Monday, March 2, 2026

karnataka news

ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿಯವರು ಯಾವ ದೇವರನ್ನು ಪೂಜಿಸಬೇಕು..?

ಹಿಂದೂಗಳಲ್ಲಿ ಜೋತಿಷ್ಯವನ್ನ, ಜಾತಕವನ್ನ ಹೆಚ್ಚಾಗಿ ನಂಬಲಾಗುತ್ತದೆ. ಮಗು ಹುಟ್ಟಿದ ತಕ್ಷಣ ಅದು ಹುಟ್ಟಿದ ವೇಳೆ, ರಾಶಿ, ಗೋತ್ರ, ನಕ್ಷತ್ರ ಇತ್ಯಾದಿಗಳನ್ನ ಬರೆದು ಜಾತಕ ತಯಾರಿಸಲಾಗುತ್ತದೆ. ಇಂಧ ರಾಶಿ ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರ ಕೂಡ ಒಂದು. ನಾವಿವತ್ತು ಪುಷ್ಯ ನಕ್ಷತ್ರದವರ ಸ್ವಭಾವ ಮತ್ತು ಅವರು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ ಅನ್ನೋದನ್ನ ನೋಡೋಣ. ಪಂಡಿತ್ ವಿವೇಕಾನಂದ...

ಕಾಮಾಕ್ಷಿ ದೀಪ ಏಕೆ ಹಚ್ಚಬೇಕು..? ಈ ಬಗ್ಗೆ ಅನುಸರಿಸಬೇಕಾದ ನಿಯಮಗಳೇನು..?

ಕೆಲವರು ಕಾಣಲು ಚಂದವೆಂದು ಮನೆಗೆ ಕಾಮಾಕ್ಷಿ ದೀಪವನ್ನ ತಂದು ಪ್ರತಿ ದಿನ ದೀಪ ಹಚ್ಚುತ್ತಾರೆ. ಆದ್ರೆ ಕಾಮಾಕ್ಷಿ ದೀಪ ಹಚ್ಚಲು ಅದರದ್ದೇ ಆದ ಮಹತ್ವವಿದೆ. ಹಾಗಾದ್ರೆ ಕಾಮಾಕ್ಷಿ ದೀಪ ಅಂದರೇನು..? ಏನಿದರ ಮಹತ್ವ..? ಇದನ್ನ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ .. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ...

ನಂಜನಗೂಡು ನಂಜುಂಡೇಶ್ವರ ದೇಗುಲದ ಬಗ್ಗೆ ಮಾಹಿತಿ..

ಕರ್ನಾಟಕದ ಪ್ರಾಚೀನ, ಶ್ರೀಮಂತ ಮತ್ತು ಅತೀ ದೊಡ್ಡ ದೇವಸ್ಥಾನ ಅಂದ್ರೆ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ. ಇಲ್ಲಿ ದೇವಸ್ಥಾನದ ಕಟ್ಟಡ ಬಹು ಸುಂದರವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಂಜುಂಡೇಶ್ವರ ಸ್ವಾಮಿ ದೇವಸ್ಥಾನವಿದೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ನಂಜುಂಡೇಶ್ವರನಿಗೆ ಶ್ರೀ ಶ್ರೀಕಂಠೇಶ್ವರ ಸ್ವಾಮಿ...

ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದ ಹಿನ್ನೆಲೆ..

ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಹಾಲಕ್ಷ್ಮೀ ದೇವಸ್ಥಾನ ಅಂದ್ರೆ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಈ ದೇವಸ್ಥಾನವಿದೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/aCLOVZvz2Lc ದೇವಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರದ ದಿನ ಇಲ್ಲಿ ಅಕ್ಕ ಪಕ್ಕದ ಊರಿನಿಂದ...

ಪಚ್ಚೆ ರತ್ನವನ್ನು ಯಾರು ಧರಿಸಬೇಕು..? ಪಚ್ಚೆ ಧರಿಸುವಾಗ ಯಾವ ತಪ್ಪು ಮಾಡಬಾರದು..?

ಮನುಷ್ಯ ಅಂದ ಮೇಲೆ ಜೀವನದಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳು ಬರುತ್ತಿರುತ್ತದೆ. ಕಷ್ಟ ಬಂದಾಗ ಕೆಲವರು ದೇವರ ಮೊರೆ ಹೋಗುತ್ತಾರೆ. ಇನ್ನು ಕೆಲವರು ಬಂದ ಕಷ್ಟಗಳನ್ನ ಎದುರಿಸಿದಾಯಿತು ಎಂದು ಚಿಂತೆ ಬಿಟ್ಟಿರುತ್ತಾರೆ. ಇಂಥ ಕಷ್ಟ ಕಾರ್ಪಣ್ಯಗಳನ್ನ ಹೋಗಲಾಡಿಸುವಲ್ಲಿ ಜ್ಯೋತಿಷ್ಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲಿ ಹರಳುಗಳನ್ನ ಧರಿಸುವ ಸಲಹೆ ಕೂಡ ಒಂದು. ಇವತ್ತು ನಾವು ಹರಳುಗಳಲ್ಲಿ...

ಗಾಯತ್ರಿ ಮಂತ್ರದ ಅರ್ಥ ಮತ್ತು ಮಹತ್ವ..

ಮಂತ್ರಗಳಲ್ಲೇ ಉತ್ತಮ ಮಂತ್ರ ಅಂದ್ರೆ ಗಾಯತ್ರಿ ಮಂತ್ರ. ಓಂ ಭೂರ್ಭುವಃ ಸ್ವಃ, ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ಎಂಬ ಮಂತ್ರ ಪಠಣೆಯಿಂದ ದುಷ್ಟ ಶಕ್ತಿಗಳನ್ನ ದೂರ ಮಾಡಬಹುದು. ನಾವಿಂದು ಗಾಯತ್ರಿ ಮಂತ್ರದ ಮಹತ್ವ ತಿಳಿಯೋಣ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841...

ವೈಕುಂಠ ಏಕಾದಶಿಯ ಮಹತ್ವವೇನು..? ಈ ದಿನ ಉಪವಾಸವೇಕೆ ಮಾಡಬೇಕು..?

ಏಕಾದಶಿಯಲ್ಲೇ ಅತ್ಯುತ್ತಮ ಏಕಾದಶಿ ಅಂದ್ರೆ ವೈಕುಂಠ ಏಕಾದಶಿ. ಪ್ರತೀ ಏಕಾದಶಿ ದಿನ ಉಪವಾಸ ಮಾಡದಿದ್ದರೂ, ವೈಕುಂಠ ಏಕಾದಶಿ ದಿನ ಉಪವಾಸ ಮಾಡಿದ್ರೆ, ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ, ವೈಕುಂಠ ಏಕಾದಶಿಯ ಮಹತ್ವವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಪ್ರತ್ಯಂಗಿರಾ ಹೋಮ ಯಾಕೆ ಮಾಡಿಸುತ್ತಾರೆ..? ಹೇಗೆ ಮಾಡುತ್ತಾರೆ..?

ಸಾಮಾನ್ಯವಾಗಿ ಚುನಾವಣೆ ಹತ್ತಿರ ಬಂದಾಗ ರಾಜಕಾರಣಿಗಳು ಕೆಲ ಹೋಮ ಹವನವನ್ನ ಮಾಡಿಸುವುದನ್ನ ನೋಡಿರ್ತೀವಿ. ಅಂಥ ಹೋಮಗಳಲ್ಲಿ ಪ್ರತ್ಯಂಗೀರಾ ಹೋಮ ಕೂಡ ಒಂದು. ಯಾಕೆ ಈ ಹೋಮವನ್ನ ಮಾಡಿಸುತ್ತಾರೆ. ಈ ಹೋಮದ ಮಹತ್ವವೇನು ಅನ್ನೋದನ್ನ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZTuS2gH7eZ0 ಆದಿ ಪರಾಶಕ್ತಿಯ ಒಂದು...

ಸತ್ಯ ನಾರಾಯಣ ಪೂಜೆಯ ಮಹತ್ವ..

ಮದುವೆಯ ಸಂದರ್ಭದಲ್ಲಿ, ಬ್ರಹ್ಮೋಪದೇಶವಾದ ದಿನ, ಮನೆ ಗೃಹಪ್ರವೇಶ, ಅಂಗಡಿ ಪೂಜೆ ಇತ್ಯಾದಿ ದಿನಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲಾಗುತ್ತದೆ. ಯಾಕೆ ಈ ಸಂಕಲ್ಪ ಮಾಡಿಕೊಳ್ಳಾಗುತ್ತದೆ..? ಸತ್ಯ ನಾರಾಯಣ ಪೂಜೆ ಮಾಡಿಸುವುದರಿಂದ ಆಗುವ ಲಾಭವೇನು..? ಸತ್ಯ ನಾರಾಯಣ ಕಥೆ ಕೇಳುವುದರಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ...

ಎಮ್ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..!

ಇವತ್ತು ನಾವು ಎಮ್ ಹೆಸರಿನಿಂದ ಶುರುವಾಗ ಹೆಸರಿನ ವ್ಯಕ್ತಿಗಳ ಸ್ವಭಾವದ ಬಗ್ಗೆ ಹೇಳಲಿದ್ದೇವೆ. ಎಮ್ ಹೆಸರಿನ ವ್ಯಕ್ತಿಗಳು ಶ್ರಮಜೀವಿಗಳು ಮತ್ತು, ನಿಷ್ಠಾವಂತರಾಗಿರ್ತಾರೆ. ಮೋಸ ಮಾಡುವ ಗುಣ ಇವರದ್ದಾಗಿರುವುದಿಲ್ಲ. ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ಇವರು, ಜೀವನ ಸಂಗಾತಿಯನ್ನ ಹೆಚ್ಚು ಪ್ರೀತಿ ಮತ್ತು ಕಾಳಜಿಯಿಂದ ನೋಡುತ್ತಾರೆ. ಗೆಳೆತನಕ್ಕೆ ಬೆಲೆ ಕೊಡುವ ಇವರು ಕೊನೆತನಕ ಗೆಳೆತನ ನಿಭಾಯಿಸುವಲ್ಲಿ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img