Saturday, February 28, 2026

karnataka news

‘ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ?’

ರೈತರ ಸಮಸ್ಯೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. https://youtu.be/CC_GXFMo5xg ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು...

ಟೇಸ್ಟಿ ಟೇಸ್ಟಿ ಲಸ್ಸಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ..?

ನಾವು ಬೇಸಿಗೆಯಲ್ಲಿ ಜ್ಯೂಸ್, ಎಳನೀರು, ತಂಪು ಹಣ್ಣುಗಳನ್ನ ತಿನ್ನುವುದರ ಜೊತೆಗೆ ರುಚಿಕರವಾದ ಲಸ್ಸಿಯನ್ನ ಕೂಡಾ ಸೇವಿಸುತ್ತೇವೆ. ಮೊಸರಿನಿಂದ ಮಾಡುವ ಲಸ್ಸಿ ರುಚಿಕರವಷ್ಟೇ ಅಲ್ಲದೇ ಆರೋಗ್ಯಕರವೂ ಹೌದು. ಹಾಗಾದ್ರೆ ಲಸ್ಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ.. ಲಸ್ಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ವಾಸಿಯಾಗುತ್ತದೆ. ಆದರೆ ಮೊಸರು ಮತ್ತು ಅದಕ್ಕೆ ಬೆರೆಸಿದ ಸಿಹಿ ಉತ್ತಮ...

ಪೂಜೆ ಮಾಡುವಾಗ ಇಂಥಾ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ಮಡಿ ಮೈಲಿಗೆಯಿಂದ, ದೇವರಿಗೆ ದೀಪ ಹಚ್ಚಿ, ಕರ್ಪೂರದಾರತಿ ಬೆಳಗಿ, ನೈವೇದ್ಯವನ್ನೆಲ್ಲ ಇಟ್ಟು, ಹೂವೆಲ್ಲ ಹಾಕಿ ಕೆಲವರು ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಆದ್ರೆ ಅವರ ಜೀವನದಲ್ಲಿ ಪ್ರಗತಿ ಅನ್ನೋದು ಇರೋದೇ ಇಲ್ಲ. ಹಣ ಕೂಡಿಡಲು ಸಾಧ್ಯವಾಗೋದೇ ಇಲ್ಲ. ಅಂದುಕೊಂಡ ಕೆಲಸ ಮಾಡಲು ಆಗೋದೇ ಇಲ್ಲ. ಯಾಕಂದ್ರೆ ಪೂಜಾ ಸಮಯದಲ್ಲಿ...

ಪತಿಗೆ ಅದೃಷ್ಟ ಒಲಿಯಲು, ದಿನಪೂರ್ತಿ ಶುಭವಾಗಿರಲು ಪತ್ನಿ ಹೀಗೆ ಮಾಡಬೇಕು..!

ಪತಿಯ ಅದೃಷ್ಟ ಖುಲಾಯಿಸಲು, ಆತನ ದಿನಪೂರ್ತಿ ಶುಭವಾಗಿರಲು ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. https://youtu.be/OztNYbQ_4A8 ಪತಿಯ ಇಷ್ಟ ಕಷ್ಟಗಳನ್ನ ಅರಿತುಕೊಂಡು, ಆತನ ಸುಖ ದುಃಖಗಳನ್ನ ಹಂಚಿಕೊಂಡು, ಆತನಿಗೆ ಒಳಿತು ಬಯಸೋ ಪತ್ನಿ ಓರ್ವ ಉತ್ತಮ ಪತ್ನಿಯಾಗಿರ್ತಾಳೆ. ಅಂಥ ಪತ್ನಿ ಮಾಡೋ ಕೆಲ ಕೆಲಸಗಳು ಪತಿಯ ಸಂಭ್ರಮ ಮತ್ತು ದುಃಖಗಳಿಗೆ, ಅಳಿವು- ಉಳಿವಿಗೆ...

ಆಗಸ್ಟ್ 21, 2020 ರಾಶಿ ಭವಿಷ್ಯ

ಮೇಷ: ತೊಡಕುಗಳು ಕಂಡುಬಂದಾವು. ಅನಗತ್ಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ತಂದೀತು. ಆತ್ಮೀಯರ ಸಹಕಾರ ಶುಭ ಅಶುಭ ಫಲಗಳು ಮಿಶ್ರದಾಯಕವಾಗಲಿದೆ. ಖಡಾಖಂಡಿತ ವರ್ತನೆಯಿಂದ ಕಾರ್ಯಸಿದ್ಧಿ. ವೃಷಭ: ಆರ್ಥಿಕ ವಿಚಾರದಲ್ಲಿ ಕೊಂಚ ಬಿಗಿ ಹಿಡಿಯಿರಿ. ವ್ಯಾಪಾರ ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಶುಭಮಂಗಳ ಕಾರ್ಯಗಳ ಚಟುವಟಿಕೆಗಳು ಉತ್ಸಾಹ ತರಲಿದೆ. ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ...

ಕರ್ನಾಟಕದಲ್ಲಿಂದು 8,642 ಕೋವಿಡ್ ಪ್ರಕರಣ: 7,201 ಮಂದಿ ಡಿಸ್ಚಾರ್ಜ್..!

ಕರ್ನಾಟಕದಲ್ಲಿಂದು 8,642 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. 126 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮತ್ತು 7,201 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,49,590ಕ್ಕೇರಿದೆ. https://youtu.be/A2M2oRNda5E ಬೆಂಗಳೂರಿನಲ್ಲಿಂದು 2,804 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ಪತ್ತೆಯಾಗಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 1,588ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ...

ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಟ್ವೀಟಾಸ್ತ್ರ..!

ಮಳೆಯ ಆರ್ಭಟದಿಂದ ಜನ ತತ್ತರಿಸಿ ಹೋಗಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. https://youtu.be/A2M2oRNda5E ನನ್ನ ಕ್ಷೇತ್ರವಾದ ಬಾದಾಮಿಯ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಕೊರೋನಾ ಸೋಂಕಿನ ನಂತರ ಕಡ್ಡಾಯ ವಿಶ್ರಾಂತಿಯಲ್ಲಿರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಸ್ಥಿತಿಯಲ್ಲಿ ನಾನಿಲ್ಲ.ಇದಕ್ಕಾಗಿ ಕ್ಷಮೆ ಇರಲಿ. ಅಧಿಕಾರಿಗಳು ಮತ್ತು ನಮ್ಮ...

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ.ವೈ.ವಿಜಯೇಂದ್ರ..!

ಅಮಾಯಕರನ್ನು ಬಂಧಿಸಿದ್ದಲ್ಲಿ ಬಿಟ್ಟುಬಿಡಿ ಎಂಬ ಮಾತಿಗೆ ವಿರೋಧಿಸಿರುವ ಬಿ ವೈ ವಿಜಯೇಂದ್ರ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಗಲಭೆ ಕುರಿತಂತೆ ಒಂದು ಜವಾಬ್ದಾರಿ ವಿರೋಧ ಪಕ್ಷದಂತೆ ನಡೆದು ಕೊಳ್ಳುವುದನ್ನು ಬಿಟ್ಟು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಅಮಾಯಕರನ್ನು ಬಿಟ್ಟುಬಿಡಿ, ಕೈ ಮುಖಂಡರನ್ನು ವಿಚಾರಣೆಗೆ...

ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..?

ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳವೂ ಕೂಡಾ ಒಂದು. ಅದರಲ್ಲೂ ಕಶ್ಮೀರಿ ಪ್ಯೂರ್ ಕೇಸರಿಯನ್ನ ನೀವು ಸೇವಿಸಿದರೆ, ಕೆಲ ದಿನಗಳಲ್ಲೇ ನಿಮ್ಮ ಮುಖದಲ್ಲಿ ನ್ಯಾಚುರಲ್ ಗ್ಲೋ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..? ಅನ್ನೋದನ್ನ ನೋಡೋಣ ಬನ್ನಿ. https://youtu.be/OztNYbQ_4A8 ಕೇಸರಿ ದಳವನ್ನ ಯಾವುದಾದರೂ, ಸಿಹಿ ತಿಂಡಿ, ಐಸ್‌ಕ್ರೀಮ್, ಮಿಲ್ಕ್‌ಶೇಕ್‌ಗಳಲ್ಲಿ ಹಾಕಿದ್ರೆ ಅದರ ಟೇಸ್ಟೇ...

ಇಂಥ ದಿನಗಳಲ್ಲಿ ಉಗುರು ಮತ್ತು ಕೂದಲು ಕತ್ತರಿಸಕೂಡದು..!

ಉಗುರು ಮತ್ತು ಕೂದಲು ಕತ್ತರಿಸಲು ಇಂಥದ್ದೇ ಆದ ದಿನಗಳಿರುತ್ತದೆ. ಆ ದಿನಗಳಲ್ಲೇ ನಾವು ಉಗುರು ಕತ್ತರಿಸಬೇಕು ಮತ್ತು ಕ್ಷೌರ ಮಾಡಿಸಿಕೊಳ್ಳೂಬೇಕು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕ್ಷೌರ ಮಾಡಿಸಿಕೊಳ್ಳಬಾರದು..? ಹಾಗೆ ಮಾಡಿದರೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/KFVQd-vK6fI ಮಂಗಳವಾರ ಮತ್ತು ಶುಕ್ರವಾರ ದೇವಿ ದಿನವಾಗಿರುವುದರಿಂದ ಈ ದಿನ ನೀವು ಉಗುರು ಮತ್ತು ಕೂದಲು ಕತ್ತರಿಸಬಾರದು. ಇದರಿಂದ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img