Saturday, July 5, 2025

karnatakkatv.net

ಪಿಎಂ ಕೇರ್ಸ್ ಫಂಡ್ ಗೆ ಧರ್ಮಸ್ಥಳ ಧರ್ಮಾಧಿಕಾರಿಯವರಿಂದ ದೇಣಿಗೆ

ಕರ್ನಾಟಕ ಟಿವಿ : ಶ್ರೀ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಪಿಎಂ ಕೇರ್ಸ್ ಫಂಡ್ ಗೆ 5 ಕೋಟಿ ದೇಣಿಗೆಯನ್ನ ನೀಡಿದ್ದಾರೆ.  ಕೋವಿಡ್ ವಿರುದ್ಧ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹಣಕಾಸಿನ ನೆರವು ಕೇಳಿದ್ರು ಈ ಹಿನ್ನೆಲೆ ಡಾ. ಡಿ ವೀರೇಂದ್ರ ಹೆಗ್ಗಡೆಯವರು 5 ಕೋಟಿಯನ್ನ ನೀಡಿದ್ದಾರೆ.. ಕರ್ನಾಟಕ ಟಿವಿ, ದಕ್ಷಿಣ ಕನ್ನಡ ಜಿಲ್ಲೆ https://www.youtube.com/watch?v=W6348HAikMc
- Advertisement -spot_img

Latest News

ಮತ್ತೆ ಒಂದಾದ ಉದ್ಧವ್, ರಾಜ್ ಠಾಕ್ರೆ ಪ್ಲ್ಯಾನ್ ಏನು?

ಸಹೋದರರು ಬೆಳೆಯುತ್ತಾ ದಾಯಾದಿಗಳಾಗುತ್ತಾರೆ. ದಾಯಾದಿ ಸಹೋದರರ ಮಧ್ಯೆ ದ್ವೇಷ ಹೊಸದೇನು ಅಲ್ಲ. ಆದರೆ ಮಹಾರಾಷ್ಟ್ರದಲ್ಲಿ 20 ವರ್ಷಗಳ ಬಳಿಕ ಠಾಕ್ರೆ ಕುಟುಂಬದ ವೈಮನಸ್ಸು ಕೊನೆಗೊಂಡಿದೆ. ಸೋದರ...
- Advertisement -spot_img