Devotional tips:
ದೀಪಾವಳಿಯ ದಿನ ಎಲ್ಲರೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ,ತಮ್ಮ ತಮ್ಮ ಜೀವನ ಸುಖ ಸಂತೋಷದಿಂದ ನೆಮದ್ದಿ ಕೂಡಿಬರಬೇಕೆಂದು ಆ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ ,ಆದರೆ ಆ ಒಂದು ದಿನವಲ್ಲದೆ ಹಬ್ಬದ ಹಿಂದಿನ ವಾರ ಲಕ್ಷ್ಮೀದೇವಿಯನ್ನು ಪೊಜೆಸಿದರೆ ನಿಮಗೆ ಲಕ್ಷ್ಮಿ ಕಟಾಕ್ಷೆ ಲಭಿಸುತ್ತದೆ ಎಂಬ ನಂಬಿಕೆ ಇದೆ .
ಹಾಗಾದರೆ ಯಾವರೀತಿ ಪೂಜಿಸಬೇಕು...
Devotional tips:
ಅಕ್ಟೋಬರ್ ೨೫ ವಿಶೇಷವಾದ ಅಮಾವಾಸ್ಯೆ ಬಂದಿದೆ ಅವತ್ತಿನ ದಿನ ಮನೆಯಲ್ಲಿ ಈ ರೀತಿಯಾಗಿ ಲಕ್ಷ್ಮಿ ದೇವಿಯನ್ನು ಪೂಜೆಮಾಡಿದರೆ ನಿಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗು ಸಕಲ ದಾರಿದ್ರ್ಯ ದೋಷಗಳು ದೂರವಾಗುತ್ತದೆ ,ಅವಿತ್ತಿನ ದಿನ ಮನೆಯಲ್ಲಿ ಮಾಡಲೇ ಬೇಕಾದ ಮೂರೂ ವಿಶೇಷವಾದ ಕೆಲಸಗಳು ಯಾವುದು ಈ ಕೆಲಸ ಮಾಡುವುದರಿಂದ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ,ಈ ಕೆಲಸ...
Health tips:
ಪ್ರತಿಯೊಂದು ಆಹಾರಕ್ಕೂ ಸಪರೇಟ್ ಆಗಿ ಡೈ ಜೆಷನ್ ಪ್ರೊಸಸ್ ಎನ್ನುವುದು ಇರುತ್ತದೆ ,ಫುಡ್ ತಿನ್ನುವಾಗ ಯಾವ ಫುಡ್ ಅನ್ನು ಕಂಬೈನ್ ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು .ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಯಾವುದಾದರೊಂದು ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲರ್ಜಿ, ತುರಿಕೆ, ಕುರು, ಬಾವು, ವಾತ, ಕರುಳು ಬೇನೆ ಕಾಡುತ್ತದೆ .ಇವು ಯಾವುದೇ...
Beauty tips:
ಮುಖದಲ್ಲಿ ಬಂಗು ಏಕೆ ಬರುತ್ತದೆ ಇದಕ್ಕೆ ಕಾರಣವೇನು ಅದನ್ನು ಮೊದಲು ತಿಳಿದು ಕೊಳ್ಳಬೇಕು ನಂತರ ಅದ್ಕಕೆ ಪರಿಹಾರವನ್ನು ಕಂಡುಕೊಳ್ಳ ಬಹುದು ,ಮುಖದ ಮೇಲೆ ಬಂಗು ಬಂದರೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯುತ್ತಾರೆ. ಮಹಿಳೆಯರ ಮುಖದಲ್ಲಿ ಬಯಸದೆ ಬರುವ ಒಂದು ಚರ್ಮದ ವ್ಯಾದಿ ಎನ್ನಬಹುದು ,ಚರ್ಮದಲ್ಲಿ ಮೆಲನಿನ್...
Devotional story:
ಕುಬೇರ ಸಂಪತ್ತಿನ ದೇವರು ಮೂರು ಲೋಕಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತ ಎಂದು ಬಹಳ ಗರ್ವವಿತ್ತು ಮೂರು ಲೋಕದಲ್ಲಿರುವವರಿಗೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಭೂಲೋಕದ ರಾಜಮಹಾರಾಜರುಗಳನ್ನೂ ಹಾಗೂ ದೇವತೆಗಳನ್ನೂ ಆಗಾಗ ಊಟಕ್ಕೆ ಕರೆಯುತ್ತಿದ್ದನು .
ಕುಬೇರನು ಹೋಲಿಕೆಯಲ್ಲಿ ಭಗವಾನ್ ಶಿವನಿಗೆ ಸ೦ಪೂರ್ಣ ವ್ಯತಿರಿಕ್ತ ನಾಗಿರುತ್ತಾನೆ. ಶಿವನು ತನ್ನ ಮೈಮೇಲೆಲ್ಲಾ ಚಿತಾಭಸ್ಮವನ್ನು ಲೇಪಿಸಿಕೊ೦ಡರೆ, ಕುಬೇರನು ರೇಷ್ಮೆ ಬಟ್ಟೆಯನ್ನು...
Devotional tips:
ಆಚಾರಗಳು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ , ಆಚಾರ ವಿಚಾರಗಳಲ್ಲಿ ತಿಳಿದೋ ತಿಳಿಯದೆಯೋ ಎಲ್ಲರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ,ಈ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಹಾಗು ದರಿದ್ರ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಾಳೆ ,ನಿಮ್ಮ ಕಷ್ಟಗಳಿಗೆ ಖಂಡಿತವಾಗಿ ನೀವೇ ಕಾರಣವಾಗುತ್ತೀರಾ ,ಈ ತಪ್ಪುಗಳನ್ನು ಸರಿ ಮಾಡಿಕೊಂಡು ನೋಡಿ ನಿಮ್ಮ ಕುಟುಂಬ ಬಹಳ...
Healt tips:
ಕಡಲೆ ಬೀಜದಲ್ಲಿ ಪ್ರೋಟೀನ್ಸ್ ,ವಿಟಮಿನ್ಸ್ ,ಕ್ಯಾಲ್ಸಿಯಂಗಳು ,zink , ಮೆಗ್ನೀಷಿಯಂ ,ಪೊಟ್ಯಾಸಿಯಂ ,ಐರನ್ ಎಲ್ಲಾ ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತದೆ ,ಅತ್ಯಂತ ಶಕ್ತಿಶಾಲಿ ಆಹಾರ ಸರ್ವಪೋಷಕಾಂಶಗಳನ್ನು ಒಳಗೊಂಡಿರುವ ಆಹಾರ ಶರೀರದ ಎಲ್ಲ ಕೊರತೆಗಳನ್ನು ನೀಗಿಸುವ ಆಹಾರ ಎಲ್ಲ ಅಂಗಾಂಗಗಗಳಿಗೆ ಬಲವನ್ನು ಕೊಡುವ ಆಹಾರ ಜೀವಶಕ್ತಿಯನ್ನು ಗಟ್ಟಿ ಗೊಳಿಸುವ ಹಾಗು ನಿಮ್ಮ ಅಯಸ್ಸನ್ನು ವೃದ್ಧಿ...
Astrology:
ಈ ವರ್ಷ ದೀಪಾವಳಿಯ ಅಮಾಸ್ಯೆಯದಿನ ಗ್ರಹಣ ಬಂದಿರುವುದರಿಂದ ಎಲ್ಲರಲ್ಲೂ ಗೊಂದಲಗಳು ಈಗಾಗಲೇ ಉಂಟಾಗಿದೆ ,ಆ ದಿನ ಹಬ್ಬವನ್ನು ಮಾಡ ಬಹುದಾ,ಅಥವಾ ಮಾಡ ಬಾರದ ಮಾಡಿದರೆ ಯಾವ ಸಮಯಕ್ಕೆ ಮಾಡಬೇಕು ಲಕ್ಷ್ಮಿಯನ್ನು ಯಾವ ಸಮಯದಲ್ಲಿ ಕೂರಿಸಬೇಕು ,ಗ್ರಹಣ ನಮ್ಮ ಮೇಲೆ ಎಫೆಕ್ಟ್ ಆಗುತ್ತದೆಯೋ ಇಲ್ಲವೋ ,ಗ್ರಹಣ ನಮ್ಮ ಭಾರತದಲ್ಲಿ ಇದಿಯೋ ಇಲ್ಲವೋ ,ಗ್ರಹಣದ ದಿನ ಪೂಜೆ...
Health tips:
PCOD / PCOS ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರಲ್ಲಿ ,ಚಿಕ್ಕವಯಸ್ಸಿನ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆ ,ಇದು ಸಾಮಾನ್ಯವಾಗಿ ಶೇಕಡಾ ೨೦ ರಿಂದ ೨೫ ರಷ್ಟು ಸ್ತ್ರೀಯರಲ್ಲಿ ಕಂಡುಬರುತ್ತದೆ .ಇತ್ತೀಚಿನ ದಿನಗಳಲ್ಲಿ ಬದಲಾದ ಜೇವಿನ ಶೈಲಿ ಹಾಗು ಆಹಾರ ಪದ್ದತ್ತಿಯೇ ಇದ್ದಕ್ಕೆ ಮುಖ್ಯ ಕಾರಣವೆನ್ನಬಹುದು . ಹಾಗಾದರೆ ಈ ಸಮಸ್ಯೆಗೆ ಮೂಲ ಯಾವುದು ಎನ್ನುವುದೂ...
Vastu tips:
ಇತ್ತೀಚಿಕೆ ವಾಸ್ತು ಬಹಳಷ್ಟು ಪ್ರಚಲಿತವಾಗಿದೆ, ವಾಸ್ತು ಪ್ರಕರವಾಗಿಯೇ ಮನೆಗಳ ನಿರ್ಮಾಣ ಮಾಡುತ್ತಾರೆ , ಮನೆವಾಸ್ತು ಪ್ರಕಾರ ಇದ್ದರೆನೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ,ಅಭಿವೃದ್ಧಿ ಇರುತ್ತದೆ. ಹಾಗೆಯೆ ವಾಸ್ತುಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಇದ್ದರೆ ಮನೆಗೆ ಬಹಳ ಒಳ್ಳೇದು ಎಂದು ವಾಸ್ತು ತಜ್ಞರು ಹೇಳುತ್ತಾರೆ .ವಾಸ್ತು ಶಾಸ್ತ್ರಗಳಲ್ಲಿ ಗಿಡಗಳಿಗೆ ಬಹಳ ಮಹತ್ವವಿದೇ ಕೆಲವೊಂದು ಗಿಡಗಳಿಂದ...
ಯಾರಾಗಬೇಕು ಮುಂದಿನ ಮುಖ್ಯಮಂತ್ರಿ? ಕಾಂಗ್ರೆಸ್ನ ನಾಯತ್ವ ಬದಲಾವಣೆಯ ಚರ್ಚೆ ಗರಿಗೆದರುತ್ತಿರುವ ಸಂದರ್ಭದಲ್ಲಿ, ಈಗ ಧಾರ್ಮಿಕ ವಲಯದಿಂದಲೂ ಡಿಕೆ ಶಿವಕುಮಾರ್ ಪರ ಧ್ವನಿಗಳು ಕೇಳಿಬರುತ್ತಿವೆ.
ಶಿರಾದ ಪಟ್ಟನಾಯಕನಹಳ್ಳಿಯ ಗುರುಗುಂಡ...