Wednesday, March 4, 2026

karnataka news

ಈ ದೇವಸ್ಥಾನದಲ್ಲಿ ಕಂಬ ಗಾಳಿಯಲ್ಲಿ ತೇಲುತ್ತದೆ..!

ನಾವು ಹಲವು ಶಿವನ ದೇವಸ್ಥಾನದ ಬಗ್ಗೆ ಪರಿಚಯಿಸಿದ್ದೇವೆ. ಇಂದು ಕೂಡ ಶಿವನ ಅಂಶವಾದ ವೀರಭದ್ರ ದೇವಸ್ಥಾನವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ದೇವಸ್ಥಾನದ ವಿಶೇಷತೆ ಏನು.? ಆ ದೇವಸ್ಥಾನ ಇರೋದಾದ್ರೂ ಎಲ್ಲಿ ಅಂತಾ ತಿಳಿಯೋಣ ಬನ್ನಿ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://www.youtube.com/watch?v=vK77yKd5TU0&t=7s ಲೇಪಾಕ್ಷಿ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗವಾಗಿರುವ ಹಿಂದೂಪುರದ ಸಮೀಪ...

ವೆಲ್ಲೂರು ಗೋಲ್ಡನ್ ಟೆಂಪಲ್ ಬಗ್ಗೆ ಚಿಕ್ಕ ಮಾಹಿತಿ..

ನಮಗೆ ಗೋಲ್ಡನ್ ಟೆಂಪಲ್ ಅಂದಾಕ್ಷಣ ನೆನಪಾಗೋದು, ಅಮೃತಸರದಲ್ಲಿರುವ ಚಿನ್ನದ ದೇಗುಲ. ಆದ್ರೆ ದಕ್ಷಿಣ ಭಾರತದಲ್ಲೂ ಕೂಡ ಒಂದು ಪ್ರಸಿದ್ಧ ಗೋಲ್ಡನ್ ಟೆಂಪಲ್ ಇದೆ. ಆದ್ರೆ ಇದು ದೇವಿ ದೇವಸ್ಥಾನ. ಹಾಗಾದ್ರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ..? ಏನು ಈ ದೇವಸ್ಥಾನದ ಮಹಾತ್ಮೆ ಅನ್ನೋದನ್ನ ನೋಡೋಣ ಬನ್ನಿ.. https://www.youtube.com/watch?v=vK77yKd5TU0&t=7s 600 ಕೋಟಿ ರೂಪಾಯಿಯ 1,500 ಕೆಜಿ ಚಿನ್ನವನ್ನು ಬಳಸಿ,...

ತಮ್ಮ ಹುಟ್ಟು ಹಬ್ಬದ ಬಗ್ಗೆ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ..!

ಇದೇ ಡಿಸೆಂಬರ್ 16ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜನ್ಮದಿನವಿದ್ದು, ತಾನು ಹುಟ್ಟು ಹಬ್ಬವನ್ನ ಆಚರಿಸುತ್ತಿಲ್ಲ. ಅಂದು ತಾನು ಬೆಂಗಳೂರಿನಲ್ಲಿಯೂ ಇರುವುದಿಲ್ಲವೆಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. https://www.youtube.com/watch?v=IW_8yRj0a_A ಡಿ.16 ನನ್ನ ಜನ್ಮದಿನ. ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ. ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ...

ಇಂಥ ಕೆಲಸ ಮಾಡಿದರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆ..!

ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ನಾವು ಕೆಲ ಕೆಲಸಗಳನ್ನು ಮಾಡಬಾರದು. ಆ ಕೆಲಸಗಳನ್ನ ಮಾಡುವುದರಿಂದ ಮೊದಲು ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ನಂತರ ದುಡಿಮೆಯಲ್ಲಿ ಕುಂದು ಕೊರತೆ ಬರುತ್ತದೆ. ಅದಾದ ಬಳಿಕ, ಅಭಿವೃದ್ಧಿ ಕುಂಠಿತಗೊಂಡು, ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲ ತಪ್ಪುಗಳನ್ನ ಮಾಡಬೇಡಿ. ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಅಷ್ಟಮಹಾಮಂತ್ರಗಳಲ್ಲಿ ಒಂದಾದ ಗಾಯತ್ರಿ ಮಂತ್ರದ ಮಹತ್ವ..!

ಅಷ್ಟಮಹಾಮಂತ್ರಗಳಲ್ಲಿ ಗಾಯತ್ರಿ ಮಂತ್ರ ಕೂಡ ಒಂದು. ಇಂದು ನಾವು ಆ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ.. ಗಾಯತ್ರಿ ಮಂತ್ರದ ದೇವಿ ಗಾಯತ್ರಿ ದೇವಿ. ಆದರೆ ಇದರ ಪ್ರಧಾನ ದೇವತೆ ವಿಷ್ಣು. ಉಪನಯನದ ಸಂದರ್ಭದಲ್ಲಿ ಉಪದೇಶಿಸುವ ಮಂತ್ರವೇ ಗಾಯತ್ರಿ ಮಂತ್ರವಾಗಿದೆ. ಉಪನನವಾದವರು ಪ್ರತಿದಿನ ಸಂಧ್ಯಾವಂದನೆ ಮಾಡಿ, ಗಾಯತ್ರಿ ಮಂತ್ರವನ್ನ ಪಠಿಸಬೇಕು. ಓಂ ಶ್ರೀ ಅನ್ನಪೂರ್ಣೇಶ್ವರಿ...

ಹಾವುಗಳ ವಂಶ ಹುಟ್ಟಿದ್ದು ಹೇಗೆ..? ನಾಶವಾಗುತ್ತಿದ್ದ ಹಾವಿನ ವಂಶವನ್ನ ಬಚಾಯಿಸಿದ್ದು ಯಾರು..?

ಇವತ್ತು ನಾವು ಹಾವುಗಳ ವಂಶ ಹುಟ್ಟಿದ್ದು ಹೇಗೆ..? ನಾಶವಾಗುತ್ತಿದ್ದ ಹಾವಿನ ವಂಶವನ್ನ ಬಚಾಯಿಸಿದ್ದು ಯಾರು..? ಅನ್ನೋದರ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಶ್ಯಪ ಮಹರ್ಷಿಗಳಿಗೆ 13 ಜನ ಹೆಂಡತಿಯರಿದ್ದರು. ಅವರಲ್ಲಿ ಕದ್ರು ಕೂಡ ಒಬ್ಬಳು. ಕದ್ರು ತನ್ನ ಪತಿಯನ್ನ ಸದಾಕಾಲ ಸಂತೋಷದಿಂದ ನೋಡಿಕೊಳ್ಳುತ್ತಿದ್ದಳು. ತುಂಬಾ ಕಾಳಜಿ ಮಾಡುತ್ತಿದ್ದಳು. ಕದ್ರುವಿನ ಪ್ರೀತಿಗೆ ಮೆಚ್ಚಿದ ಕಶ್ಯಪರು ನಿನಗೇನು ವರ ಬೇಕು...

ಪೊರಕೆಯನ್ನ ಈ ದಿನ ಮನೆಗೆ ತನ್ನಿ: ಪೊರಕೆಯಿಂದ ಯಾರಿಗೂ ಹೊಡೆಯಬೇಡಿ..

ನಾವು ಪೊರಕೆಯ ಬಗ್ಗೆ ಈಗಾಗಲೇ ಹೇಳಿದ್ದೇವೆ. ಪೊರಕೆಯಿಂದ ಶ್ರೀಮಂತನೂ ಆಗಬಹುದು ಮತ್ತು ಬಡವನೂ ಆಗಬಹುದು ಎಂದು ನಾವು ಹೇಳಿದ್ದೆವು. ಈಗ ಅದೇ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಪೊರಕೆ ಎಂದರೆ ಲಕ್ಷ್ಮೀಯ ಸ್ವರೂಪ. ಅದು ಮನೆಯಲ್ಲಿರುವ...

ಕೆಲ ಶಿವನ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕುವುದೇಕೆ ಗೊತ್ತಾ..?

ನಾವು ಕೆಲ ಶಿವನ ದೇವಸ್ಥಾನಕ್ಕೆ ಹೋದಾಗ, ಪೂರ್ಣ ಪ್ರದಕ್ಷಿಣೆ ಹಾಕುತ್ತೇವೆ. ಇನ್ನು ಕೆಲ ದೇವಸ್ಥಾನಗಳಲ್ಲಿ ಅರ್ಧ ಪ್ರದಕ್ಷಿಣೆ ಹಾಕುತ್ತೇವೆ. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಗರ್ಭಗುಡಿಯನ್ನು ಸುತ್ತುವ ಕ್ರಿಯೆಯೇ ಪ್ರದಕ್ಷಿಣೆ. ಈ ಪ್ರದಕ್ಷಿಣೆ ಯಾಕೆ ಹಾಕಬೇಕು ಅನ್ನೋ ಪ್ರಶ್ನೆಗೆ...

ಈ ದೇವಸ್ಥಾನಕ್ಕೆ ಬಂದು 12 ಪ್ರದಕ್ಷಿಣೆ ಹಾಕಿದ್ರೆ ಸಾಕು, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ..

ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಪರಿಚಯ ಮಾಡಿಸಿದ್ದೇವೆ. ಇಂದು ನಾವು ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಈ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಕೆಂಪು ಕಲ್ಲಿನ ಮೇಲೆ...

ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿ..

ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಪರಿಚಯ ಮಾಡಿಸಿದ್ದೇವೆ. ಇಂದು ನಾವು ಹೊಳೆ ಆಂಜನೇಯ ಸ್ವಾಮಿಯ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/F9Z6fzMbQ1Q ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಈ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಇದು ಶಿಂಷಾ ನದಿ ದಂಡೆಯ...
- Advertisement -spot_img

Latest News

ಏನ್ರೀ ಮೋದಿಯವರೇ. ಎಷ್ಟು ಸುಳ್ ಹೇಳಿದ್ರೂ ಕೇಳ್ಬೇಕಾ ಮಾರಾಯಾ..?: Ramesh Kumar Exclusive podcast

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. https://youtu.be/knmwaSeNL7g ನಮ್ಮ ದೇಶದಲ್ಲಿ ಗೋಡ್ಸೆಯಂಥವರನ್ನು...
- Advertisement -spot_img