Thursday, December 18, 2025

kasaragod

ಡಿ.24 ರಂದ ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವ

ಡಿಸೆಂಬರ್ 24ರಿಂದ ಜನವರಿ 2ರವೆರೆಗೆ 10 ದಿನಗಳ ಕಾಲ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಬೇಕಲ ರೆಸಾರ್ಟ್‌ಗಳ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ, ಕುಟುಂಬಶ್ರೀ ಮತ್ತು ಸ್ಥಳೀಯ ಸರ್ಕಾರ ಸಂಸ್ಥೆಗಳಿಂದ ಆಯೋಜಿಸಲಾಗಿದೆ. ಉತ್ಸವವು ಮನರಂಜೆಯಿಂದ ಕೂಡಿದ್ದು, ಅನೇಕ ಕಾರ್ಯಕ್ರಮಗನ್ನು ನೀಡುತ್ತದೆ ಎಂದು ಉತ್ಸವದ ಅಧ್ಯಕ್ಷ ಮತ್ತು...

ಕಾಸರಗೋಡು : ಬೀಡಿಂಗ್ ಮಾದರಿಯಲ್ಲಿ ಚಿನ್ನ ಸಾಗಾಟ – ಓರ್ವ ವಶಕ್ಕೆ

Kasaragod News: ಸೋಮವಾರ ದುಬಾಯಿನಿಂ  ದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಹುಸೈನ್‌ನಿಂದ ಚಿನ್ನಾಭರರಣ ವಶಪಡಿಸಿಕೊಳ್ಳಲಾಗಿದೆ. ಈತನ ಸೂಟ್ ಕೇಸ್‌ನ ಬದಿಯನ್ನು ಬೀಡಿಂಗ್ ಮಾದರಿಯಲ್ಲಿ ಪರಿವರ್ತಿಸಿ ಸಾಗಾಟ ಮಾಡಲಾಗುತ್ತಿತ್ತು. ಸಂಶಯ ಗೊಂಡು ಕಸ್ಟಂಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕಳ್ಳ ಸಾಗಾಟ ಪತ್ತೆಯಾಗಿದೆ. https://karnatakatv.net/4-days-heavy-rain-in-karnataka/ https://karnatakatv.net/udupi-fight-between-women-and-panchayath-memeber/ https://karnatakatv.net/kasaragod-mother-tried-to-end-the-life/

ಕಾಸರಗೋಡು: ರೈಲು ಹಳಿ ತಪ್ಪಿಸಲು ಕಿಡಿಗೇಡಿಗಳ ಯತ್ನ..!

Kasaragod News: ಕೇರಳದ  ಕಾಸರಗೋಡಿನ ಬೇಕಲ ಸಮೀಪದ ಕೋಟಿಕುಳಂನಲ್ಲಿ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲನ್ನು ಹಳಿಗಳಿಂದ ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಾಸರಗೋಡಿನ ಕೋಟಿಕುಳಂ ಮತ್ತು ಬೇಕಲ ನಡುವಿನ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ದಿನಗಳ ಹಿಂದೆ ಕಬ್ಬಿಣದ ಸರಳುಗಳು, ಕಾಂಕ್ರೀಟ್ ಕಲ್ಲುಗಳನ್ನಿಟ್ಟು...
- Advertisement -spot_img

Latest News

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದಲ್ಲಿ ಗಂಟೆ ಬಾರಿಸೋದು, ಪೂಜೆ, ಆರತಿ, ಪ್ರದಕ್ಷಿಣೆ ಎಲ್ಲವೂ ಇರುತ್ತದೆ. ಆದರೆ ದೇವಸ್ಥಾನದ ಗೋಪುರದ ಮೇಲೆ ಭಗವಧ್ವಜ ಅಂದ್ರೆ ಕೇಸರಿ ಧ್ವಜ ಹಾರಿಸಾಗುತ್ತದೆ. ಹಾಗಾದ್ರೆ...
- Advertisement -spot_img