Wednesday, March 4, 2026

karnataka news

ಮಿಸ್ ಯೂ ಚಿರು ಮಗನೇ :ಚಿರುನನ್ನು ನೆನೆದು ಭಾವುಕರಾದ ಅರ್ಜುನ್ ಸರ್ಜಾ

ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ನಿಧನರಾದಾಗ ಅರ್ಜುನ್ ಸರ್ಜಾ ಶೂಟಿಂಗ್ ಸ್ಥಗಿತಗೊಳಿಸಿ, ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಮಗನಂತಿದ್ದ ಚಿರು ನಿಧನಕ್ಕೆ ಸಂತಾಪ ಹೊರಹಾಕಿದ್ದರು. ಇದೀಗ ಮತ್ತೆ ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರುವನ್ನು ನೆನೆದು ಭಾವುಕರಾಗಿದ್ದಾರೆ. https://youtu.be/1Rm5vKaU31Y ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರು ಮಗನೇ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ...

ಸೂರ್ಯಾಸ್ತದ ಮುನ್ನವೇ ಯಾಕೆ ಅಂತ್ಯಸಂಸ್ಕಾರ ಮಾಡಬೇಕು..?

ಯಾರಾದರೂ ನಿಧನರಾದರೆ, ಸೂರ್ಯಾಸ್ತದ ಮುನ್ನವೇ ಅವನ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡುವುದು ನಿಷಿದ್ಧ ಎನ್ನಲಾಗಿದೆ. ಹಾಗಾದ್ರೆ ರಾತ್ರಿ ಅಥವಾ ಸಂಜೆ ಬಳಿಕ ಅಂತ್ಯಸಂಸ್ಕಾರ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/1Rm5vKaU31Y ಹಲವು ಉತ್ತಮ ಅಂಶಗಳನ್ನೊಳಗೊಂಡ...

ಸ್ಪಟಿಕ ಧರಿಸುವುದರಿಂದ ಎಷ್ಟೆಲ್ಲಾ ಲಾಭಗಳಿದೆ ಗೊತ್ತಾ..?

ಧಾರ್ಮಿಕವಾಗಿ ಅತ್ಯಂತ ಪವಿತ್ರತೆ ಪಡೆದುಕೊಂಡ ವಸ್ತು ಅಂದರೆ, ಸ್ಪಟಿಕ. ಅಲ್ಲದೇ, ಇದನ್ನು ಧರಿಸಿದರೂ ಕೂಡ ಉತ್ತಮ ಲಾಭಗಳನ್ನ ಪಡೆದುಕೊಳ್ಳಬಹುದು. ಹಾಗಾದ್ರೆ ಸ್ಪಟಿಕ ಧರಿಸುವುದರಿಂದ ನಮಗಾಗುವ ಲಾಭಗಳು ಏನು ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಸ್ಪಟಿಕವನ್ನು ಧರಿಸಿದರೆ ಜಾತಕದಲ್ಲಿ ಚಂದ್ರದೋಷ...

ಶ್ರೀಕೃಷ್ಣನ ಶಿರದ ಮೇಲೆ ನವಿಲು ಗರಿ ಇರುವುದೇಕೆ..?

ಶ್ರೀಕೃಷ್ಣ ತನ್ನ ತಲೆಯ ಮೇಲೆ ಕಿರೀಟದ ಬಳಿ ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ. ಅದು ಅವನ ಅಲಂಕಾರಗಳಲ್ಲೊಂದು. ಆದ್ರೆ ಯಾಕೆ ಅವನು ನವಿಲು ಗರಿಯನ್ನ ಇಟ್ಟುಕೊಳ್ಳುತ್ತಾನೆ ಎಂಬ ಸತ್ಯ ನಿಮಗೆ ಗೊತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/1Rm5vKaU31Y ರಾಮ...

ಚಾಣಕ್ಯರ ಪ್ರಕಾರ ಇಂಥವರಿಗೆ ಎಂದೂ ಯಶಸ್ಸು ಸಿಗುವುದಿಲ್ಲ..

ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಯಾರು ನಮಗೆ ಶತ್ರುಗಳು, ಯಾರಿಂದ ನಾವು ದೂರ ಇರಬೇಕು. ಯಾರ ಸಂಗ ಮಾಡಬೇಕು. ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಮೂರು ವ್ಯಕ್ತಿಗಳು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ ಎಂದು ಚಾಣಕ್ಯರು ಯಾರ ಬಗ್ಗೆ ಹೇಳಿದ್ದಾರೆ ನೋಡೋಣ ಬನ್ನಿ.. ...

ಇಂಥವರಿಗೆ ಎಂದೂ ಸಹಾಯ ಮಾಡಬೇಡಿ: ಸಹಾಯ ಮಾಡಿದ್ರೂ ನಿಮಗೇ ತೊಂದರೆ..

ಮನುಷ್ಯನೆಂದ ಮೇಲೆ ಕಷ್ಟ ಬರುವುದು ಸಹಜ. ಅದರಂತೆ ಕಷ್ಟದಲ್ಲಿರುವ ಮನುಷ್ಯನಿಗೆ ಇನ್ನೋರ್ವ ಮನುಷ್ಯ ಸಹಾಯ ಮಾಡುವುದು ಕೂಡ ಧರ್ಮ. ಆದ್ರೆ ಕೆಲ ವ್ಯಕ್ತಿಗಳಿಗೆ ಎಂದಿಗೂ ಸಹಾಯ ಮಾಡಬಾರದು ಅಂತಾ ಚಾಣಕ್ಯರು. ಹಾಗಾದ್ರೆ ಯಾರಿಗೆ ಎಂದಿಗೂ ಸಹಾಯ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ಅಷ್ಟ ಲಕ್ಷ್ಮೀಯರ ಬಗ್ಗೆ ಚಿಕ್ಕ ಮಾಹಿತಿ: ಇವರನ್ನು ಪೂಜಿಸಿದರೆ ಅಷ್ಟೈಶ್ವರ್ಯವೂ ಪ್ರಾಪ್ತಿ..

ಲಕ್ಷ್ಮೀ ಅಂದ ಮೇಲೆ ಎಲ್ಲರಿಗೂ ನೆನಪಿಗೆ ಬರುವ, ಎಲ್ಲರಿಗೂ ಪ್ರಿಯಳಾಗಿರುವ ಲಕ್ಷ್ಮೀ ಅಂದರೆ ಧನ ಲಕ್ಷ್ಮೀ. ಆದ್ರೆ ಅಷ್ಟ ಲಕ್ಷ್ಮೀಯರೂ ಕೂಡ ಲಾಭದಾಯಕ ಆಶೀರ್ವಾದ ನೀಡುವವರೇ. ಹಾಗಾದ್ರೆ ಅಷ್ಟಲಕ್ಷ್ಮೀಯರು ಯಾರು ಯಾರು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಆದಿ ಲಕ್ಷ್ಮೀ: ಆದಿ ಎಂದರೆ...

ಸೂರ್ಯನಿಗೆ ಎಷ್ಟು ಹೆಸರು..? ಅವು ಯಾವುದು..? ಯಾಕೆ ಆ ಹೆಸರು ಬಂತು..?

ಇಡೀ ಪ್ರಪಂಚಕ್ಕೆ ಬೆಳಕು ನೀಡುವ ದೇವನೆಂದರೆ ಸೂರ್ಯದೇವ. ಸೂರ್ಯದೇವನೆಂದರೆ ಯಾರು..? ಈತನಿಗೆ ಎಷ್ಟು ಹೆಸರುಗಳಿದೆ. ಆ ಹೆಸರುಗಳು ಬಂದಿದ್ದಾದ್ರೂ ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/R-XFJZbrrJg ಸೂರ್ಯ: ಸೂರ್ಯ ಎಂದರೆ ಚಲಾಚಲ ಎಂದು ಹೇಳಲಾಗುತ್ತದೆ. ಚಲಿಸುವ ಸೂರ್ಯ ಇಡೀ ಪ್ರಪಂಚಕ್ಕೆ ಬೆಳಕು...

ಕರ್ನಾಟಕದಲ್ಲಿದೆ ಮೂರು ಕಣ್ಣಿನ ನರಸಿಂಹನ ದೇವಸ್ಥಾನ..

ನಾವು ಈಗಾಗಲೇ ನಿಮಗೆ ಹಲವು ದೇವಸ್ಥಾನಗಳ ಬಗ್ಗೆ ಹೇಳಿದ್ದೇವೆ. ಅಂತೆಯೇ ಇಂದು ಕೂಡ ಕರ್ನಾಟಕದಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/R-XFJZbrrJg ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಅನೇಕ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಗಳಿಗೂ ತನ್ನದೇ ಆದ ಮಹತ್ವವಿದೆ. ಅಂಥ ದೇವಸ್ಥಾನಗಳಲ್ಲಿ...

ನೀವು ಈ ತಪ್ಪು ಮಾಡಿದ್ರೆ 10ರಿದ 20 ಸಾವಿರ ರೂಪಾಯಿ ಕಳೆದುಕೊಳ್ಳೋದು ಗ್ಯಾರಂಟಿ…

ಬೆಂಗಳೂರಿನಲ್ಲಿ ನಕಲಿ ಆರ್.ಓ ಪ್ಲಾಂಟ್ ಇನ್‌ಸ್ಟಾಲ್ ಮಾಡುವವರ ದಂಧೆ ಶುರುವಾಗಿದೆ. ಕಮರ್ಷಿಲ್ ಆರ್.ಓ ಪ್ಲಾಂಟ್ ಅನ್ನೋ ಕಂಪನಿಯವರು 10ರಿಂದ 20 ಸಾವಿರ ರೂಪಾಯಿ ಪಡೆದು, ಅದರಲ್ಲಿ ಒಂದರಿಂದ ಎರಡು ಡುಪ್ಲಿಕೇಟ್ ಮಷಿನ್‌ಗಳನ್ನ ಅಳವಡಿಸ್ತಾರೆ. ಒಂದೆರಡು ತಿಂಗಳ ಬಳಿಕ ಅದು ಹಾಳಾಗತ್ತೆ. ಅದನ್ನ ಸರಿ ಮಾಡಿಸೋಕ್ಕೆ ನೀವು ಈ ಕಂಪನಿಯವರಿಗೆ ಕಾಲ್ ಮಾಡಿದ್ರೆ, ಅವರಿಂದ ಯಾವುದೇ...
- Advertisement -spot_img

Latest News

ಏನ್ರೀ ಮೋದಿಯವರೇ. ಎಷ್ಟು ಸುಳ್ ಹೇಳಿದ್ರೂ ಕೇಳ್ಬೇಕಾ ಮಾರಾಯಾ..?: Ramesh Kumar Exclusive podcast

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. https://youtu.be/knmwaSeNL7g ನಮ್ಮ ದೇಶದಲ್ಲಿ ಗೋಡ್ಸೆಯಂಥವರನ್ನು...
- Advertisement -spot_img