Monday, March 2, 2026

karnataka news

ಸ್ನಾನ ಮಾಡುವ ನೀರಿಗೆ ಈ ಐದು ವಸ್ತು ಸೇರಿಸಿದರೆ ಉತ್ತಮ..

ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ದುಡಿದ ದುಡ್ಡು ಉಳಿಸೋಕ್ಕಾದ್ರೆ ಅಷ್ಟೇ ಸಾಕು ಅನ್ನುವವರು ಹಲವರಿದ್ದಾರೆ. ಆದ್ರೆ ಕಾರಣಾಂತರಗಳಿಂದ ಆ ಕೆಲಸ ಸಾಧ್ಯವಾಗುವುದೇ ಇಲ್ಲ. ಅಂಥವರು ನಾವಿವತ್ತು ಹೇಳುವ ಕೆಲಸವನ್ನ ಮಾಡಿದ್ರೆ ಹಣಕಾಸಿನ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ...

ರೇಣುಕಾದೇವಿ ಸವದತ್ತಿ ಯಲ್ಲಮ್ಮನಾಗಿ ಬಂದು ನೆಲೆಸಲು ಕಾರಣವೇನು..?

ಉತ್ತರ ಕರ್ನಾಟಕದಲ್ಲಿ ಅತೀ ಪ್ರಸಿದ್ಧವಾದ ದೇವಿ ದೇವಸ್ಥಾನ ಅಂದ್ರೆ ಸವದತ್ತಿ ಯಲ್ಲಮ್ಮನ ದೇವಸ್ಥಾನ. ಇದನ್ನ ಯಲ್ಲಮ್ಮನ ಗುಡ್ಡ ಅಂತಾನೂ ಕರೆಯುತ್ತಾರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/aCLOVZvz2Lc ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ತಾಯಿ ರೇಣುಕಾ...

ಧರ್ಮಸ್ಥಳಕ್ಕೆ ಆ ಹೆಸರು ಬರಲು ಕಾರಣವೇನು..? ಹೆಸರಿಟ್ಟವರು ಯಾರು..?

ಮಂಗಳೂರೆಂದರೇನೆ ದೇವಸ್ಥಾನಗಳ ಬೀಡು ಎನ್ನಬಹುದು. ಒಂದೊಂದು ತಾಲೂಕಿನಲ್ಲೂ ಸುಪ್ರಸಿದ್ಧ ದೇವಾಲಯಗಳು ಕಾಣಸಿಗುತ್ತದೆ. ಇಂಥ ದೇವಾಲಯಗಳಲ್ಲಿ ವಿಶ್ವವಿಖ್ಯಾತವಾದ ದೇವಸ್ಥಾನವೆಂದ್ರೆ ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ. ಈ ದೇವಾಲಯದ ಬಗ್ಗೆ ಇವತ್ತು ಮಾಹಿತಿಯನ್ನ ತಿಳಿಯೋಣ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಮಂಗಳೂರಿನ ಬೆಳ್ತಂಗಡಿಯ ನೇತ್ರಾವತಿ ನದಿ ತೀರದಲ್ಲಿರುವ...

ಈ ಮೂರು ರಾಶಿಯವರನ್ನ ಮದುವೆಯಾದ್ರೆ ಉತ್ತಮ ಜೀವನ ನಿಮ್ಮದಾಗುತ್ತದೆ..

ಕೆಲವರಿಗೆ ತಾನು ಮದುವೆಯಾಗುವ ಹೆಣ್ಣು ಶ್ರೀಮಂತೆಯಾಗಿರಬೇಕು, ತನ್ನನ್ನೂ ಅವಳೇ ನೋಡಿಕೊಳ್ಳಬೇಕು ಅನ್ನೋ ಮನಸ್ಸಿರುತ್ತದೆ. ವರದಕ್ಷಿಣೆ ಪಡಿಯೋ ಮನಸ್ಥಿತಿ ಇವರದ್ದಾಗಿರುತ್ತದೆ. ಇನ್ನು ಕೆಲವರಿಗೆ ನನ್ನ ಪತ್ನಿ ಬುದ್ಧಿವಂತೆಯಾಗಿರಬೇಕು. ನಾನು ಅವಳು ಸೇರಿ ದುಡಿದು ಹಣ ಗಳಿಸಬೇಕು ಅನ್ನೋ ಮನಸ್ಸಿರುತ್ತದೆ. ಮತ್ತೆ ಕೆಲವರಿಗೆ ನನ್ನ ಪತ್ನಿಯಾಗಿ ಬರುವವಳು ಚಿನ್ನ ಬೆಳ್ಳಿ ಹೊತ್ತು ತರದಿದ್ದರೂ, ಉತ್ತಮ ಗುಣಉಳ್ಳವಳಾಗಿರಬೇಕು. ಪ್ರೀತಿ,...

ನೀವೂ ಕುಬೇರನಂತೆ ಶ್ರೀಮಂತರಾಗಲು ಈ ಮಂತ್ರ ಪಠಿಸಿ..

ಕೆಲವರು ಕಷ್ಟಪಟ್ಟು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಅಡ್ಡದಾರಿ ಹಿಡಿದು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಜಾಕ್‌ಪಾಟ್ ಹೊಡೆದು ಶ್ರೀಮಂತರಾಗ್ತಾರೆ. ಲಕ್ ಇರೋತನಕ ಮಾತ್ರ ಈ ಜಾಕ್‌ಪಾಟ್ ಮನುಷ್ಯ ಶ್ರೀಮಂತನಾಗಿರಲು ಸಾಧ್ಯ. ತನ್ನ ಅಡ್ಡದಾರಿಯ ಸಾಹಸ ಹೊರಬೀಳುವವರೆಗೂ ಮಾತ್ರ, ಅಡ್ಡದಾರಿ ಹಿಡಿದವ ಶ್ರೀಮಂತನಾಗಿರಲು ಸಾಧ್ಯ. ಆದ್ರೆ ಕಷ್ಟಪಟ್ಟು ಶ್ರೀಮಂತನಾದವ ಮಾತ್ರ, ಕೊನೆಯವರೆಗೂ ಶ್ರೀಮಂತನಾಗಿರುತ್ತಾನೆ. ಇದೇ ರೀತಿ ನಿಯತ್ತಿನಿಂದ...

ದೊಡ್ಡ ಅಂಗಡಿಯಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಡುವುದೇಕೆ..? ಏನಿದರ ರಹಸ್ಯ..?

ಸಾಮಾನ್ಯವಾಗಿ ಯಾವುದಾದರೂ ದೊಡ್ಡ ದೊಡ್ಡ ಅಂಗಡಿಗಳಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಟ್ಟಿರುವುದನ್ನ ನೋಡಿದ್ದೀರಿ. ಯಾಕೆ ನೀರಲ್ಲಿ ನಿಂಬೆಹಣ್ಣನ್ನ ಇಡ್ತಾರೆ..? ಇದರಿಂದ ಏನಾಗತ್ತೆ ಅನ್ನೋ ಬಗ್ಗೆ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/a2LqwRx9hCI ತಮ್ಮ ಅಂಗಡಿ ಮೇಲೆ, ಮಾಲ್, ಮನೆ ಮೇಲೆ ಯಾರದ್ದು ದೃಷ್ಟಿ ಬೀಳಬಾರದು ಎಂದು ಕೆಲವರು...

ಹಣ ಖರ್ಚು ಮಾಡುವಲ್ಲಿ ಈ ರಾಶಿಯವರು ಎತ್ತಿದ ಕೈ..

ಒಂದೊಂದು ರಾಶಿಯವರಿಗೆ ಒಂದೊಂದು ಗುಣಗಳಿರುತ್ತದೆ. ಕೆಲವರು ನಗು ನಗುತ್ತ ಇರುತ್ತಾರೆ. ಇನ್ನು ಕೆಲ ರಾಶಿಯವರು ಅಳುಮುಂಜಿಯವರಾಗಿರ್ತಾರೆ. ಇನ್ನು ಕೆಲ ರಾಶಿಯವರಿಗೆ ಸಿಟ್ಟು ಜಾಸ್ತಿ. ಮತ್ತೆ ಕೆಲವರಿಗೆ ಬರೀ ಚಿಂತೆ. ನಾವಿವತ್ತು ಹಣ ಹೆಚ್ಚು ಖರ್ಚು ಮಾಡುವ ರಾಶಿಗಳ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ...

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹಿನ್ನೆಲೆ..

ಕರ್ನಾಟಕದಲ್ಲಿ ಸುಬ್ರಹ್ಮಣ್ಯನಿಗೆ ಸೇರಿದ ದೇವಸ್ಥಾನಗಳು ಸುಮಾರಿಗೆ. ಅದರಲ್ಲಿ ಅತೀ ಪ್ರಸಿದ್ಧ ದೇವಾಲಯ ಅಂದ್ರೆ ಕುಕ್ಕೆ ಸುಬ್ರಹ್ಮಣ್ಯ ಇನ್ನೊಂದು ಪ್ರಸಿದ್ಧ ದೇವಸ್ಥಾನ ಅಂದ್ರೆ ಘಾಟಿ ಸುಬ್ರಹ್ಮಣ್ಯ. ಇಂದು ನಾವು ಘಾಟಿ ಸುಬ್ರಹ್ಮಣ್ಯ ದೇನವಸ್ಥಾನದ ಬಗ್ಗೆ ತಿಳಿಯೋಣ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/aIyw5dvYRls ಬೆಂಗಳೂರು...

ಮನೆಯೊಡತಿ ಈ ವಿಷಯಗಳನ್ನ ಪಾಲಿಸಿದರೆ ಖಂಡಿತ ಮನೆ ಅಭಿವೃದ್ಧಿಗೊಳ್ಳುತ್ತದೆ..

ಒಂದು ಮನೆ ಉದ್ಧಾರವಾಗಬೇಕು ಅಥವಾ ಉದ್ಧಾರಗದಿರೋದಕ್ಕೆ ಆ ಮನೆ ಒಡತಿಯೂ ಕಾರಣವಾಗ್ತಾಳೆ. ಮನೆ ಉದ್ಧಾರವಾಗಬೇಕು ಅಂದ್ರೆ ಮನೆಯೊಡತಿ ಕೆಲ ತಪ್ಪುಗಳನ್ನ ಮಾಡಬಾರದು. ಅಲ್ಲದೇ ಕೆಲ ವಿಷಯಗಳನ್ನ ಪಾಲಿಸಬೇಕು. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/rVws5_Dt6u0 ಯಾವುದು ಆ ವಿಷಯ ಅಂದ್ರೆ, ಮೊದಲನೇಯದಾಗಿ ಸುಮಂಗಲಿಯರು...

ಶನಿದೇವರ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಈ ವಸ್ತುವನ್ನ ಅರ್ಪಿಸಿ..

ಶನೇಶ್ವರನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ಉನ್ನತಿಯನ್ನೇ ಕಾಣುವರು ಎಂಬ ಮಾತಿದೆ. ಯಾಕಂದ್ರೆ ಒಮ್ಮೆ ಶನಿ ಹೆಗಲೇರಿದರೆ, ಪಡಬಾರದ ಪಾಡು ಪಡಬೇಕಾಗುತ್ತದೆ. ಆದ್ದರಿಂದ ಶನೇಶ್ವರನ ಕೃಪೆ ಸದಾ ನಮ್ಮ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಹಾಗಾದ್ರೆ ಶನೇಶ್ವರನಿಗೆ ಯಾವ ಹೂವಿನಿಂದ ಪೂಜಿಸಿದರೆ, ಶನೇಶ್ವರ ಒಲಿಯುವನು ಅನ್ನೋದನ್ನ ನೋಡೋಣ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img