Monday, March 2, 2026

karnataka news

ಶನಿವಾರ ಹುಟ್ಟಿದವರ ಗುಣಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಶನಿವಾರ ಹುಟ್ಟಿದವರಿಗೆ ಹೆಚ್ಚು ಕೋಪವಿರುತ್ತದೆ. ಇದೇ ಕೋಪದಿಂದ ಜಗಳಗಳು ಹೆಚ್ಚಾಗಿ, ಇವರ ಸ್ನೇಹಿತರು ಇವರಿಂದ ದೂರವಾಗುತ್ತಾರೆ. ಆದ್ದರಿಂದ ಇವರು ಕೋಪವನ್ನ...

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಿನ್ನೆಲೆ ಏನು..?

ಇವತ್ತು ನಾವು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪುಣ್ಯಕ್ಷೇತ್ರವಾದ ಗೋಕರ್ಣ ಮಹಾಬಲೇಶ್ವರನ ಬಗ್ಗೆ ಚಿಕ್ಕ ಮಾಹಿತಿಯನ್ನ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://www.youtube.com/watch?v=b-S9a1yvjYA&t=20s ರಶುರಾಮ ಸ್ಥಾಪನೆಯ ಸಪ್ತ ಕ್ಷೇತ್ರಗಳಲ್ಲಿ ಗೋಕರ್ಣ ಕೂಡಾ ಒಂದು. ಇಲ್ಲಿ ಸಾಕ್ಷಾತ್ ಶಿವ ಲಿಂಗ ಸ್ಥಾಪಿತವಾಗಿದೆ. ರಾವಣ...

ಶನಿ ದೇವರ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಎಳ್ಳೆಣ್ಣೆ ಹಚ್ಚಬೇಕು ಯಾಕೆ ಗೊತ್ತಾ..?

ಶನಿಯ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಕಪ್ಪು ಎಳ್ಳು ಅಥವಾ, ಎಳ್ಳೆಣ್ಣೆಯನ್ನ ಅರ್ಪಿಸಬೇಕು. ಕಾಗೆಗೆ ಹಿಂಸೆ ನೀಡಬಾರದು. ಹನುಮಾನ್ ಚಾಲೀಸಾ ಪಠಿಸಬೇಕು. ಹನುಮನ ದೇವಸ್ಥಾನಕ್ಕೆ ಪ್ರತೀ ಶನಿವಾರ ಅಥವಾ ಮಂಗಳವಾರ ಹೋಗಿಬರಬೇಕು. ಮತ್ತು ಆ ದಿನ ಮದ್ಯ ಮಾಂಸ ಸೇವಿಸಿರಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಆದ್ರೆ ಯಾಕೆ ಶನಿದೇವರಿಗೆ ಎಳ್ಳೆಣ್ಣೆ ನೀಡಬೇಕು ಅನ್ನೋ ಬಗ್ಗೆ ತಿಳಿಯೋಣ...

ಪತಿಯ ಏಳಿಗೆಯಾಗಬೇಕಂದ್ರೆ ಪತ್ನಿ ಇಂಥ ಕೆಲಸ ಮಾಡಬೇಕು..

ಒಂದು ಸುಂದರ ಕುಟುಂಬ ತಯಾರಾಗಬೇಕು ಅಂದ್ರೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಅಂದ್ರೆ ಪತಿ- ಪತ್ನಿ ಸಂಬಂಧ ಉತ್ತಮವಾಗಿರಬೇಕು. ಅದರಲ್ಲೂ ಪತ್ನಿಯ ಗುಣಗಳು ಉತ್ತಮವಾಗಿದ್ರೆ ಮನೆಯ ನೆಮ್ಮದಿ ಇಮ್ಮಡಿಯಾಗುವುದಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267...

ಶುಕ್ರವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇಂದು ನಾವು ಶುಕ್ರವಾರದಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನೋಡೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zhX-3lIlZic ಶುಕ್ರವಾರ ಅಂದ್ರೆ ಲಕ್ಷ್ಮೀಯ ವಾರ. ಈ ದಿನ ಏನಾದ್ರೂ ಹೆಣ್ಣು ಮಗು ಜನಿಸಿದ್ರೆ, ಲಕ್ಷ್ಮೀ ಹುಟ್ಟಿದಳೆಂದು ಭಾವಿಸಲಾಗುತ್ತದೆ. ಈ ದಿನ ಹುಟ್ಟಿದವರು ಸದಾಕಾಲ ಸಂತೋಷವಾಗಿರಲು...

K ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..

ಇವತ್ತು ನಾವು K ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c K ಅಕ್ಷರದಿಂದ ಶುರುವಾಗುವ ಹೆಸರಿನವರು ತಾವಾಯ್ತು ತಮ್ಮ ಕೆಲಸವಾಯ್ತು ಅಂತಾ ಇರ್ತಾರೆ. ಇವರು ಬೇರೆಯವರೊಂದಿಗೆ ಅಷ್ಟೊಂದು ಮಾತನಾಡುವುದಿಲ್ಲ. ಹಾಗಾಗಿ ಇವರಿಗೆ...

ನವರಾತ್ರಿಯ 8ನೇ ದಿನ ಮಹಾಗೌರಿ ಪೂಜೆ: ಯಾರು ಈ ಮಹಾಗೌರಿ..?

ನವರಾತ್ರಿಯ ಎಂಟನೇ ದಿನಕ್ಕೆ ನಾವು ಕಾಲಿರಿಸಿದ್ದೇವೆ. ಇಂದು ಮಹಾಗೌರಿಯಪೂಜೆ ನಡೆಸಲಾಗುತ್ತದೆ. ಮಹಾಗೌರಿಯ ಕಥೆಯನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Zs9FDW-YH3k ಮಹಾಗೌರಿ ಅಂದ್ರೆ ಮಹಾದೇವನ ಪತ್ನಿ ಪಾರ್ವತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬಿಳಿ ವಸ್ತ್ರ ಧರಿಸಿ, ನಂದಿಯ ಮೇಲೆ ಆಸೀನಳಾಗಿರುವ...

ಮಂಗಳಾದೇವಿ ದೇವಸ್ಥಾನದ ಹಿನ್ನೆಲೆ ಕಥೆ..

ನವರಾತ್ರಿ ವಿಶೇಷವಾಗಿ ನಾವು ಇವತ್ತು ದಕ್ಷಿಣ ಕನ್ನಡದ ಶಕ್ತಿಪೀಠಗಳಲ್ಲಿ ಒಂದಾದ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zhX-3lIlZic ಮಂಗಳಾದೇವಿಯ ಕೃಪೆಯಿಂದಲೇ ಮಂಗಳೂರಿಗೆ ಈ ಹೆಸರು ಬಂದಿದ್ದು. ಬಿಂಬ ರೂಪದ ಲಿಂಗದಲ್ಲಿ ಈ ದೇವಿಯ ಪೂಜೆ ನಡೆಯುತ್ತದೆ. ಈ ಲಿಂಗ ಸ್ತ್ರೀ...

ನವಿಲುಗರಿ ಮನೆಯಲ್ಲಿಟ್ಟರೆ ಏನು ಲಾಭ..?

ಮೊದಲೆಲ್ಲ ಕೆಲವರು ಪುಸ್ತಕದಲ್ಲಿ ನವಿಲು ಗರಿಯನ್ನಿಟ್ಟು ಅದು ಮರಿ ಹಾಕುತ್ತೆ ಅಂತಾ ಹೇಳ್ತಿದ್ರು. ಅದೆಲ್ಲ ತಮಾಷೆಯ ಮಾತು ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಆದರೆ ಪುಸ್ತಕದಲ್ಲಿ ನವಿಲುಗರಿ ಇಡುವುದರಿಂದ ವಿದ್ಯೆ ಬುದ್ಧಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಮನೆಯಲ್ಲಿ ನವಿಲುಗರಿ ಇದ್ದರೆ ಏನು ಲಾಭ ಅನ್ನೋ ಬಗ್ಗೆ ಇವತ್ತು ನಾವು ಮಾಹಿತಿಯನ್ನ ಹೇಳಲಿದ್ದೇವೆ.. ...

ಹೆಣ್ಣು ಮಕ್ಕಳು ಮುಸ್ಸಂಜೆ ಬಳಿಕ ಯಾವ ಕೆಲಸ ಮಾಡಬೇಕು ಮತ್ತು ಮಾಡಬಾರದು..?

ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪು ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗೆಯೇ ಯಾವ ಕೆಲಸವನ್ನ ಮಾಡಬೇಕು ಅನ್ನೋ ಬಗ್ಗೆಯೂ ಹೇಳುತ್ತೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/1f8xjIR8asE ಮೊದಲನೆಯದಾಗಿ, ಸಂಜೆ ವೇಳೆ ಹಾಲನ್ನ ಬೇರೆಯವರಿಗೆ ನೀಡಬಾರದು. ಅಕ್ಕಪಕ್ಕದ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img