Monday, March 2, 2026

karnataka news

ಶ್ರೀಧರಾಶ್ರಮ ಸ್ಥಾಪಿತವಾಗಿದ್ದಾದ್ರೂ ಹೇಗೆ..? ಯಾರು ಈ ಶ್ರೀಧರ ಶ್ರೀಗಳು..?

ನಾವು ತಂದೆ, ತಾಯಿಯನ್ನ ಹೇಗೆ ದೇವರ ಸಮಾನವಾಗಿ ನೋಡುತ್ತೇವೋ ಅಂತೆಯೇ ಗುರುವನ್ನ ಕೂಡ ದೇವರ ಸಮಾನವಾಗಿ ಕಾಣಬೇಕು ಎಂದು ಹಿರಿಯರು ಹೇಳಿದ್ದಾರೆ. ಗುರುಗಳಿಗೇ ಗುರುವಾಗಿದ್ದ ದಕ್ಷಿಣಾ ಮೂರ್ತಿ, ಗುರು ರಾಯರು, ಸಾಯಿ ಬಾಬಾ, ದತ್ತಾತ್ರೇಯ ಇತ್ಯಾದಿ ದೇವ ಮಾನವರು ಗುರುವಿನ ರೂಪದಲ್ಲಿ ಪೂಜಿಸಲ್ಪಡುವರು. ಹೀಗೆ ಪೂಜಿಸಲ್ಪಡುವ ಗುರುಗಳ ಪಟ್ಟಿಗೆ ಸೇರುವ ಇನ್ನೋರ್ವ ಗುರುವೆಂದರೆ, ಶ್ರೀ...

ವೃದ್ಧನ ಪಾಲಿಗೆ ಬೆಳಕಾದ ಸಾಮಾಜಿಕ ಜಾಲತಾಣ: ಬಾಬಾ ಕಾ ಡಾಬಾ ಹೊಟೇಲ್‌ನಲ್ಲೀಗ ಜನಸಾಗರ..!

ಸಾಮಾಜಿಕ ಜಾಲತಾಣ ಒಂದು ರೀತಿಯಲ್ಲಿ ಉತ್ತಮವಾದ್ರೆ ಇನ್ನೊಂದು ರೀತಿಯಲ್ಲಿ ಅಪಾಯಕಾರಿ. ಸಾಮಾಜಿಕ ಜಾಲತಾಣದ ಮೂಲಕ ನಾವು ನಮ್ಮ ದೂರದ ಸಂಬಂಧಿಕರನ್ನ, ಗೆಳೆಯ ಗೆಳತಿಯರನ್ನ ತಲುಪುತ್ತೇವೆ. ಒಂದು ದೇಶದಲ್ಲಿ ಕುಳಿತು ಇನ್ನೊಂದು ದೇಶದಲ್ಲಿರುವ ಸಂಬಂಧಿಕರ ಬಳಿ ವೀಡಿಯೋ ಕಾಲ್ ಮೂಲಕ ಮಾತನಾಡುತ್ತೇವೆ. https://youtu.be/8YqLODfrWpc ಇನ್ನೊಂದು ಬದಿಯಿಂದ ಸಾಮಾಜಿಕ ಜಾಲತಾಣವನ್ನ ನೋಡುವುದಾದರೆ, ಅಶ್ಲೀಲ ಫೋಟೋಗಳನ್ನ ಸಹ ನಾವು ಇಲ್ಲಿ...

ಇಂಡಿಗೋ ವಿಮಾನದಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ..!

ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಬಸ್ಸಿನಲ್ಲಿ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳುವಾಗ ಆಟೋದಲ್ಲಿ, ಅಥವಾ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗುವುದನ್ನ, ತಾಯಿ ಮಗು ಆರೋಗ್ಯವಾಗಿರುವುದನ್ನ ನಾವು, ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ರೆ ನಿನ್ನೆ ಸಂಜೆ ನಡೆದ ಹೆರಿಗೆ ಕೇಸ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. https://www.youtube.com/watch?v=8YqLODfrWpc ಇಂಡಿಗೋ ವಿಮಾನ ಹಾರಾಟವಾಗುವ ಸಂದರ್ಭದಲ್ಲಿ...

ಕನಸಿನಲ್ಲಿ ಸಿಂಹ ಬದರೆ ಏನರ್ಥ..? ಶುಭವೋ..? ಲಾಭವೋ..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಸ್ವಪ್ನಗಳಿಗೆ ಏನು ಅರ್ಥ ಅನ್ನೋ ಬಗ್ಗೆ ಈಗಾಗಲೇ ನಾವು ಹೇಳಿದ್ದೇವೆ. ಇವತ್ತು ನಾವು ಸಿಂಹ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/fc7nQp-TIcM ಕಾಡಿನ ರಾಜ, ಪ್ರಾಣಿಗಳಲ್ಲೇ ಅತ್ಯಂತ ಕ್ರೂರ ಪ್ರಾಣಿ ಮತ್ತು...

ದೀಪ ಹಚ್ಚುವಾಗ ಈ ಎಣ್ಣೆ ಹಾಕಿ ದೀಪ ಹಚ್ಚಿದರೆ ಉತ್ತಮ..!

ಹಿಂದೂಗಳ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ದೀಪ ಹಚ್ಚುವ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದೆ. ದೀಪ ಹಚ್ಚುವ ರೀತಿ, ಯಾವ ಎಣ್ಣೆಯನ್ನ ದೀಪಕ್ಕೆ ಬಳಸಬೇಕು, ಎಷ್ಟು ಬತ್ತಿ ಹಚ್ಚಬೇಕು. ಯಾವ ರೀತಿಯ ಹಣತೆಯನ್ನ ಬಳಸಬೇಕು ಎಂದು ಇತ್ಯಾದಿ ನಿಯಮಗಳಿದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ..? ಅಶುಭವೋ..?

ಕೆಲ ಮನೆಗಳಲ್ಲಿ ತನ್ನಿಂದ ತಾನೇ ಹುತ್ತ ಬೆಳೆಯುತ್ತದೆ. ಜೇನು ಕಟ್ಟುತ್ತದೆ. ಹೀಗಾದಾಗ ಏನು ಮಾಡಬೇಕು ಅಂತಾ ಗೊತ್ತಾಗುವುದೇ ಇಲ್ಲ. ಅದನ್ನ ತೆಗೆಸುವುದೋ ಅಥವಾ ನಾವೇ ಮನೆ ಬಿಟ್ಟು ಹೋಗಬೇಕೋ ಅನ್ನೋ ಗೊಂದಲ ಉಂಟಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ...

ಕೊಲ್ಲೂರು ದೇವಸ್ಥಾನದ ಪುರಾಣ ಕಥೆ..? ಮೂಕಾಂಬಿಕೆಗೆ ಆ ಹೆಸರು ಬರಲು ಕಾರಣವೇನು..?

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ದೇವಸ್ಥನವನ್ನು ಪರಶುರಾಮರು ಸೃಷ್ಟಿಸಿರುವರೆಂದು ಹೇಳಲಾಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಕುಂದಾಪುರದ ಕೊಲ್ಲೂರಿನ ಸೌಪರ್ಣಿಕಾ...

ನವರತ್ನ ಉಂಗುರದ ಮಹತ್ವವೇನು..? ಈ ಉಂಗುರು ಮಾಡಿಸಲು ಮತ್ತು ಹಾಕಿಕೊಳ್ಳಲು ಇರುವ ನಿಯಮವೇನು..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಹರಳುಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ರಾಶಿ ನಕ್ಷತ್ರಗಳ ಪ್ರಕಾರ ಒಬ್ಬೊಬ್ಬರು ಒಂದೊಂದು ರೀತಿಯ ಹರಳನ್ನ ಧರಿಸುತ್ತಾರೆ. ಕೆಲವರು ನೀಲಿ ಧರಿಸಿದರೆ, ಕೆಲವರು ಹಸಿರು ಧರಿಸುತ್ತಾರೆ, ಇನ್ನು ಕೆಲವರು ಮುತ್ತು, ಹವಳ ಹೀಗೆ ತರಹ ತರಹದ ಹರಳು ಧರಿಸುತ್ತಾರೆ. ಆದ್ರೆ ಇದೆಲ್ಲಕ್ಕಿಂತ ಮುಖ್ಯವಾದ ಹರಳಿನ ಉಂಗುರ ಅಂದ್ರೆ, ನವರತ್ನದ ಹರಳಿನ...

ಯಾವುದೇ ಕಾರಣಕ್ಕೂ ಮನೆಯಲ್ಲಿ ಇಂಥ ಲಟ್ಟಣಿಗೆಯನ್ನ ಬಳಸಬೇಡಿ..!

ನಾವು ಈಗಾಗಲೇ ಅಡುಗೆ ಮನೆಯಲ್ಲಿ ಯಾವ ನಿಯಮವನ್ನು ಅನುಸರಿಸಿದರೆ ಉತ್ತಮ. ಅಡುಗೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಅನ್ನ ಪೂರ್ಣೆ ಕೋಪಿಸಿಕೊಳ್ಳುವಂಥ ಕೆಲಸವನ್ನ ಮಾಡಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಂದು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ...

‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು’

ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು ಎಂದಿದ್ದಾರೆ. ಅಲ್ಲದೇ, ಚೀನಾವನ್ನ ಲಡಾಖ್ ಗಡಿಯಿಂದ ಸರಿಸುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ. https://youtu.be/b3XR-351ZZc ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಸುಳ್ಳು ಹೇಳಿದ್ದಾರೆ. ದೇಶಭಕ್ತರೆಂದು...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img