ನಾವು ದೇವರಿಗೆ ಪ್ರತಿದಿನ ದೀಪದ ಎಣ್ಣೆಯಿಂದಾನೋ, ಎಳ್ಳೆಣ್ಣೆಯಿಂದಾನೋ ದೀಪ ಹಚ್ಚುತ್ತೇವೆ. ಆದ್ರೆ ಹಬ್ಬ ಹರಿದಿನಗಳಲ್ಲಿ, ಮನೆಯಲ್ಲಿ ಏನಾದ್ರೂ ಖುಷಿಯ ಸಂದರ್ಭವಿದ್ದಾಗ, ಅಥವಾ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದಾಗ, ತುಪ್ಪದ ದೀಪವನ್ನ ಹಚ್ಚುತ್ತೇವೆ. ಸ್ಪೇಶಲ್ ದಿನವಿದ್ದರೆ ಮಾತ್ರ ತುಪ್ಪದ ದೀಪವನ್ನ ಹಚ್ಚುತ್ತೇವೆ. ಹಾಗಾದ್ರೆ ತುಪ್ಪದ ದೀಪವನ್ನ ಇಂಥ ದಿನಗಳಲ್ಲೇ ಯಾಕೆ ಹಚ್ತಾರೆ. ಏನಿದರ ಮಹತ್ವ...
ದೇವರು ಕೊಟ್ಟ ಜೀವನವನ್ನ ಅಂದಗೊಳಿಸುವುದು ನಮಗೆ ಬಿಟ್ಟಿದ್ದು, ಜೀವನದಲ್ಲಿ ಸಖ ಶಾಂತಿ ನೆಮ್ಮದಿ ಬೇಕಂದ್ರೆ, ಯಾವುದಕ್ಕೂ ಆಸೆ ಪಡದೇ, ದೇವರು ಕೊಟ್ಟಷ್ಟು ಪಡೆಯುವುದು ಮನುಷ್ಯನ ಕರ್ತವ್ಯ. ಆದ್ರೆ ದುರಾಸೆಗೆ ಬಲಿಯಾಗುವ ಮನುಷ್ಯ, ಎಲ್ಲವೂ ತನಗೇ ಬೇಕು ಅನ್ನೋ ಹಠದಲ್ಲಿ ತನ್ನ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾನೆ. ಕೊನೆಗೆ ತನಗೆ ಬೇಕಾದ್ದು ಸಿಗದಿದ್ದಾಗ, ಆತ್ಮಹತ್ಯೆಯ ನಿರ್ಧಾರ ಮಾಡುತ್ತಾನೆ....
ರಂಗೋಲಿ. ಹಿಂದೂ ಸಂಪ್ರದಾಯದ ಒಂದು ಭಾಗ, ಕೆಲ ಹಿಂದೂ ಮಹಿಳೆಯರು ಪ್ರತಿದಿನ ಬೆಳಿಗ್ಗೆ ಎದ್ದು ಮನೆ ಅಂಗಳವನ್ನ ಗುಡಿಸಿ, ನೀರು ಹಾಕಿ, ರಂಗೋಲಿ ಇಡುತ್ತಾರೆ. ಆದ್ರೆ ಈ ವೇಳೆ ಹೆಂಗಸರು ಮಾಡುವ ಕೆಲ ತಪ್ಪುಗಳಿಂದ ಮನೆಗೆ ಒಳಿತಾಗುವುದಿಲ್ಲ. ಹಾಗಾದ್ರೆ ಏನು ಆ ತಪ್ಪುಗಳು..? ಆ ತಪ್ಪು ಮಾಡೋದ್ರಿಂದಾ ಏನಾಗತ್ತೆ ಅನ್ನೋದನ್ನ ನೋಡೋಣ ಬನ್ನಿ.
ರಂಗೋಲಿ ಬರೀ...
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಹಲವರ ಬಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದೆ. ಹಲವು ನಟ ನಟಿಯರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯವನ್ನ ಹೇಳುತ್ತಿದ್ದಾರೆ. ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲಿ ನೋಡಿದರಲ್ಲಿ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾದೇ ಸುದ್ದಿ. ಆದ್ರೆ ನಟ ಚೇತನ್ ಅಹಿಂಸಾ ಅವರು ಡಿಫ್ರೆಂಟ್ ಆಗಿ ತಮ್ಮ ಇನ್ಸ್ಟಾಗ್ರಾಂ...
ಮೇಷ: ವ್ಯಾಪಾರಿ ವರ್ಗದವರಿಗೆ ಋಣಬಾಧೆ ಹೆಚ್ಚಾದೀತು. ಕೌಟುಂಬಿಕವಾಗಿ ಸೋದರ ವರ್ಗದವರ ಪಾಲು ಪಂಚಾಯ್ತಿತಿಂದ ವಂಚನೆ ಕಂಡುಬಂದೀತು. ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ.
ವೃಷಭ: ಅನಿರೀಕ್ಷಿತವಾಗಿ ಬಂಧು ಬಳಗದವರು ಬಂದಾರು. ಪ್ರವಾಸ ಯಾತ್ರಾದಿಗಳಿಂದ ಸಂತೃಪ್ತಿ ತರಲಿದೆ. ಮನೆಯ ವಿಸ್ತರಣೆಯ ಕಾರ್ಯ ರಿಪೇರಿ ಕೆಲಸಕ್ಕೆ ಈಗ ಅವಕಾಶವಿದೆ. ದುಡುಕಿ ಮಾಡಿದ ಕೆಲಸವು ಆಶಾಭಂಗವಾದೀತು.
ಮಿಥುನ: ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸ....
ಕರೊನಾ ಭೀತಿ ನಡುವೆಯೇ ಜೆಇಇ ಪರೀಕ್ಷೆ ಕರೊನಾ ಮಹಾಮಾರಿ ಹರಡುವ ಆತಂಕದ ನಡುವೆಯೇ ರಾಜ್ಯದಲ್ಲಿ ಜೆಇಇ ಪರೀಕ್ಷೆ ಅಭ್ಯರ್ಥಿಗಳು ಹಾಜರಾಗಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಸೆಪ್ಟೆಂಬರ್ 1ರಿಂದ 6ರವರೆಗೂ ರಾಜ್ಯದಲ್ಲಿ ಜೆಇಇ ಪರೀಕ್ಷೆ ನಡೆಯಲಿದೆ. ಇನ್ನು ಈ ಸಂಬಂಧ ಪ್ರತಿಕ್ರಯಿಸಿದ ಡಿಸಿಎಂ ಅಶ್ವತ್ಥ ನಾರಾಯಣ್.. ರಾಜ್ಯದಲ್ಲಿ ಒಟ್ಟು 33...
ದೇಶದಲ್ಲಿ ಲಾಕ್ಡೌನ್ ಕಾರಣದಿಂದ ಜಿಡಿಪಿ ದರ ದಾಖಲೆಯಪ್ರಮಾಣದಲ್ಲಿಕುಸಿತ ಕಂಡಿದ್ದು ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿವೆ. ಇನ್ನು ಈ ಸಂಬಂಧ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರ ದೇಶದ ಆರ್ಥಿಕತೆಯನ್ನ ಸಂಪೂರ್ಣ ಮುಳುಗಿಸಿದೆ ಎಂದು ಆರೋಪಿಸಿದ್ದಾರೆ. 6 ತಿಂಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ದೇಶದಲ್ಲಿ ಆರ್ಥಿಕತೆ ಸುನಾಮಿ...
ನಾಯಿ.. ನಿಯತ್ತಿಗೆ ಹೆಸರಾಗಿರುವ ಪ್ರಾಣಿ. ಕಾಲ ಭೈರವನ ಪ್ರತೀರೂಪ. ನಮಗೆ ತಿಳಿಯದ ಕೆಲ ಮುನ್ಸೂಚನೆಗಳು ಈ ನಾಯಿ ನೀಡುತ್ತದೆ. ಯಾವ ಯಾವ ಸೂಚನೆಗಳನ್ನು ನಾಯಿ ನೀಡುತ್ತೆ ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.
ಒಂದು ವೇಳೆ ಮನೆ ಜನ ಒಡೆಯನ ವಿರುದ್ಧ ಹೋಗಬಹುದು. ಆದ್ರೆ ಸಾಕುನಾಯಿ ಸಾಯುವವರೆಗೂ ಅನ್ನ ಹಾಕಿದರವರಿಗೆ ಋಣಿಯಾಗಿರುತ್ತದೆ ಎಂಬ ಮಾತಿದೆ. ಇನ್ನು...
ಪ್ರತಿ ಮನೆಯ ಮುಖ್ಯದ್ವಾರವು ಲಕ್ಷ್ಮೀ ಪ್ರವೇಶದ ದಾರಿಯಾಗಿರುತ್ತದೆ. ಅದರಲ್ಲೂ ಹಿಂದೂಗಳಲ್ಲಿ ಮುಖ್ಯದ್ವಾರ ಮತ್ತು ಹೊಸ್ತಿಲಿಗೆ ತನ್ನದೇ ಆದ ಮಹತ್ವವಿದೆ. ಹೊಸ್ತಿಲನ್ನು ಮೆಟ್ಟಬಾರದು, ಮುಸ್ಸಂಜೆ ವೇಳೆ ಹೊಸ್ತಿಲ ಬಳಿ ನಿಲ್ಲುವುದಾಗಲಿ, ಕುಳಿತು ಹರಟೆ ಹೊಡಿಯುವುದಾಗಲಿ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಚಪ್ಪಲಿ ಇಡುವ ವೇಳೆ ನಾವು ಹಲವು ತಪ್ಪುಗಳನ್ನ ಮಾಡ್ತೇವೆ. ಯಾವುದು ಆ ತಪ್ಪು..?...
ಸಕಲ ಕಷ್ಟ ನಿವಾರಕ, ನಿರ್ವಿಘ್ನವಾಗಿ ಕಾರ್ಯಸಿದ್ಧಿಗೊಳಿಸೋ ವಿಘ್ನ ವಿನಾಯಕ. ಪ್ರಥಮ ಪೂಜಿತ, ಪ್ರಥಮ ವಂದಿತನಾಗಿರುವ ಶ್ರೀ ಮಹಾಗಣಪತಿ, ಭಕ್ತರ ಪ್ರತೀ ಕೋರಿಕೆಯನ್ನೂ ಈಡೇರಿಸುವ ದೇವಾದಿದೇವ. ನೀವೂ ಕೂಡ ಇಂದು ನಾವು ಹೇಳುವ ಮಂತ್ರವನ್ನ ಪ್ರತಿದಿನ ಭಕ್ತಿಪೂರ್ವಕವಾಗಿ ಹೇಳಿದರೆ, ನಿಮ್ಮ ಕೋರಿಕೆಯನ್ನ ಕೂಡ ಆ ಮಹಾಗಣಪತಿ ಈಡೇರಿಸುತ್ತಾನೆ. ಹಾಗಾದ್ರೆ ಯಾವುದು ಆ ಶ್ಲೋಕ ಅನ್ನೋದನ್ನ ನೋಡೋಣ.
ನಾವು...