ಬೆಂಗಳೂರು : ಒಂದೆಡೆ ಕೊರೊನಾ ಭಯಾನಕವಾಗಿ ಜನರ ಉಸಿರನ್ನ ನಿಲ್ಲಿಸಿದ್ರೆ ಮತ್ತೊಂದೆಡೆ ಲಾಕ್ ಡೌನ್ ನಿಂದ ಬೆಂಗಳೂರಲ್ಲಿ ಲಕ್ಷಾಂತರ ಜನ ತುತ್ತು ಊಟಕ್ಕೂ ಪರದಾಡುವಂತೆ ಮಾಡ್ತಿದೆ.. ಸಾಕಷ್ಟು ಜನ ನಿರಂತರವಾಗಿ ಬೀದಿ ಬೀದಿ ಅಲೆದು ಹಸಿವನ್ನ ನೀಗಿಸುವ ಕೆಲಸ ಮಾಡ್ತಿದ್ದಾರೆ. ಅದರಲ್ಲಿ “ಕೊಡೋಣ” ತಂಡದ ಪಾತ್ರ ಮುಖ್ಯವಾದದ್ದು ಅಂದ್ರೆ ತಪ್ಪಾಗಲ್ಲ.. ಬೆಂಗಳೂರಲ್ಲಿ ಬಹುತೇಕ ರಾಜಕಾರಣಿಗಳು...