Wednesday, February 25, 2026

karnataka news

ಸರ್ಕಾರಿ ಶಾಲಾ ಕಟ್ಟಡ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ..?: ಕ್ರಮ ಕೈಗೊಳ್ಳದಿದ್ದರೆ ಉಗ್ರಹೋರಾಟದ ಎಚ್ಚರಿಕೆ..

ಮಂಡ್ಯ: ಸರ್ಕಾರಿ ಶಾಲಾ ಕಟ್ಟಡ ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಂದ ಅಕ್ರಮ ನಡೆದಿದ್ದು, ಎಸ್.ಟಿ.ಎಂ.ಸಿ ಅಧ್ಯಕ್ಷರು ಮತ್ತು ಶಾಲೆಯ ಪ್ರಾಂಶುಪಾಲರು ಹಣ ದುರುಪಯೋಗ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಇದು 80 ವರ್ಷಗಳಿಂದ ಇರುವ ಸರ್ಕಾರಿ ಶಾಲೆಯಾಗಿದೆ. ಶಾಲೆ ಶಿಥಿಲಗೊಂಡಿದೆ ಎಂದು ಡೆಮಾಲಿಶ್ ಮಾಡಬೇಕೆಂದು,...

ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ: ಯಾಮಾರಿದ್ರೆ ಪಾಪರ್ ಆಗ್ತೀರಾ ಹುಷಾರ್..!

ಕ್ರೆಡಿಟ್ ಕಾರ್ಡ್. ಇಂದಿನ ಯುವಪೀಳಿಗೆಯ ಕೆಲ ಮಕ್ಕಳ ಐಷಾರಾಮಿ ಜೀವನದ ಒಂದು ಭಾಗ. ಅದ್ರಲ್ಲೂ ಕ್ರೆಡಿಟ್ ಕಾರ್ಡ್ ಏನಾದ್ರೂ ಅವರಪ್ಪನ ಅಮ್ಮನ ಹೆಸರಲ್ಲಿದ್ದುಬಿಟ್ರೆ ಮುಗೀತು. ಕಣ್ಣಿಗೆ ಕಂಡಿದ್ದೆಲ್ಲ ಪರ್ಚೇಸ್ ಮಾಡಿ ಕೊನೆಗೆ ಫಜೀತಿ ತಂದುಕೊಂಡು ಬಿಡ್ತಾರೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಹುಷಾರಾಗಿರಬೇಕು ಅನ್ನೋದು. ಕೆಲವರಿಗೆ ಕ್ರೆಡಿಟ್ ಕಾರ್ಡ್ ಬಳಸೋದು ಒಂದು ಫ್ಯಾಷನ್ ಆಗಿಬಿಟ್ಟಿದೆ....

ದೀಪ ಬೆಳಗುವಾಗ ಈ ತಪ್ಪುಗಳನ್ನ ಮಾಡಲೇಬೇಡಿ..!

ಹಿಂದೂ ಪದ್ಧತಿಯಲ್ಲಿ ಪ್ರತಿದಿನ ದೇವರಿಗೆ ದೀಪ ಹಚ್ಚುವುದು ವಾಡಿಕೆ. ಹಿಂದೂಗಳು ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚುವುದನ್ನ ನಾವು ನೋಡಿರ್ತಿವಿ. ಆದ್ರೆ ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳೇನು..? ದೀಪಕ್ಕೆ ಯಾವ ಎಣ್ಣೆ ಬಳಸಬೇಕೆಂಬುದರ ಬಗ್ಗೆ ನಾವಿವತ್ತು ತಿಳಿಯೋಣ ಬನ್ನಿ.. ದೇವರಿಗೆ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚಬೇಕು. ಅದರಲ್ಲೂ ಶುದ್ಧ ಎಳ್ಳೆಣ್ಣೆ, ಶುದ್ಧ ತುಪ್ಪ ಬಳಸಿದರೆ...

ಕ್ಯಾರೆಟ್ ತಿಂದ್ರೆ ಏನಾಗತ್ತೆ ಗೊತ್ತಾ..?

ಕ್ಯಾರೆಟ್.. ಭೂಮಿಯ ಒಳಗೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರುವ ತರಕಾರಿ. ಅಟ್ರ್ಯಾಕ್ಟಿವ್ ಕಲರ್ ಹೊಂದಿರುವ ಈ ತರಕಾರಿ, ಮೊಲದ ಫೇವರಿಟ್ ಆಹಾರ. ಈ ಆಹಾರಾನ ನೀವೂ ಪ್ರತಿದಿನ ನಿಯಮಿತವಾಗಿ ತಿಂದ್ರೆ, ನೀವೂ ಕೂಡ ಮೊಲದ ಥರ ಸಾಪ್ಟ್, ಕ್ಯೂಟ್, ವೈಟ್ ಆಗಿ ಕಾಣಬಹುದು. ಹಾಗಾದ್ರೆ ಬನ್ನಿ ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ...

ಅತ್ಯುತ್ತಮ ಲಾಭ ಗಳಿಸಬಹುದಾದ ಉದ್ಯಮಗಳ್ಯಾವುದು ಗೊತ್ತೇ..?

ಇಂದು ನಾವು ಅತ್ಯುತ್ತಮ ಲಾಭ ಗಳಿಸಬಹುದಾದ 4 ಉದ್ಯಮಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮನೆಯಲ್ಲೇ ಟ್ಯೂಷನ್ ತೆಗೆದುಕೊಳ್ಳಬಹುದು: ನೀವು ಮನೆಯಲ್ಲೇ ಪ್ರೈಮರಿ ಶಾಲೆ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. ಇತ್ತೀಚೆಗಂತೂ ನರ್ಸರಿ ಶಾಲೆ ಮಕ್ಕಳಿಗೂ ಟ್ಯೂಷನ್ ಕಳಿಸಲಾಗುತ್ತದೆ. ಆ ರೀತಿ ನೀವೂ ಪುಟ್ಟ ಪುಟ್ಟ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. https://youtu.be/B7rvwKkyF9o ಬೇಬಿ ಸಿಟ್ಟಿಂಗ್: ದೊಡ್ಡ ದೊಡ್ಡ ಸಿಟಿಗಳಲ್ಲಿ ಗಂಡ ಹೆಂಡತಿ ಇಬ್ಬರೂ...

‘ಮೈಷುಗರ್ ಜೊತೆ ನಿರಾಣಿ ಶುಗರ್ಸ್ ಹೆಸರು ತಳುಕು ಹಾಕುವುದು ಬೇಡ’

ಮೈಷುಗರ್ ಕಾರ್ಖಾನೆ ಜೊತೆ ನಿರಾಣಿ ಶುಗರ್ಸ್ ಹೆಸರು ತಳುಕು ಹಾಕುವುದು ಬೇಡ ಎಂದು ಮನವಿ ಮಾಡಿ ಮುರುಗೇಶ್ ನಿರಾಣಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮೈಷುಗರ್ ಖಾಸಗೀಕರಣ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಮೈಷುಗರ್ ಕಾರ್ಖಾನೆ ಜೊತೆ ನನ್ನ ಹೆಸರು ತಳುಕುಹಾಕುವುದು ಬೇಡ. ಮೈಷುಗರ್ ಕಾರ್ಖಾನೆಯನ್ನು ಖಾಸಗೀಯವರಿಗೆ ನೀಡುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ. ಹೀಗಿರುವಾಗ...

ಈ ಕಾರಣದಿಂದ ಮನೆಯಲ್ಲಿ ಸಾವು ಸಂಭವಿಸಬಹುದು..

ಧನಿಷ್ಟ ಪಂಚಕ ದೋಷ ಎಂದರೇನು..? ಧನಿಷ್ಟ ಪಂಚಕ ದೋಷವನ್ನ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜ್ಯೋತಿಷಿ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರವಾಗಿ ಹೇಳಿದ್ದಾರೆ. ಧನಿಷ್ಟ ಪಂಚಕ ದೋಷ ಎಂದರೆ ಕೆಲ ನಕ್ಷತ್ರಗಳು ಕೂಡಿದರೆ ದೋಷ ಉಂಟಾಗುತ್ತದೆ. ಅದು ಯಾವ ಯಾವ ನಕ್ಷತ್ರ ಎಂಬುದನ್ನ ನೋಡೋಣ ಬನ್ನಿ. https://youtu.be/G3J-uZ-68pU ಮೊದಲನೆಯದ್ದು ಧನಿಷ್ಠಾ ನಕ್ಷತ್ರ, ಎರಡನೇಯದ್ದು ಶತಭಿಷಾ ನಕ್ಷತ್ರ, ಮೂರನೇಯದ್ದು...

ಪುಷ್ಪ ಸಿನಿಮಾಗೆ ಅಲ್ಲು ಅರ್ಜುನ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?

ಅಲ್ಲು ಅರ್ಜುನ್.. ತೆಲುಗಿನ ಪ್ರಖ್ಯಾತ, ಶ್ರೀಮಂತ ನಟರಲ್ಲಿ ಒಬ್ಬರು. ತೆಲುಗಿನಲ್ಲಷ್ಟೇ ಅಲ್ಲದೇ,ಕನ್ನಡ, ತಮಿಳು, ಹಿಂದಿ ಭಾಷೆಯಲ್ಲೂ ಇವರಿಗೆ ಅಭಿಮಾನಿಗಳಿದ್ದಾರೆ. ಮೊನ್ನೆ ಮೊನ್ನೆ ತಾನೇ ಲಾಕ್‌ಡೌನ್ ಎಫೆಕ್ಟ್‌ನಿಂದ ಕೆಲಸವಿಲ್ಲದೇ ಪರದಾಡುತ್ತಿದ್ದ ತೆಲುಗು ಫಿಲ್ಮ್ ಇಂಡಸ್ಟ್ರಿಯ ದಿನಗೂಲಿ ನೌಕರರ ನೆರವಿಗೆ ಧಾವಿಸಿದ ಅಲ್ಲು ಅರ್ಜುನ್ ಕೋಟಿ ದುಡ್ಡು ದಾನ ಮಾಡಿದ್ದರು. https://youtu.be/CUthzGYMF-0 ಇದರಲ್ಲೇ ಅವರು ಎಷ್ಟು ಪ್ರಖ್ಯಾತಿ ಮತ್ತು ಶ್ರೀಮಂತಿಗೆ...

S ಅಕ್ಷರದ ಹೆಸರಿನವರು ನೀವಾಗಿದ್ದರೆ ಖಂಡಿತ ಈ ಸ್ಟೋರಿ ಓದಿ..

ನಾವೂ ನೀವೂ ನೋಡಿದಂತೆ ಹೆಚ್ಚಿನವರ ಹೆಸರು ಎಸ್‌ನಿಂದ ಶುರುವಾಗುತ್ತದೆ. ಒಂದು ಕುಟುಂಬದಲ್ಲಿ ಮೂರರಿಂದ ನಾಲ್ಕು ಜನ ಎಸ್‌ ಹೆಸರಿನವರು ಇದ್ದೇ ಇರ್ತಾರೆ. ಹಾಗಾದ್ರೆ ಎಸ್‌ ಅಕ್ಷರದಿಂದ ಶುರುವಾಗುವ ಹೆಸರಿರುವ ವ್ಯಕ್ತಿಗಳ ಸ್ವಭಾವದ ಬಗ್ಗೆ ತಿಳಿಯೋಣ ಬನ್ನಿ. ಎಸ್‌ ಅಕ್ಷರದ ಹೆಸರಿನವರಲ್ಲಿ ಕೆಲವರು ಯಾವುದೇ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಬಂದ ಕಷ್ಟವನ್ನ ಧೈರ್ಯದಿಂದ...

ಮಳೆಗಾಲಕ್ಕೆ ಬೆಸ್ಟ್ ತಿಂಡಿ ಕಾರ್ನ್ ಚಾಟ್..

ಮಳೆಗಾಲ ಶುರುವಾಗಿದೆ. ಸದ್ಯ ಬಜ್ಜಿ ಬೋಂಡಾ ಸಮೋಸಾ ಸೀಸನ್. ಆದ್ರೆ ಕೊರೊನಾ ಭೀತಿಯಿಂದ ಹೊರಗಿನ ತಿಂಡಿ ತಿನ್ನೋಕ್ಕೆ ಹೆದರಿಕೆಯಾಗಿದೆ. ಅದಕ್ಕೆ ನಾವಿವತ್ತು ಸಿಂಪಲ್ ಆಗಿ ಕಾರ್ನ್ ಚಾಟ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಕಾರ್ನ್ ಚಾಟ್ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. https://youtu.be/e9XsFH4u2rc ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img