Wednesday, January 28, 2026

Kishore Seth

400 ಕೋಟಿ ರೂ ದರೋಡೆ ಕೇಸ್ ನ ಕಂಟೇನರ್ ಚಾಲಕ ಅರೆಸ್ಟ್!

  ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣ ಸಾಗಿಸುತ್ತಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಮಹಾರಾಷ್ಟ್ರದ SIT ತಂಡ ಬಂಧಿಸಿದ್ದು, ಚೋರ್ಲಾ ಘಾಟ್‌ನಲ್ಲಿ ನಡೆಸಿದ ವಿಚಾರಣೆಯಲ್ಲಿ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ಬಂಧನವು ದರೋಡೆ ಹಿಂದೆ ನಿಂತವರು ಮತ್ತು ಹಣದ ಮೂಲದ ಕುರಿತು ಸೂಕ್ತ ಮಾಹಿತಿ ನೀಡುವ...
- Advertisement -spot_img

Latest News

SC ವಿಧವೆಯರಿಗೆ ಸರ್ಕಾರದಿಂದ ₹3 ಲಕ್ಷ

ಪರಿಶಿಷ್ಟ ಜಾತಿಯ (SC) ವಿಧವೆಯರ ಮರು ವಿವಾಹವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಯೋಜನೆಯಡಿ ಮದುವೆಯಾಗುವ ದಂಪತಿಗೆ ₹3 ಲಕ್ಷ ಪ್ರೋತ್ಸಾಹಧನ...
- Advertisement -spot_img