಾಳೆ. ಹಾಗಾದ್ರೆ...

ತೆಂಗಿನ ಕಾಯಿಗೂ ಶಿವನಿಗೂ ಇದೆ ಸಾಕಷ್ಟು ಸಾಮ್ಯತೆ: ಆ ಬಗ್ಗೆ ಪುಟ್ಟ ಮಾಹಿತಿ..

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಇರುವಷ್ಟು ಮಹತ್ವ ಬೇರೆ ಯಾವ ಪ್ರಸಾದಕ್ಕೂ ಇಲ್ಲ. ಯಾಕಂದ್ರೆ ಬೇರೆ ಹಣ್ಣು ಕಾಯಿಗಳು ಎಂಜಿಲಾಗಬಹುದು. ಆದ್ರೆ ತೆಂಗಿನಕಾಯಿ ಮಾತ್ರ ಎಂಜಿಲಾಗಲು ಸಾಧ್ಯವಿಲ್ಲ. ಆದ್ದರಿಂದ ಪೂಜೆ ಸಮಯದಲ್ಲಿ ತಪ್ಪದೇ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಇನ್ನು ಈ ತೆಂಗಿನಕಾಯಿಗೂ ಮತ್ತು ಪರಶಿವನಿಗೂ ಕೆಲ ಸಾಮ್ಯತೆಗಳಿದೆ ಅವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಶುಭಕಾರ್ಯಗಳಿಗೂ ಮುನ್ನ ನಾಂದಿ ಕಾರ್ಯ ಮಾಡುವುದೇಕೆ ಗೊತ್ತಾ..?

ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳು ಮಾಡೋಕ್ಕಿಂತ ಮುಂಚೆ ನಾಂದಿ ಎಂಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ಪದ್ಧತಿಯನ್ನ ಮಾಡೋದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/yRQ7NTAfIWU ಶುಭಕಾರ್ಯಗಳಿಗೂ ಮುನ್ನ ನಾಂದಿ ಮಾಡಲು ಕಾರಣವೇನೆಂದರೆ, ಶುಭಕಾರ್ಯ ನಡೆಯುವಾಗ ನಮ್ಮ...

ಶಿವ ಅರ್ಧನಾರೀಶ್ವರನಾಗಲು ಕಾರಣವೇನು ಗೊತ್ತಾ..? ಇಲ್ಲಿದೆ ನೋಡಿ ಉತ್ತರ..

ತ್ರಿಮೂರ್ತಿಗಳಲ್ಲಿ ಓರ್ವನಾದ ಪರಶಿವ ಇಡೀ ಲೋಕದ ಸೃಷ್ಟಿಕರ್ತನೆಂದು ಹೇಳಲಾಗುತ್ತದೆ. ಇಂಥ ಶಿವ ಹಲವಾರು ರೂಪವನ್ನು ತಾಳಿದ್ದಾನೆ. ಅಂಥ ರೂಪದಲ್ಲಿ ಅರ್ಧನಾರೀಶ್ವರ ರೂಪವೂ ಒಂದು. ಹಾಗಾದ್ರೆ ಶಿವ ಅರ್ಧನಾರೀಶ್ವರ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮನೆಯಲ್ಲಿ ಅಕ್ವೇರಿಯಂ ಇರುವುದರಿಂದ ಏನು ಲಾಭ..?

ಮನೆಯಲ್ಲಿ ಅಕ್ವೇರಿಯಂ ಯಾಕೆ ಇರಬೇಕು..? ಅದರಿಂದ ಏನು ಲಾಭ ಅನ್ನೋ ಬಗ್ಗೆ ನಾವು ನಿಮಗಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/F9Z6fzMbQ1Q ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನು ಸಾಕುವುದು ತುಂಬಾ ಉತ್ತಮವಂತೆ. ನೀವು ದೊಡ್ಡ ಅಕ್ವೇರಿಯಂನ್ನ ತಂದಿಡಬೇಕಾಗಿಲ್ಲ. ಬದಲಾಗಿ ಚಿಕ್ಕ ಗ್ಲಾಸ್‌...
- Advertisement -spot_img

Latest News

Political News: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬಡಿದ ಗ್ರಹಣ!: ಸಿ.ಟಿ.ರವಿ

Political News: ಚಿಕ್ಕ ಮಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಗೆ ಬೆಂಕಿ ಬಿದ್ದಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ...
- Advertisement -spot_img