Wednesday, July 2, 2025

Koratagere

Bannerughatta : ಆಸ್ತಿಗಾಗಿ ತಂದೆಯನ್ನೇ 22 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಮಗ..!

ಬೆಂಗಳೂರು : ಆಸ್ತಿಗಾಗಿ ತಂದೆಯನ್ನೇ ಮಗ ಕೊಲೆ ಮಾಡಿರುವ ಪ್ರಕರಣ ಬೆಂಗಳೂರಿನ ಹೊರ ಹೊಲೆಯದ ಬನ್ನೇರುಘಟ್ಟದಲ್ಲಿ (Bannerughatta) ಬೆಳಕಿಗೆ ಬಂದಿದೆ. ಕೊರಟಗೆರೆ (Koratagere) ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. 21 ಗುಂಟೆ ಜಮೀನಿಗಾಗಿ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ. ಇದಕ್ಕೆ ತಾಯಿಯೇ ಸಪೋರ್ಟ್ ಮಾಡಿದ್ದಾಳೆ. ಚನ್ನಿಗರಾಯಪ್ಪ ಎರಡು ಮದುವೆಯಾಗಿದ್ದು (marriage of the two),...

ಡಿಸಿಎಂ ಕಣ್ಣಿಗೆ ಬೀಳಬಾರದಂತೆ ಬಿಜೆಪಿ ಬಾವುಟ- ತೆರವುಗೊಳಿಸುವಂತೆ ನೋಟೀಸ್..!

ತುಮಕೂರು: ಡಿಸಿಎಂ ಜಿ.ಪರಮೇಶ್ವರ ಹೋಗೋ ದಾರಿಯಲ್ಲಿ ಬಿಜೆಪಿ ಬಾವುಟ ಕಾಣಬಾರದಂತೆ. ಹಾಗಾಗಿ ಡಿಸಿಎಂ ಪ್ರಯಾಣ ಮಾಡ್ತಾ ಇದ್ದ ಮಾರ್ಗ ಮಧ್ಯದ ಅಂಗಡಿ ಮುಂದೆ ನೇತುಹಾಕಲಾಗಿದ್ದ‌ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಬಂದಿದೆ. ನಿನ್ನೆ ಡಿಸಿಎಂ ಕ್ಷೇತ್ರ ಕೊರಟಗೆರೆಯ ತೋವಿನಕೆರೆಯಲ್ಲಿ ಜನಸಂಪಕರ್ಕ ಸಭೆ ಇತ್ತು. ಡಿಸಿಎಂ ಕೆಸ್ತೂರು ಮಾರ್ಗ ವಾಗಿ ತೋವಿನಕೆರೆಗೆ ತಲುಪುವವರಿದ್ರು....
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img