Wednesday, July 15, 2026

karnataka news

ಪೊಲೀಸ್ ಎನ್‌ಕೌಂಟರ್‌ಗೆ ವಿಕಾಸ್ ದುಬೆ ಸಹಚರ ಅಮರ್ ದುಬೆ ಬಲಿ..!

ಮೊನ್ನೆ ತಾನೇ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಹಿಡಿಯಲು ಹೋಗಿ 8 ಪೊಲೀಸರು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಕಾರಣಕ್ಕೆ ಅಲ್ಲಿನ ಪೊಲೀಸ್ ಇಲಾಖೆ ದುಬೆಯನ್ನು ಹಿಡಿಯಲು ಶತಪ್ರಯತ್ನ ನಡೆಸಿತ್ತು. 25 ಪೊಲೀಸರ ತಂಡ ರಚಿಸಿತ್ತು, ಅಲ್ಲದೇ ದುಬೆಯ ಮನಯನ್ನೂ ಧ್ವಂಸ ಮಾಡಿತ್ತು. ಸ್ವತಃ ದುಬೆಯ ತಾಯಿ ಆತನ್ನನು ಕೊಂದುಬಿಡಿ ಎಂಬ ಹೇಳಿಕೆ ನೀಡಿದ್ದರು. ಆದ್ರೆ...

ಜುಲೈ 9, 2020ರ ರಾಶಿ ಭವಿಷ್ಯ

ಮೇಷ: ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ಜನರ ಆಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿದೆ. ದಿನಾಂತ್ಯ ಕಿರು ಸಂಚಾರವಿದೆ. ವೃಷಭ: ಸದ್ಯ ದೈವಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಅಸಮಾಧಾನ ಕಂಡುಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫಲವು ಸಿಗಲಿದೆ. ಮಿಥುನ: ಅಪೇಕ್ಷಿತ...

ಎಂಟರ್‌ಟೇನ್ ಇಂಡಿಯಾ ಆನ್‌ಲೈನ್ ಯೂಟ್ಯೂಬ್ ಚಾನೆಲ್: ಮ್ಸೂಸಿಕ್ ಕಂಟೆಸ್ಟ್ ಫಿನಾಲೆ..

3 ತಿಂಗಳು 150 ಸ್ಪರ್ಧಾಳುಗಳು 2000ಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್... ಎಂಟರ್‌ಟೇನ್ ಇಂಡಿಯಾ ಆನ್‌ಲೈನ್ ಯೂಟ್ಯೂಬ್ ಚಾನೆಲ್‌ ಕಡೆಯಿಂದ ಆಯೋಜಿಸಲಾದ ಸಿಂಗ್ ಆ್ಯಂಡ್ ವಿನ್ 10 ಕೆ ಕಂಟೆಸ್ಟ್ 3 ತಿಂಗಳ ಹಿಂದೆ ಶುರುವಾಗಿತ್ತು. ಈ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ಜನ ಭಾಗವಹಿಸಿದ್ರು. ಎರಡು ಸುತ್ತು ಸ್ಪರ್ಧೆ ನಡೆಯಿತು. ಮೊದಲನೆಯ ಸುತ್ತಿನಿಂದ ಅವರ ಕಮಿಟ್‌ಮೆಂಟ್, ಅವರ ಹಾಡುಗಾರಿಕೆ...

ದಲಿತ ವ್ಯಕ್ತಿಯ ನಿಗೂಢ ಸಾವು ಪ್ರಕರಣ: ಹಾಲಿ, ಮಾಜಿ ಶಾಸಕರ ಜಾಣಮೌನ..?!

ತುಮಕೂರು ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ, ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಜಾಣಮೌನಕ್ಕೆ ಶರಣಾಗಿದೆ. ಚುನಾವಣೆ ಬಂದಾಗ ಓಟಿಗಾಗಿ ದಲಿತರ ಜಪ ಮಾಡುವ ಸರ್ಕಾರ, ಜನಪತ್ರಿನಿಧಿಗಳು ನಂತರ ಮತದಾರರನ್ನು ಮರೆತುಬಿಡುತ್ತಾರೆಂಬುದಕ್ಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ ಎಂದು ದಲಿತ ಸಂಘಟನೆಗಳು ದೂರಿವೆ. ಪ್ರಮುಖ ದಲಿತ ಅಧಿಕಾರಿಗಳ ಎತ್ತಂಗಡಿ ಒಂದೆಡೆಯಾದರೆ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್...

ಸಿಎಂ, ಡಿಸಿಎಂ ನಿವಾಸದ ಬಳಿಯೇ ಬೀದಿ ರಂಪಾಟ..!

ಬೆಂಗಳೂರು: ಇಡೀ ಕರ್ನಾಟಕದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರನ್ನ ಹೊಂದಿದ ಊರು ಅಂದ್ರೆ ಬೆಂಗಳೂರು. ಬೆಂಗಳೂರಿನಿಂದ ಕರ್ನಾಟಕದ ಬೇರೆ ಜಿಲ್ಲೆಗೆ ಹೋದವರನ್ನ ಕ್ವಾರಂಟೈನ್‌ಗೆ ಹಾಕಲಾಗುತ್ತಿದೆ. ಅಷ್ಟು ಹದಗೆಟ್ಟಿದೆ ಸಿಲಿಕಾನ್ ಸಿಟಿ ಪರಿಸ್ಥಿತಿ. ಇಂಥಹುದರಲ್ಲಿ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಹೇಳಿದ್ರೂ ನಮ್ಮ ಜನ ಕೇಳೋಕ್ಕೆ ತಯಾರಿಲ್ಲ. ಇಂತಹ ವೇಳೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೊಡೆದಾಟ...

ಉತ್ತಮ ಪ್ರಾಫಿಟ್ ಪಡೆಯುವ ಉದ್ಯಮದ ಬಗ್ಗೆ ಚಿಕ್ಕ ಮಾಹಿತಿ..

ಯಾರಿಗಾದ್ರೂ ಗಿಫ್ಟ್ ಕೊಡೊದಿದ್ರೆ ಬಟ್ಟೆ, ವಾಚ್, ಬಳೆ, ಸರ, ಬುಕ್, ಪೆನ್, ರಿಂಗ್, ಹೂವಿನ ಬೊಕ್ಕೆ, ಇತ್ಯಾದಿ ಇತ್ಯಾದಿ ಕೊಡುವುದು ಹಳೆಯದಾಗಿ ಹೋಯ್ತು. ಈಗೇನಿದ್ರೂ ಕೀಬಂಚ್, ಪಿಲ್ಲೋ, ಟೀ ಮಗ್, ಟೀ ಶರ್ಟ್ ಕೊಡೊದು ಟ್ರೆಂಡ್ ಆಗಿದೆ. ಅರೇ ಇದೇನಪ್ಪ ಕೀಬಂಚ್, ಪಿಲ್ಲೋ, ಟೀ ಮಗ್, ಟೀ ಶರ್ಟ್ ಅಂಥಾ ವಿಶೇಷತೆ ಏನಿದೆ ಅಂದ್ರಾ....

ಹಸ್ತದಲ್ಲಿ ವಿಷ್ಣು ರೇಖೆ ಇದ್ದವರ ಜೀವನ ಹೇಗಿರತ್ತೆ ಗೊತ್ತಾ..?

ಕೈಯಲ್ಲಿರುವ ರೇಖೆ ನೋಡಿ ಮನುಷ್ಯನ ಇಡೀ ಭವಿಷ್ಯವನ್ನೇ ಹೇಳುವ ತಾಕತ್ತು ಜ್ಯೋತಿಷ್ಯಕ್ಕಿದೆ. ಹಸ್ತ ರೇಖೆಯಲ್ಲಿರುವ ಕೆಲ ಚಿಹ್ನೆಗಳು ಮನುಷ್ಯನ ಜೀವನ ಹೇಗಿರುತ್ತದೆ ಎಂದು ಹೇಳಬಲ್ಲವು. ಅವುಗಳಲ್ಲಿ ವೈ ಚಿಹ್ನೆ ಕೂಡ ಒಂದು. ಹಾಗಾದ್ರೆ ವೈ ಚಿಹ್ನೆ ಹೊಂದಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. https://youtu.be/RLfFAwwdOfY ಹೆಣ್ಣು ಮಕ್ಕಳು ತಮ್ಮ ಎಡಗೈ ಮತ್ತು ಗಂಡು ಮಕ್ಕಳು ತಮ್ಮ...

ಮದುವೆಯಾದ ಹೆಣ್ಣುಮಕ್ಕಳು ಈ ವಸ್ತುಗಳನ್ನ ಯಾರಿಗೂ ನೀಡಬೇಡಿ, ಈ ತಪ್ಪು ಮಾಡಬೇಡಿ..!

ನೀರೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಳೆ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ ಮತ ಬೇಧವಿಲ್ಲದೇ ಎಲ್ಲ ಹೆಣ್ಣು ಮಕ್ಕಳು ಬಳೆ ಧರಿಸುತ್ತಾರೆ. ಆದ್ರೆ ನಿಮ್ಮ ಬಳೆಗಳನ್ನು ನಿಮಮ ಮನೆ ಹೆಣ್ಣುಮಕ್ಕಳಿಗೆ ಬಿಟ್ಟು, ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ಅಥವಾ ಗೆಳತಿಯರಿಗೆ ನೀಡಬಾರದು. ಹೆಣ್ಣು ಮಕ್ಕಳಿಗೆ ಎಷ್ಟು ಒಡವೆ ವಸ್ತ್ರ ಇದ್ದರೂ ಮತ್ತು ಬೇಕು ಎನ್ನಿಸುತ್ತದೆ. ನಿಮ್ಮ ಬಳಿ ಹೆಚ್ಚು...

ಮೀನ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮೀನ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಮೀನ ರಾಶಿಯವರು ಕಣ್ಮನಸೆಳೆಯುವ ಕಣ್ಣುಗಳನ್ನ ಮತ್ತು ಆಕರ್ಷಕ ಮುಖ ಹೊಂದಿರುತ್ತಾರೆ. ಶುದ್ಧ, ಮೃದು ಸ್ವಭಾವದವರಾದ ಇವರು ದಯಾಮಯಿಗಳಾಗಿರುತ್ತಾರೆ. https://youtu.be/ikWeY-6A5_c ಎಲ್ಲರನ್ನೂ ಒಳ್ಳೆಯವರಂತೆ ಕಾಣುವುದರಿಂದ ಇವರು ಮೋಸ ಹೋಗುವುದು ಹೆಚ್ಚು. ಕೊಂಚ ಸೋಂಬೇರಿ ಸ್ವಭಾವದವರಾದ ಮೀನ ರಾಶಿಯವರು ಹಗಲು ಗನಸು ಕಾಣುವವರಾಗಿರುತ್ತಾರೆ. ಎಲ್ಲರೊಂದಿಗೂ ಹೆಚ್ಚು ಮಾತನಾಡದ, ಬೆರೆಯದ ಇವರು, ಯಾರೊಂದಿಗೆ...

ಜೂಮ್ ಆ್ಯಪ್ ಬಳಸದಂತೆ ಸೂಚನೆ

ಕರ್ನಾಟಕ ಟಿವಿ : ದಿ ಕಾನ್ಫಿಢರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಜೂಮ್ ಆಪ್ ಬಳಸದಂತೆ ಕರೆ ನೀಡಿದೆ.. ಸ್ವದೇಶಿ ಕಂಪನಿ ಜೀಯೋ ಮೀಟ್ ಬಳಸುವಂತೆ ಸೂಚನೆ ನೀಡಿದೆ.. ದಿ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ವ್ಯಾಪ್ತಿಗೆ ಭಾರತದಲ್ಲಿ 7 ಕೋಟಿ ಸದಸ್ಯರು ಬರಲಿದ್ದು ಯಾರೊಬ್ಬರೂ ಜೂಮ್ ಬಳಸದಂತೆ ಸೂಚನೆ ನೀಡಲಾಗಿದೆ.. ಜೂಮ್ ಬದಲಾಗಿ ಜೀಯೋ ಮೀಟ್ ಬಳಸಲು...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img