Wednesday, July 2, 2025

Kiran Rijiju

National Political News: ಅಂತೂ ಮಂಡನೆಯಾಯ್ತು ವಕ್ಫ್ ಬಿಲ್‌ : ರಾಜ್ಯಗಳಿಗೆ ಸಿಗುತ್ತಾ ಪವರ್..?

National Political News: ದೇಶದಲ್ಲಿ ಬಹು ಚರ್ಚಿತವಾಗಿದ್ದ ಹಾಗೂ ಪರ- ವಿರೋಧದ ಅಲೆಯನ್ನು ಎಬ್ಬಿಸಿದ್ದ ವಕ್ಫ್‌ ತಿದ್ದುಪಡಿ ಮಸೂದೆಯು ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಕಿರಣ್‌ ರಿಜಿಜೂ ಅವರು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸುವುದರ ಜೊತೆಗೆ ಅದರ ವಿಸ್ತ್ರತ ವಿವರಣೆಯನ್ನು ಸದನದ ಮುಂದಿಟ್ಟರು. https://youtu.be/OYh8MNfFtIY ಜನರ ದಾರಿ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img