Tuesday, March 3, 2026

karnataka news

ದೊಡ್ಡ ಗಣಪತಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿ..

ಬೆಂಗಳೂರಿನಲ್ಲಿ ತುಂಬಾ ಫೇಮಸ್ ಆದ ಗಣಪತಿ ದೇವಸ್ಥಾನ ಅಂತಾ ಯಾರಿಗೆ ಕೇಳಿದ್ರೂ, ಅವರು ಹೇಳೋದು, ದೊಡ್ಡ ಗಣಪತಿ ದೇವಸ್ಥಾನ. ಬಸವನಗುಡಿಯಲ್ಲಿರುವ ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ಬಸವನಗುಡಿಯಲ್ಲಿ ದೊಡ್ಡಗಣಪತಿ ದೇವಸ್ಥಾನದ ಜೊತೆಗೆ ಬಸವಣ್ಣನ ದೇವಸ್ಥಾನ...

R ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣ ಹೀಗಿರುತ್ತೆ ನೋಡಿ..

ಇವತ್ತು ನಾವು R ಅಕ್ಷರದಿಂದ ಶುರುವಾಗುವವರ ಗುಣಲಕ್ಷಣಗಳನ್ನ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE R ಅಕ್ಷರದಿಂದ ಶುರುವಾಗ ಹೆಸರಿನವರಿಗೆ ಸ್ನೇಹಿತರು ಜಾಸ್ತಿನೇ ಅಂತಾ ಹೇಳಬಹುದು. ಯಾಕಂದ್ರೆ ಇವರ ಮಾತು ಅಷ್ಟು ಚಂದವಾಗಿರುತ್ತದೆ. ಇನ್ನು ಇವರನ್ನ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ....

ಹಲ್ಲಿನ ಮಧ್ಯೆ ಅಂತರವಿರುವವರ ಲಕ್ ಹೇಗಿರತ್ತೆ ಗೊತ್ತಾ..?

ಜ್ಯೋತಿಷ್ಯದಲ್ಲಿ ಮನುಷ್ಯನ ಕೈ, ಆತನ ಹೆಸರು, ಹುಟ್ಟಿದ ದಿನ, ಮುಖಚರ್ಯೆ ಎಲ್ಲ ನೋಡಿ, ಆತನ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡಬಹುದು. ಇದೇ ರೀತಿ ಕೆಲವರ ಹಲ್ಲಿನ ಭಾಗ ನೋಡಿ, ಅವರ ಭವಿಷ್ಯ ಹೇಳಲಾಗುತ್ತದೆ. ಇಂದು ನಾವು ಯಾರ ಹಲ್ಲಿನ ಮಧ್ಯ ಅಂತರವಿರುತ್ತದೆಯೋ ಅಂಥವರ ಭವಿಷ್ಯ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಇಂಥ ಗುಣವಿರುವ ಹೆಣ್ಣು ವಿವಾಹಕ್ಕೆ ಯೋಗ್ಯಳಲ್ಲ..!

ಚಾಣಕ್ಯ ನೀತಿಯನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಅದ್ಭುತವಾಗಿರುತ್ತದೆ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಮಹತ್ವ ಪಡೆದಿದೆ. ಚಂದ್ರಗುಪ್ತ ಮೌರ್ಯನನ್ನು ರಾಜನ ಪಟ್ಟಕ್ಕೇರಿಸಿದ ಚಾಣಕ್ಯ ಅವನ ಜೀವನಪರ್ಯಂತ, ತನ್ನ ನೀತಿಯಿಂದ ರಾಜನ ಕುಟುಂಬದ ರಕ್ಷಣೆ ಮಾಡಿದ. ಇಂಥ ಚಾಣಕ್ಯ ಕೆಲ ಗುಣಗಳನ್ನ ಹೊಂದಿದ ಸ್ತ್ರೀ ವಿವಾಹವಾಗುವುದಕ್ಕೆ ಅನರ್ಹಳು ಎಂದು ಹೇಳಿದ್ದಾರೆ. ಯಾವುದು...

ಬೆರಣಿಯಿಂದ ಹೀಗೆ ಮಾಡಿದ್ರೆ ಸಾಕು.. ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ..

ಈಗಾಗಲೇ ನಾವು ನಕಾರಾತ್ಮಕ ಶಕ್ತಿಯನ್ನ ಮನೆಯಿಂದ ಓಡಿಸಲು ಹಲವಾರು ಉಪಾಯಗಳನ್ನ ಹೇಳಿದ್ದೇವೆ. ಅಂತೆಯೇ ಇಂದೂ ಕೂಡ ನಕಾರಾತ್ಮಕ ಶಕ್ತಿಯನ್ನ ಓಡಿಸಲು ಮತ್ತೊಂದು ಉಪಾಯವನ್ನ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದ್ದಷ್ಟು ಸುಖ ಶಾಂತಿ ನೆಮ್ಮದಿ, ಧನ...

ಸ್ತ್ರೀಯರು ಇಂಥ ಕೆಲಸ ಯಾವತ್ತೂ ಮಾಡಲೇಬೇಡಿ..!

ಇವತ್ತು ನಾವು ಸ್ತ್ರೀ ಯಾವ ನಾಲ್ಕು ಕೆಲಸಗಳನ್ನ ಮಾಡಬಾರದು. ಇದನ್ನ ಮಾಡುವುದರಿಂದ ಏನು ನಷ್ಟ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ಮೊದಲನೇಯದಾಗಿ ಮದುವೆಯಾದ ಸ್ತ್ರೀ ಗಂಡನ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ಉಳಿಯಬಾರದು. ಜಗಳವಾದ ಸಮಯದಲ್ಲಿ ಪತಿಯನ್ನ...

ಸ್ವರ್ಣ ಭೈರವ ಗಾಯತ್ರಿ ಮಂತ್ರ ಪಠಿಸಿ, ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ..

ಶಿವನ ಹಲವಾರು ಅವತಾರಗಳನ್ನ ನಾವು ನೋಡಿದ್ದೇವೆ. ಮೃತ್ಯುಂಜಯ, ಕಾಲ ಭೈರವ, ನೀಲಕಂಠ ಇತ್ಯಾದಿ ನಾಮಗಳಿಂದ ಕರೆಯಲ್ಪಡುವ ಶಿವನ ಇನ್ನೊಂದು ರೂಪವೇ ಸ್ವರ್ಣ ಭೈರವ ರೂಪ. ಯಾಕೆ ಶಿವ ಸ್ವರ್ಣ ಭೈರವ ರೂಪ ತಾಳಿದ..? ಈತನನ್ನು ಪೂಜಿಸಿದರೆ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಸಂತಾನ ಭಾಗ್ಯಕ್ಕಾಗಿ ತೊಟ್ಟಿಲು ಹರಕೆ ನೀಡುವ ದೇವಸ್ಥಾನದ ಬಗ್ಗೆ ಮಾಹಿತಿ..

ಜಗದೋದ್ಧಾರನಾ ಆಡಿಸಿದಳೆಶೋಧೆ ಎಂಬ ಪುರಂದರದಾಸರ ಹಾಡನ್ನ ನೀವೆಲ್ಲರೂ ಕೇಳಿರ್ತಿರಾ. ಈ ಹಾಡನ್ನ ಪುರಂದರದಾಸರು ರಚಿಸಿದ್ದು ಎಲ್ಲಿ ಗೊತ್ತಾ..? ಆ ದೇವಸ್ಥಾನ ಯಾವುದು ಗೊತ್ತಾ..? ಆ ದೇವಾಲಯದ ವಿಶೇಷತೆಗಳೇನು ಗೊತ್ತಾ..? ಸಂತಾನ ಭಾಗ್ಯ ಬೇಕೆನ್ನುವವರು ಈ ಕಥೆಯನ್ನ ಖಂಡಿತ ಓದಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ಸಂತಾನ...

ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನದ ಬಗ್ಗೆ ಮಾಹಿತಿ..

ಮೈಸೂರು, ಮಂಡ್ಯ ಪ್ರಾಂತ್ಯದಲ್ಲಿ, ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಹಲವಾರು ದೇವಸ್ಥಾನಗಳಿದೆ. ಈ ಪ್ರಾಂತ್ಯದಲ್ಲಿ ವೈಷ್ಣವರು ಮತ್ತು ಒಕ್ಕಲಿಗರೇ ಹೆಚ್ಚಾಗಿರುವುದರಿಂದ, ದೇವಿ ದೇವಸ್ಥಾನ ಮತ್ತು ವಿಷ್ಣುವಿಗೆ ಸೇರಿದ ದೇವಸ್ಥಾನಗಳೇ ಹೆಚ್ಚಿದೆ. ಅಂಥ ದೇವಸ್ಥಾನಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಹಿನ್ನೆಲೆ ಏನು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/elyfVW7MULY ಮಂಡ್ಯ ಜಿಲ್ಲೆಯ...

ತಾಮ್ರದ ಕಲಶದಲ್ಲಿ ಹೀಗೆ ಮಾಡಿದ್ರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ..

ಮನೆಯಲ್ಲಿ ಶಾಂತಿ- ನೆಮ್ಮದಿ ನೆಲೆಸಬೇಕು. ನಕಾರಾತ್ಮಕ ಶಕ್ತಿಗಳು ತೊಲಗಿ, ಸಕಾರಾತ್ಮ ಶಕ್ತಿಗಳ ಪ್ರಭಾವ ಹೆಚ್ಚಬೇಕು ಅಂದ್ರೆ ಏನು ಮಾಡಬೇಕು..? ತಾಮ್ರದ ಕಲಶದಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/DbKts5EKi1Q ತಾಮ್ರದ ತಂಬಿಗೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img