Sunday, March 1, 2026

karnataka news

ಮಂಗಳವಾರ ಹನುಮನ ಜಪ ಮಾಡಿದಲ್ಲಿ ಯಶಸ್ಸು ನಿಮ್ಮದೇ..!

ಮಂಗಳವಾರ ಮತ್ತು ಶನಿವಾರ ಹನುಮಂತನ ದಿನವೆಂದು ಪರಿಗಣಿಸಲಾಗಿದೆ. ಬೇರೆ ದಿನಗಳಿಗಿಂತ ಈ ದಿನಗಳಲ್ಲಿ ಆಂಜನೇಯನನ್ನ ಪ್ರಾರ್ಥಿಸಿದರೆ, ಉತ್ತಮ ಫಲ ಸಿಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಮಂಗಳವಾರ ಮತ್ತು ಶನಿವಾರ ಯಾವ ಮಂತ್ರವನ್ನ ಹೇಳಿದ್ರೆ, ಹನುಮಂತ ಒಲಿಯುತ್ತಾನೆ ಅನ್ನೋದನ್ನ ನೋಡೋಣ ಬನ್ನಿ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: ...

ಬಟ್ಟೆ ಖರೀದಿಸೋಕ್ಕೆ ನಿಯಮಗಳಿದೆ, ಅದನ್ನ ಅನುಸರಿಸಿದರೆ ಉತ್ತಮ..!

ಇಂದಿನ ಕಾಲದ ಯುವಕ ಯುವತಿಯರಿಗೆ ಶಾಪಿಂಗ್ ಮಾಡೋದಂದ್ರೆ ಏನೋ ಖುಷಿ. ಮೊದಲೆಲ್ಲಾ ಹಬ್ಬ ಹರಿದಿನ ಬಂತಂದ್ರಷ್ಟೇ ಅಪ್ಪ ಅಮ್ಮ ಬಟ್ಟೆ ಕೊಡಿಸುತ್ತಿದ್ರು. ಆದ್ರೀಗ ತಿಂಗಳಿಗೆ 4ರಿಂದ 5 ಬಾರಿ ಆನ್‌ಲೈನ್ ಶಾಪಿಂಗ್ ಮಾಡಿ ಬಟ್ಟೆ ಖರೀದಿಸುತ್ತಾರೆ. ಆದ್ರೆ ಬಟ್ಟೆಯನ್ನ ಕೆಲ ದಿನಗಳಲ್ಲಿ ಖರೀದಿಸಬಾರದು ಅನ್ನೋ ನಿಯಮವಿದೆ. ಯಾವುದು ಆ ನಿಯಮ ಆ ನಿಯಮ ಅನುಸರಿಸದಿದ್ದರೆ...

ಜೆಲ್ಲಿ ಚಾಕ್ಲೆಟ್​ ರೂಪದಲ್ಲಿ ಡ್ರಗ್ಸ್​ ಮಾರಾಟ: ಇಬ್ಬರ ಬಂಧನ

ಬೆಂಗಳೂರು: ಮಾದಕವಸ್ತು(ಮಾರಿವಾನಾ) ಲೇಪಿತ ಚಾಕ್ಲೆಟ್​ ಮಾರಾಟ ಮಾಡುತ್ತಿದ್ದ ಜಾಲವನ್ನ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಸುಮಾರು 4 ಲಕ್ಷ ರೂಪಾಯಿ ಬೆಲೆಬಾಳುವ ಮಾದಕವಸ್ತು ಮಾರಾಟ ಮಾಡುತ್ತಿದ್ದ ಜಾನ್ ನಿಕೋಲಸ್ ಹಾಗೂ ಇರ್ಫಾನ್ ಶೇಖ್ ಎಂಬ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. https://youtu.be/jHwl9j1uvus ಬಂಧಿತ ಆರೋಪಿಗಳು, ಮಕ್ಕಳನ್ನ ಟಾರ್ಗೆಟ್ ಮಾಡಿ ಆರೋಪಿಗಳು ಜೆಲ್ಲಿ ಚಾಕ್ಲೆಟ್ ರೂಪದ ಡ್ರಗ್ಸ್ ಮಾರುತ್ತಿದ್ದರು. ಬಂಧಿತರಿಂದ...

ರುದ್ರಾಕ್ಷಿಯನ್ನ ಯಾರು ಧರಿಸಬೇಕು..? ಯಾವಾಗ ಧರಿಸಬೇಕು..?

ರುದ್ರಾಕ್ಷಿ.. ಅಂದರೆ ಶಿವನ ಕಣ್ಣು ಅಂತ ಅರ್ಥ. ಶಿವನ ಕಣ್ಣಿಗೆ ಸಮಾನವಾದ ರುದ್ರಾಕ್ಷಿ ಧರಿಸುವುದಕ್ಕೆ ಹಲವು ನೀತಿ ನಿಯಮಗಳಿದೆ. ಆದ್ರೆ ಕೆಲವರು ಅದನ್ನ ಫ್ಯಾಷನ್‌ಗಾಗಿ ಹಾಕಿಕೊಳ್ಳುತ್ತಾರೆ. ನಿಜವಾದ ರುದ್ರಾಕ್ಷಿಯನ್ನ ನಮಗೆ ಬೇಕಾದ ಹಾಗೇ ಹಾಕಿಕೊಳ್ಳುವುದರಿಂದ ದೋಷ ಉಂಟಾಗುತ್ತದೆ. ಅದಕ್ಕೆ ಅದರದ್ದೇ ಆದ ನಿಯಮಗಳಿದೆ. ಆ ನಿಯಮಗಳನ್ನ ಅನುಸರಿಸುವುದಾದರಷ್ಟೇ ರುದ್ರಾಕ್ಷಿ ಹಾಕಿಕೊಳ್ಳಬೇಕು. ಹಾಗಾದ್ರೆ ಯಾವುದು ಆ...

ಈ ಬಾರಿ ಬಂದಿದೆ ಅಧಿಕಮಾಸ..? ಏನಿದರ ಮಹತ್ವ..?

ಪ್ರತೀಬಾರಿ ಮಹಾಲಯ ಅಮವಾಸ್ಯೆ ನಡೆದ ಮರುದಿನದಿಂದಲೇ ನವರಾತ್ರಿ ಶುರುವಾಗ್ತಿತ್ತು. ಆದ್ರೆ ಈ ಬಾರಿ ಮಹಾಲಯ ಮತ್ತು ನವರಾತ್ರಿ ಮಧ್ಯೆ ಅಧಿಕಮಾಸ ಬಂದಿದೆ. ಅಧಿಕ ಮಾಸ ಬರಲು ಕಾರಣವೇನು..? ಇದರ ಮಹತ್ವವೇನು ಅನ್ನೋದನ್ನ ನೋಡೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9611663202 https://youtu.be/O40Xz6o1oyk ಮರಣಹೊಂದಿದ ನಮ್ಮ ಹಿರಿಯರನ್ನ ನೆನೆಸಿಕೊಂಡು,...

ಕೊಟ್ಟ ಸಾಲ ವಾಪಸ್ ಬರಬೇಕಂದ್ರೆ ಹೀಗೆ ಮಾಡಿ..

ಕೆಲವೊಮ್ಮೆ ನಾವು ಕಷ್ಟಪಟ್ಟು ದುಡಿದು ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನ, ಯಾರೋ ನಮ್ಮವರು ಸಾಲ ಕೇಳಿದರೆಂದು ಕೊಟ್ಟುಬಿಡುತ್ತೇವೆ. ಆದ್ರೆ ಅವರ ಕಷ್ಟಕಾಲದಲ್ಲಿ ನಾವು ಕೊಟ್ಟ ಹಣವನ್ನ ನಮ್ಮ ಕಷ್ಟ ಕಾಲದಲ್ಲಿ ಅವರು ತಿರುಗಿಸುವುದಿಲ್ಲ. ಹಾಗಾಗಿ ನಾವಿವತ್ತು ಕೊಟ್ಟ ಸಾಲ ವಾಪಸ್ ಪಡೆಯುವ ತಂತ್ರವನ್ನ ಹೇಳಿಕೊಡಲಿದ್ದೇವೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: ...

ಈ ರಾಶಿಯವರು ಅಟ್ರ್ಯಾಕ್ಟಿವ್ ಮುಖಚರ್ಯೆ ಹೊಂದಿರುತ್ತಾರೆ..!

ಒಂದೊಂದು ರಾಶಿಯವರಿಗೆ ಒಂದೊಂದು ಲಕ್ಷಣಗಳಿರುತ್ತದೆ. ಕೆಲ ರಾಶಿಯವರಿಗೆ ಧನಲಾಭ ಉತ್ತಮ ವಾಗಿದ್ದರೆ, ಇನ್ನು ಕೆಲ ರಾಶಿಯವರಿಗೆ ಯಶಸ್ಸು, ವಿದ್ಯೆ ಉತ್ತಮವಾಗಿರುತ್ತದೆ. ಇನ್ನು ಕೆಲವರಿಗೆ ಮುಖಚರ್ಯೆ ಉತ್ತಮವಾಗಿರುತ್ತದೆ. ಹಾಗಾಗಿ ಇವತ್ತು ನಾವು ಯಾವ ರಾಶಿಯವರು ಅಟ್ರ್ಯಾಕ್ಟಿವ್ ಮುಖಚರ್ಯೆ ಹೊಂದಿರುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್:...

ಏಕಾದಶಿ ದಿನ ಸ್ನಾನದ ನೀರಿಗೆ ಈ ಮೂರು ವಸ್ತು ಹಾಕಿ ಸ್ನಾನ ಮಾಡಿದರೆ ಉತ್ತಮ..!

ಏಕಾದಶಿ.. ಹಿಂದೂಗಳಿಗೆ ಅತೀ ಮುಖ್ಯವಾದ ದಿನ. ಏಕಾದಶಿಯಂದು ಉಪವಾಸ ಮಾಡಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲವರು ಪ್ರತೀ ಏಕಾದಶಿಗೂ ಉಪವಾಸ ಮಾಡಿದ್ರೆ, ಕೆಲವರು ವೈಕುಂಠ ಏಕಾದಶಿಗೆ ಮಾತ್ರ ಉಪವಾಸ ಮಾಡುತ್ತಾರೆ. ಏಕಾದಶಿಯಂದು ಸ್ನಾನ ಮಾಡುವಾಗ ಕೆಲ ವಸ್ತುಗಳನ್ನ ಅದಕ್ಕೆ ಬೆರೆಸಿ ಸ್ನಾನ ಮಾಡಿದ್ರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ...

ಮನೆಯಲ್ಲಿ ಮೀನು ಸಾಕಿದ್ರೆ ಲಾಭವೋ..? ನಷ್ಟವೋ..?: ಮಾಟ ಮಂತ್ರ ಓಡಿಸಲು ಮೀನು ಸಾಕಬೇಕಾ..?

ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ಅಕ್ವೇರಿಯಂಗಳನ್ನ ನಾವು ನೋಡಿರ್ತೀವಿ. ಮನೆಗೆ ಡಿಫ್ರೆಂಟ್ ಆದ ಲುಕ್ ಕೊಡೊದಲ್ದೆ, ಅದೃಷ್ಟ ಕೊಡುವ ಮೀನುಗಳು ಕೂಡ ಅದ್ರಲ್ಲಿರುತ್ತದೆ. ಯಾಕಂದ್ರೆ, ಕೆಲ ಬಣ್ಣದ ಮೀನುಗಳು ಅದೃಷ್ಟದ ಮೀನುಗಳಾಗಿರುತ್ತದೆ. ಇವತ್ತು ನಾವು ಅಕ್ವೇರಿಯಂ ಇಡೋದು ಲಾಭಾನೋ ನಷ್ಟಾನೋ..? ಯಾವ ಮೀನು ಸಾಕಿದ್ರೆ ಉತ್ತಮ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇವೆ. ಶ್ರೀ...

ಯಾವುದೇ ಕಾರಣಕ್ಕೂ ಕಪಾಟಿನಲ್ಲಿ ಈ ವಸ್ತುಗಳನ್ನಿರಿಸಬೇಡಿ..!

ನಮ್ಮ ಅದೃಷ್ಟ ಖುಲಾಯಿಸುವುದಕ್ಕೆ ಅಥವಾ ಬಿಗಡಾಯಿಸುವುದಕ್ಕೆ ನಾವು ಮಾಡುವ ಕೆಲ ತಪ್ಪುಗಳು ಕಾರಣವಾಗುತ್ತದೆ. ಬೀರುವಿನಲ್ಲಿ ಕೆಲ ವಸ್ತುಗಳನ್ನ ಇಡುವುದು ಕೂಡ ಆ ತಪ್ಪುಗಳಲ್ಲಿ ಒಂದಾಗಿದೆ. ಬೀರುವಿನಲ್ಲಿ ಕೆಲವು ವಸ್ತುವನ್ನ ಇಡಬಾರದೆಂಬ ನಿಯಮವಿದೆ. ಆದ್ರೆ ನಾವು ಆ ವಸ್ತುವನ್ನ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಟ್ಟುಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುವನ್ನ ಬೀರುವಿನಲ್ಲಿ ಇಡಬಾರದು ಎಂಬ ಬಗ್ಗೆ ಮಾಹಿತಿಯನ್ನ ತಿಳಿಯೋಣ. https://youtu.be/a0zXQ-ZQPl8 ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img